6
  • Latest
Gambling in the name of Friends Club: 17 people sentenced to prison!

ಪ್ರೆಂಡ್ಸ ಕ್ಲಬ್ ಹೆಸರಿನಲ್ಲಿ ಜೂಜಾಟ: 17 ಎಲೆಮಾನವರಿಗೆ ಸೆರೆಮನೆವಾಸ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪ್ರೆಂಡ್ಸ ಕ್ಲಬ್ ಹೆಸರಿನಲ್ಲಿ ಜೂಜಾಟ: 17 ಎಲೆಮಾನವರಿಗೆ ಸೆರೆಮನೆವಾಸ!

AchyutKumar by AchyutKumar
in ಸ್ಥಳೀಯ
Gambling in the name of Friends Club: 17 people sentenced to prison!

ಹೊನ್ನಾವರದ ಇಸ್ಪಿಟ್ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿದ್ದ ಟೇಬಲ್-ಖುರ್ಚಿಗಳನ್ನು ಜಪ್ತು ಮಾಡಿದ್ದಾರೆ. ಜೊತೆಗೆ ಅಂದರ್ ಬಾಹರ್ ಆಡುತ್ತಿದ್ದ 17 ಜನರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.

ADVERTISEMENT

ಹೊನ್ನಾವರದ ಕಂತಾಲಕರಕೇರಿಯಲ್ಲಿರುವ ಹೆಗಡೆ ಕಾಂಪ್ಲೆಕ್ಸಿನಲ್ಲಿ ಪ್ರೆಂಡ್ಸ ಕ್ಲಬ್ ಎಂಬ ಮಳಿಗೆಯಿದೆ. ಅಲ್ಲಿ ನಿರಂತರವಾಗಿ ಇಸ್ಪಿಟ್ ದಂಧೆ ನಡೆಯುತ್ತಿದೆ. ಈ ಬಗ್ಗೆ ಮಾಹಿತಿಪಡೆದ ಸಂಗ್ರಹಿಸಿದ ಪೊಲೀಸರು ಕಾನೂನುಬಾಹಿರ ಚಟುವಟಿಕೆ ತಡೆಗಾಗಿ ತಂಡ ರಚಿಸಿದ್ದು, ಮಾರ್ಚ 27ರ ರಾತ್ರಿ 9 ಗಂಟೆ ಆಸುಪಾಸಿನಲ್ಲಿ ಪಿಎಸ್‌ಐ ಮಂಜುನಾಥ್ ಅವರು ಸರ್ಚ ವಾರೆಂಟ್ ಜೊತೆ ದಾಳಿ ಮಾಡಿದರು.

ಆಗ ಹೊನ್ನಾವರದ ಪ್ರದೀಪ ಶೆಟ್ಟಿ, ಮಲ್ಲೇಶ, ಮುಗ್ವಾ ಹಳಗೇರಿಯ ಮಂಜುನಾಥ ಗೌಡ, ಅದೇ ಊರಿನ ದೇವಾ ಗೌಡ, ಕುಂದಾಪುರದ ಶ್ರೀನಿವಾಸ ಖಾರ್ವಿ, ಕಾಸರಕೋಡು ಕೆಳಗನೂರಿನ ಮಂಜುನಾಥ ಗೌಡ, ಮುಂಡಗೋಡು ಆರೋಳ್ಳಿಯ ಗಣೇಶ ಗೌಡ, ಅದೇ ಊರಿನ ಸುಬ್ರಾಯ ಗೌಡ, ಹೊನ್ನಾವರ ಬೆರುಳ್ಳಿ ನಗರೆಯ ರಮೇಶ ಗೌಡ ಸಿಕ್ಕಿ ಬಿದ್ದಿದ್ದಾರೆ.

Advertisement. Scroll to continue reading.

ಇದರೊಂದಿಗೆ ಅಂದರ್ ಬಾಹರ್ ಆಟದಲ್ಲಿ ಮುಳುಗಿದ್ದ ಕುಮಟಾ ಬಾಡದ ವಾಸುದೇವ ನಾಯ್ಕ, ಕುಮಟಾ ಅಳ್ವೆಕೊಡಿಯ ಈಶ್ವರ ನಾಯ್ಕ, ಕರ್ಕಿ ತೊಪ್ಪಲಕೇರಿಯ ವಿಶ್ವನಾಥ ನಾಯ್ಕ, ಗುಣವಂತೆ ಕೆರೆಮನೆಯ ನಾರಾಯಣ ನಾಯ್ಕ, ನೀಲ್ಕೋಡಿನ ಗಣಪಯ್ಯ ಗೌಡ, ಹಳದಿಪುರ ಈರಪ್ಪನತ್ಲದ ನಾರಾಯಣ ಹರಿಕಂತ್ರ, ಹೊನ್ನಾವರ ಉದ್ಯಮನಗರದ ದಾಮೋಧರ ಮೇಸ್ತಾ ಹಾಗೂ ಹೊನ್ನಾವರ ಹೊಸಹಿತ್ಲದ ವಿಷ್ಣು ಹರಿಕಂತ್ರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement. Scroll to continue reading.

ಇಸ್ಪಿಟ್ ಆಟದಲ್ಲಿ ಹೂಡಿಕೆ ಮಾಡಿದ್ದ 17560ರೂ ಹಣ ಪೊಲೀಸರಿಗೆ ಸಿಕ್ಕಿದೆ. ವಿವಿಧ ಸಂಖ್ಯೆ ನಮೂದಿಸಿದ 41 ಪ್ಲಾಸ್ಟಿಕ್ ನಾಣ್ಯ, ಇಸ್ಪಿಟ್ ಎಲೆ, ಪ್ರೆಂಡ್ಸ ಕ್ಲಬ್ ಹೆಸರಿನ ರಸೀದಿ ಪುಸ್ತಕ, ಸದಸ್ಯರ ನೊಂದಣಿಯ ರಿಜಿಸ್ಟರ್ ಪುಸ್ತಕದ ಜೊತೆ ಅಲ್ಲಿದ್ದ ಟೇಬಲ್-ಖುರ್ಚಿಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಜೂಜಾಟದಲ್ಲಿನಿರತ ಎಲ್ಲರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Previous Post

ಬ್ಯಾಂಕ್ ಮ್ಯಾನೇಜರ್’ಗೆ ಮಕ್ಮಲ್ ಟೋಪಿ!

Next Post

ಮಕ್ಕಳಾಗದ ಕೊರಗು: ಸರಾಯಿ ಜೊತೆ ಟಿಮೇಟ್ ತಿಂದ HIV ಪೀಡಿತ ಸಾವು!

Next Post
Heartbreaking: A student who did not survive despite being taken to five hospitals!

ಮಕ್ಕಳಾಗದ ಕೊರಗು: ಸರಾಯಿ ಜೊತೆ ಟಿಮೇಟ್ ತಿಂದ HIV ಪೀಡಿತ ಸಾವು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ