6
  • Latest

ಬ್ಯಾಂಕ್ ಮ್ಯಾನೇಜರ್’ಗೆ ಮಕ್ಮಲ್ ಟೋಪಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬ್ಯಾಂಕ್ ಮ್ಯಾನೇಜರ್’ಗೆ ಮಕ್ಮಲ್ ಟೋಪಿ!

AchyutKumar by AchyutKumar
March 29, 2025
in ಸ್ಥಳೀಯ
advt advt advt
ADVERTISEMENT

ಕಾರವಾರದ IDFC ಬ್ಯಾಂಕ್ ಮ್ಯಾನೇಜರ್ ನಿತೀನ್ ರೇವಣಕರ್ ಅತಿಯಾದ ಹಣದ ವ್ಯಾಮೋಹಕ್ಕೆ ಒಳಗಾಗಿ 14 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. ಸೈಬರ್ ಕ್ರೆö ಜಾಲಕ್ಕೆ ಸಿಲುಕಿದ ಅವರು ತಮ್ಮ ಸ್ನೇಹಿತರ ಹಣವನ್ನು ಸಹ ನಾಪತ್ತೆ ಮಾಡಿದ್ದಾರೆ!

ಕಾರವಾರದ ಪದ್ಮನಾಭನಗರ ಗುರುಮಠದ ಬಳಿ ನಿತೀನ್ ರೇವಣಕರ್ ವಾಸವಾಗಿದ್ದಾರೆ. ಅವರು ಎಚ್‌ಡಿಎಫ್‌ಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಇದನ್ನು ಅರಿತ ಸೈಬರ್ ವಂಚಕರು ಅವರಿಗೆ ಹಣ ದುಪ್ಪಟ್ಟು ಮಾಡಿಕೊಡುವ ಆಮೀಷ ಒಡ್ಡಿದ್ದಾರೆ. ಅದನ್ನು ನಂಬಿದ ನಿತೀನ್ ರೇವಣಕರ್ ವಂಚಕರು ಹೇಳಿದ ಕಡೆಗಳೆಲ್ಲ ತಾವು ಕೂಡಿಟ್ಟ ಹಣವನ್ನು ಹೂಡಿಕೆ ಮಾಡಿದ್ದಾರೆ. ಅದಾದ ನಂತರ ತಮ್ಮ ನಾಲ್ವರು ಸ್ನೇಹಿತರ ಹಣವನ್ನು ಹೂಡಿಕೆ ಮಾಡಿಸಿ, ಮೋಸ ಹೋಗಿದ್ದಾರೆ!

Advertisement. Scroll to continue reading.
ADVERTISEMENT
ADVERTISEMENT

ಸೈಬರ್ ವಂಚಕರ ಬಗ್ಗೆ ಎಚ್ಚರವಹಿಸುವಂತೆ ಪೊಲೀಸರು ಪ್ರತಿ ಶಾಲೆ-ಬ್ಯಾಂಕುಗಳಿಗೆ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದಾರೆ. ಆದರೆ, ಬ್ಯಾಂಕ್ ಮ್ಯಾನೇಜರ್ ಆಗಿರುವ ನಿತೀನ್ ರೇವಣಕರ್ ಅವರಿಗೆ ಪೊಲೀಸರ ಕೂಗು ಕೇಳಿಲ್ಲ. ಹೀಗಾಗಿ ಬರೇ ಮೂರು ದಿನದಲ್ಲಿ ಒಟ್ಟು 1471050ರೂ ಹಣವನ್ನು ಅವರು ವಂಚಕರಿಗೆ ನೀಡಿ, ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.

ಮಾರ್ಚ 25ರಂದು ನಿತಿನ್ ರೇವಣಕರ್ ಅವರ ಮೊಬೈಲಿಗೆ `ಆನ್‌ಲೈನ್ ಟ್ರೇಡಿಂಗ್ ಮಾಡಿ, ಹಣಗಳಿಸಿ’ ಎಂಬ ಸಂದೇಶ ಬಂದಿದೆ. ಕೂಡಲೇ ಆ ಸಂದೇಶಕ್ಕೆ ರಿಪ್ಲೆ ಮಾಡಿದ ಅವರು `ಹಣ ಮಾಡುವ ದಾರಿ ತಿಳಿಸಿ’ ಎಂದು ಅಂಗಲಾಚಿದ್ದಾರೆ. ಟೆಲಿಗ್ರಾಂ ಮೂಲಕ `VIP task google’ ಎಂಬ ಗ್ರೂಪಿಗೆ ನಿತಿನ್ ರೇವಣಕರ್ ಅವರನ್ನು ವಂಚಕರು ಸ್ವಾಗತಿಸಿದ್ದಾರೆ. ಅಲ್ಲಿ 650 ಸದಸ್ಯರಿದ್ದು, ಅವರೊಂದಿಗೆ ನಿತಿನ್ ರೇವಣಕರ್ ಸಹ ಹೂಡಿಕೆಯ ಪಾಠ ಆಲಿಸಿದ್ದಾರೆ.

Advertisement. Scroll to continue reading.

ಗ್ರೂಪ್ ಅಡ್ಮೀನ್ ಆದ ಸುನೀಲಕುಮಾರ, ನೀತಾಕುಮಾರಿ, ತೇಜಸ್ ರಾಜಪುತ, ಅನನ್ಯ ಶರ್ಮಾ ಸುಲಭವಾಗಿ ಹೂಡಿಕೆ ಮಾಡಿ ಹಣ ಸಂಪಾದಿಸುವ ಬಗ್ಗೆ ಹೇಳಿದ್ದಾರೆ. ಇದನ್ನು ಆಸಕ್ತಿಯಿಂದ ಆಲಿಸಿದ ನಿತೀನ್ ರೇವಣಕರ್ ಮೊದಲು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಖಾಲಿ ಮಾಡಿದ್ದಾರೆ. ಅದಾದ ನಂತರ ಸ್ನೇಹಿತರನ್ನು ಆ ಗುಂಪಿಗೆ ಸೇರಿಸಿ ಅವರ ಹಣವನ್ನು ತೊಡಿಸುವಂತೆ ಪ್ರಚೋದಿಸಿದ್ದಾರೆ.

ಮಾರ್ಚ 27ರಂದು ಹಣ ಹಿಂಪಡೆಯುವ ಪ್ರಯತ್ನ ನಡೆಸಿದಾಗ ಆ ಗುಂಪಿನಿ0ದ ನಿತೀನ್ ರೇವಣಕರ್ ಅವರನ್ನು ಹೊರದಬ್ಬಲಾಗಿದ್ದು, ಆಗ ಮೋಸ ಹೋಗಿರುವುದು ಅವರಿಗೆ ಅರಿವಾಗಿದೆ. ಕೂಡಲೇ ಕಾರವಾರದ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ

ShareSendTweetShare
ADVERTISEMENT
Previous Post

ಕೋಳಿ ಅಂಕ: ಹುಂಜದ ಜೊತೆ ಕಿಡಿಗೇಡಿಗಳು ಪರಾರಿ!

Next Post

ಪ್ರೆಂಡ್ಸ ಕ್ಲಬ್ ಹೆಸರಿನಲ್ಲಿ ಜೂಜಾಟ: 17 ಎಲೆಮಾನವರಿಗೆ ಸೆರೆಮನೆವಾಸ!

Next Post
Gambling in the name of Friends Club: 17 people sentenced to prison!

ಪ್ರೆಂಡ್ಸ ಕ್ಲಬ್ ಹೆಸರಿನಲ್ಲಿ ಜೂಜಾಟ: 17 ಎಲೆಮಾನವರಿಗೆ ಸೆರೆಮನೆವಾಸ!

Heartbreaking: A student who did not survive despite being taken to five hospitals!

ಮಕ್ಕಳಾಗದ ಕೊರಗು: ಸರಾಯಿ ಜೊತೆ ಟಿಮೇಟ್ ತಿಂದ HIV ಪೀಡಿತ ಸಾವು!

This dowry ghost is still alive in Sirsi!

ಶಿರಸಿಯಲ್ಲಿ ಇನ್ನೂ ಜೀವಂತ.. ಈ ವರದಕ್ಷಿಣೆ ಭೂತ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.