6
  • Latest
Thieves are eyeing Kalika Bhavani!

ಕಾಳಿಕಾ ಭವಾನಿ ಮೇಲೆ ಕಳ್ಳರ ಕಣ್ಣು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾಳಿಕಾ ಭವಾನಿ ಮೇಲೆ ಕಳ್ಳರ ಕಣ್ಣು!

AchyutKumar by AchyutKumar
in ಸ್ಥಳೀಯ
Thieves are eyeing Kalika Bhavani!

ಶಿರಸಿ-ಸಿದ್ದಾಪುರ ರಸ್ತೆಯ ಕಾಳಿಕಾ ಭವಾನಿ ಹೈಸ್ಕೂಲ್ ಎದುರಿನ ಅಂಗಡಿಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಇಲ್ಲಿನ ಮೂರು ಅಂಗಡಿಗಳಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದಾರೆ.

ADVERTISEMENT

ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ಕಾಳಿಕಾ ಭವಾನಿ ಹೈಸ್ಕೂಲ್ ಎದುರು ಕಾನಸೂರು ಜಾರಗಲ್‌ನ ಮಹೇಶ ನಾಯ್ಕ ಮಳಿಗೆ ನಿರ್ಮಿಸಿಕೊಂಡಿದ್ದಾರೆ. `ಕಾಳಿಕಾ ಭವಾನಿ ಫಾಸ್ಟ್ಪುಡ್’ ಹೆಸರಿನ ಅಡಿ ಅವರು ಅಲ್ಲಿ ವ್ಯಾಪಾರ ನಡೆಸುತ್ತಾರೆ. ಆ ಮಳಿಗೆಯ ಪಕ್ಕದಲ್ಲಿ ಗಟ್ಟಿಕೈ ಗಣೇಶ ಹೆಗಡೆ ಅವರ `ನ್ಯೂ ಕಾಳಿಕಾ ಭವಾನಿ ಹೋಟೆಲ್’ ಉದ್ದಿಮೆ ಮಾಡಿಕೊಂಡಿದ್ದಾರೆ. ಅದಕ್ಕೆ ಹೊಂದಿಕೊ0ಡು ಜಾರಗಲ್ ಸಂಜಯ ನಾಯ್ಕ ಅವರು ಸಹ `ಕಾಳಿಕಾ ಫಾಸ್ಟಫುಡ್’ ಎಂಬ ಮಳಿಗೆ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.

ಮಾರ್ಚ 27ರ ರಾತ್ರಿ 10.30ರ ಅವಧಿಗೆ ಎಲ್ಲರೂ ಅವರವರ ವ್ಯಾಪಾರ ಮುಗಿಸಿ ಬಾಗಿಲು ಬಂದ್ ಮಾಡಿದ್ದಾರೆ. ಅದಾದ ನಂತರ ಮನೆಗೆ ತೆರಳಿದ್ದು, ಮರುದಿನ ಬೆಳಗ್ಗೆ 9.30ಕ್ಕೆ ಮಳಿಗೆಯ ಬಾಗಿಲು ತೆರೆದಾಗ ಅಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮಹೇಶ ನಾಯ್ಕ ಅವರ ಕಾಳಿಕಾ ಭವಾನಿ ಫಾಸ್ಟ್ಪುಡ್ ಮಳಿಗೆಯ ಹಿಂದೆ ಹೋದ ಕಳ್ಳರು ಅಲ್ಲಿನ ಶೆಡ್’ಗೆ ಅಳವಡಿಸಿದ್ದ ಬೋಲ್ಟುಗಳನ್ನು ಕಳಚಿದ್ದಾರೆ. ಅಲ್ಲಿಂದ ಒಳಗೆ ಪ್ರವೇಶಿಸಿ ಯುಪಿಎಸ್ ಬ್ಯಾಟರಿ, ಸೋಲಾರ್ ಬ್ಯಾಟರಿಗಳನ್ನು ಅಪಹರಿಸಿದ್ದಾರೆ.

Advertisement. Scroll to continue reading.

ಕಾಳಿಕಾ ಭವಾನಿ ಫಾಸ್ಟ್ಪುಡ್ ಮಳಿಗೆ ಮೂಲಕವೇ ನ್ಯೂ ಕಾಳಿಕಾ ಭವಾನಿ ಹೋಟೆಲ್ ಹಾಗೂ ಕಾಳಿಕಾ ಫಾಸ್ಟಫುಡ್ ಪ್ರವೇಶಿಸಿದ್ದಾರೆ. ಆ ಮೂರು ಮಳಿಗೆಗಳಲ್ಲಿದ್ದ ಎಣ್ಣೆ ಕಡಾಯಿ, ಬಗೆ ಬಗೆಯ ಪಾತ್ರೆ, ಗ್ಯಾಸ್ ಸಿಲೆಂಡರ್ ಸೇರಿ 99300ರೂ ಮೌಲ್ಯದ ಸಾಮಗ್ರಿಗಳನ್ನು ದೋಚಿದ್ದಾರೆ. ಸರಣಿ ಅಂಗಡಿ ಕಳ್ಳತನದಿಂದ ಕಾನಸೂರಿನ ಜನ ಆತಂಕಕ್ಕೆ ಒಳಗಾದರು. ಕಳ್ಳತನ ನಡೆದ ಬಗ್ಗೆ ಮಹೇಶ ನಾಯ್ಕರು ಪೊಲೀಸ್ ದೂರು ನೀಡಿದ್ದು, ಸಿದ್ದಾಪುರ ಪೊಲೀಸರು ಕಳ್ಳರ ಹುಡುಕಾಟ ನಡೆಸಿದ್ದಾರೆ.

Advertisement. Scroll to continue reading.
Previous Post

ಉಚಿತ ಕೊಡುಗೆಯೇ ದೊಡ್ಡ ಮಾರಕ: ಸತ್ಯ ಹೇಳಿದ ಹಿರಿಯ ಶಾಸಕ!

Next Post

ಹುಟಕಮನೆ | ಗುಡ್ಡದ ಭೂತ: ಹಳೆ ಸುದ್ದಿ.. ಹೊಸ ವಿಷಯ!

Next Post
Hutakamane | The Ghost of the Hill: Old news.. new content!

ಹುಟಕಮನೆ | ಗುಡ್ಡದ ಭೂತ: ಹಳೆ ಸುದ್ದಿ.. ಹೊಸ ವಿಷಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ