6
  • Latest
Chandguli From now on I'll eat Tambuli here every day!

ಚಂದ್ಗುಳಿ | ಇನ್ಮುಂದೆ ಇಲ್ಲಿ ನಿತ್ಯವೂ ತಂಬುಳಿ ಊಟ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಚಂದ್ಗುಳಿ | ಇನ್ಮುಂದೆ ಇಲ್ಲಿ ನಿತ್ಯವೂ ತಂಬುಳಿ ಊಟ!

AchyutKumar by AchyutKumar
in ಸ್ಥಳೀಯ
Chandguli From now on I'll eat Tambuli here every day!

ಯಲ್ಲಾಪುರದ ಗಂಟೆ ಘಣಪತಿ ದೇವಾಲಯದಲ್ಲಿ ಮಧ್ಯಾಹ್ನದ ಪ್ರಸಾದ ಭೋಜನ ಶುರುವಾಗಿದೆ. ಏಪ್ರಿಲ್ 21ರಿಂದ ನಿತ್ಯವೂ ಊಟ ಹಾಕುವುದಾಗಿ ದೇಗುಲ ಸಮಿತಿ ಹೇಳಿಕೊಂಡಿದ್ದರೂ, ಒಳ್ಳೆಯ ಕಾರ್ಯಕ್ಕೆ ಅದಕ್ಕಿಂತಲೂ ಮುಂಚಿತವಾಗಿ ಮುಹೂರ್ತ ಕೂಡಿಬಂದಿದೆ. ಮಂಗಳವಾರದಿoದಲೇ ಅನ್ನದಾನ ಸೇವೆ ಶುರು ಮಾಡಲಾಗಿದೆ.

ADVERTISEMENT

ಮೊದಲ ದಿನ 150ಕ್ಕೂ ಅಧಿಕ ಭಕ್ತರು ಇಲ್ಲಿ ಊಟ ಮಾಡಿದರು. ಅನ್ನ-ಸಾರು-ತಂಬಳಿಯ ಜೊತೆ ಸಿಹಿಖಾದ್ಯವಾಗಿ ಪಾಯಸವನ್ನು ಈ ದಿನ ಉಣಬಡಿಸಲಾಯಿತು. ಬುಧವಾರದಿಂದ ಹವ್ಯಕ ಸಂಪದಾಯದ ಸಾಂಪ್ರದಾಯಿಕ ತಂಬಳಿ ಊಟ ನೀಡಲು ಇಲ್ಲಿ ನಿರ್ಧರಿಸಲಾಗಿದೆ. ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಉಪ್ಪು, ಉಪ್ಪಿನಕಾಯಿಯ ಜೊತೆ ಅನ್ನ-ಸಾರು ಹಾಗೂ ತಂಬಳಿ ಊಟ ಇಲ್ಲಿ ಸಿಗಲಿದೆ.

ಇನ್ನೂ ನಿತ್ಯ ಮಧ್ಯಾಹ್ನ 12.30ರಿಂದ 2.30ರವರೆಗೆ ಪ್ರಸಾದ ಭೋಜನ ವಿತರಣೆ ಆಗಲಿದೆ. ಸ್ವಯಂ ಸೇವಾ ಪದ್ಧತಿ ಮೂಲಕ ಅನ್ನದಾನ ನಡೆಯಲಿದೆ. ಊಟಕ್ಕೆ ಹಾಜರಿರುವ ಭಕ್ತರು 12 ಗಂಟೆಯೊಳಗೆ ದೇವಸ್ಥಾನ ಕಾರ್ಯಾಲಯದಲ್ಲಿ ಟೋಕನ್ ಪಡೆಯುವಂತೆ ಆಡಳಿತ ಮಂಡಳಿ ವಿನಂತಿಸಿದೆ.

Advertisement. Scroll to continue reading.

ಯಲ್ಲಾಪುರದ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ನೂತನ ಪ್ರತಿಷ್ಠಾ ಮಹೋತ್ಸವದ ನಂತರ ಅನೇಕ ಭಕ್ತರ ಬೇಡಿಕೆ ಮತ್ತು ಆಡಳಿತ ಮಂಡಳಿಯ ನಿರ್ಣಯದಂತೆ ಮಂಗಳವಾರದಿoದ ಮಧ್ಯಾಹ್ನದ ಅನ್ನಪ್ರಸಾದ ಭೋಜನ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ.

Advertisement. Scroll to continue reading.
Previous Post

ಅರಣ್ಯವಾಸಿಗಳ ಪರವಾಗಿ 144 ಸಂಘಟನೆ!

Next Post

ಅಡಿಕೆ ವಿಮೆ | ಸಚಿವರ ಬಳಿ ಸಂಸದರ ದೂರು: ಕೇಂದ್ರ ಸರ್ಕಾರದ ಆದೇಶಕ್ಕೆ ಬೆಲೆಯೇ ಇಲ್ಲ!

Next Post

ಅಡಿಕೆ ವಿಮೆ | ಸಚಿವರ ಬಳಿ ಸಂಸದರ ದೂರು: ಕೇಂದ್ರ ಸರ್ಕಾರದ ಆದೇಶಕ್ಕೆ ಬೆಲೆಯೇ ಇಲ್ಲ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ