6
  • Latest
Government work Flying drones over agricultural land!

ಸರ್ಕಾರಿ ಕೆಲಸ: ಕೃಷಿ ಭೂಮಿಯಲ್ಲಿ ಡ್ರೋಣ್ ಹಾರಾಟ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಸರ್ಕಾರಿ ಕೆಲಸ: ಕೃಷಿ ಭೂಮಿಯಲ್ಲಿ ಡ್ರೋಣ್ ಹಾರಾಟ!

AchyutKumar by AchyutKumar
April 4, 2025
in ರಾಜ್ಯ
Government work Flying drones over agricultural land!
advt advt advt
ADVERTISEMENT

ವಿವಿಧ ಯೋಜನೆ ಅನುಷ್ಠಾನ ಹಾಗೂ ಭೂಮಿಯ ನಿಖರ ಅಳತೆಗಾಗಿ ಸರ್ಕಾರ ಡ್ರೋಣ್ ಮೂಲಕ ಸರ್ವೇ ಕಾರ್ಯ ನಡೆಸುತ್ತಿದೆ. ಈ ಸರ್ವೇ ಕೆಲಸ ಇದೀಗ ಶಿರಸಿಯ ಉಂಚಳ್ಳಿಯವರೆಗೆ ತಲುಪಿದೆ.

ಭೂ ದಾಖಲೆಗಳ ಇಲಾಖೆ ಹಾಗೂ ಕೇಂದ್ರ ಸಂರಕ್ಷಣಾ ಇಲಾಖೆ ಸಹಯೋಗದಲ್ಲಿ ಸರ್ವೇ ನಡೆಯುತ್ತಿದೆ. 4-5 ಸಿಬ್ಬಂದಿ ಡ್ರೋಣ್ ಜೊತೆ ವಿವಿಧ ಊರುಗಳಲ್ಲಿ ಸಂಚರಿಸುತ್ತಿದ್ದಾರೆ. ಬನವಾಸಿ ಭಾಗದಲ್ಲಿ ಈಗಾಗಲೇ ಒಂದು ಹಂತದ ಸರ್ವೇ ಕಾರ್ಯ ಮುಕ್ತಾಯವಾಗಿದೆ. ಸರಿ ಸುಮಾರು 120ಮೀ ಎತ್ತರದಲ್ಲಿ ಡ್ರೋಣ್ ಹಾರಾಟ ನಡೆಯುತ್ತಿದೆ.

ADVERTISEMENT
ADVERTISEMENT

ಎಡಿಎಲ್‌ಆರ್ ರಾಜಶೇಖರ, ಮೇಲ್ವಿಚಾರಕ ಕಿರಣಕುಮಾರ ಜೊತೆ ಹೈದರಾಬಾದಿನಿಂದ ಬಂದ ಡ್ರೋಣ್ ತಜ್ಞರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಡ್ರೋಣ್ ಹಾರಾಟ ನೋಡಿದ ಜನ ಆತಂಕಕ್ಕೆ ಒಳಗಾಗಿದ್ದು, `ಇದು ಸರ್ಕಾರಿ ಕೆಲಸ. ಆತಂಕ ಬೇಡ’ ಎಂದು ಅಧಿಕಾರಿಗಳು ಸಮಜಾಯಿಶಿ ನೀಡುತ್ತಿದ್ದಾರೆ.

Advertisement. Scroll to continue reading.
Advertisement. Scroll to continue reading.

ಕೆಲ ಮುಖ್ಯ ರಸ್ತೆಗಳ ಮೇಲೆ ಕೆಂಪು-ಬಿಳಿ ಬಣ್ಣ ಬಡಿದು ಸರ್ವೇ ಕೆಲಸ ನಡೆದಿದೆ. ರಸ್ತೆ ಮೇಲೆ ವಿಚಿತ್ರ ಬಣ್ಣದ ಚಿಹ್ನೆ ನೋಡಿದ ಜನ ವಿವಿಧ ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೂ ಅಧಿಕಾರಿಗಳು ಸಮಾಧಾನದಿಂದ ಉತ್ತರಿಸಿದ್ದಾರೆ. ಡ್ರೋಣ್ ಸರ್ವೇ ಜೊತೆ ಹಳೆಯ ಶೈಲಿಯಲ್ಲಿ ಟೇಪ್ ಸರ್ವೇ ಸಹ ನಡೆಯುತ್ತಿದ್ದು, ಎರಡು ಸರ್ವೇಯ ನಡುವೆ ತುಲನೆ ಮಾಡಲಾಗುತ್ತಿದೆ.

 

ShareSendTweetShare
ADVERTISEMENT
Previous Post

ಮನೆಯೇ ಆಸ್ಪತ್ರೆ: ಕಿರಾಣಿ ಅಂಗಡಿಯಲ್ಲಿ ಔಷಧಿ ಮಾರಾಟ: ಅಧಿಕಾರಿಗಳ ದಾಳಿಗೆ ವೈದ್ಯರು ತತ್ತರ!

Next Post

ಯಲ್ಲಾಪುರದಲ್ಲಿ‌ ಚಕ್ರವರ್ತಿ ಘರ್ಜನೆ: ನಾವೆಲ್ಲರೂ ಹಿಂದು.. ನಾವೆಲ್ಲರೂ ಒಂದು!

Next Post

ಯಲ್ಲಾಪುರದಲ್ಲಿ‌ ಚಕ್ರವರ್ತಿ ಘರ್ಜನೆ: ನಾವೆಲ್ಲರೂ ಹಿಂದು.. ನಾವೆಲ್ಲರೂ ಒಂದು!

ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ರಾತ್ರಿ ಮೀನುಗಾರಿಕೆ: ಬಲೆ ಹಿಡಿದು ಹೊಳೆಗೆ ಹೋದವ ಶವವಾದ!

The girl who left home!

ಶಿರಸಿ | ಕಾಲೇಜು ವಿದ್ಯಾರ್ಥಿಯ ಅಪಹರಣ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.