6
  • Latest
A game of cops and thieves in the depths of the ocean Coastal policemen pull over the intruders!

ಸಾಗರ ಆಳದಲ್ಲಿ ಕಳ್ಳ-ಪೊಲೀಸ್ ಆಟ: ಆಗುಂತುಕರನ್ನು ಸೆದೆಬಡಿದ ಕರಾವಳಿ ಪೊಲೀಸ್!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಾಗರ ಆಳದಲ್ಲಿ ಕಳ್ಳ-ಪೊಲೀಸ್ ಆಟ: ಆಗುಂತುಕರನ್ನು ಸೆದೆಬಡಿದ ಕರಾವಳಿ ಪೊಲೀಸ್!

AchyutKumar by AchyutKumar
in ಸ್ಥಳೀಯ
A game of cops and thieves in the depths of the ocean Coastal policemen pull over the intruders!

ತದಡಿ ಬಂದರಿನ ಮೇಲೆ ಆಕ್ರಮಣ ನಡೆಸಲು ಸಜ್ಜಾಗಿದ್ದ ಆಗಂತುಕರನ್ನು ಕರಾವಳಿ ಪೊಲೀಸ್ ಪಡೆಯವರು ಸೆದೆಬಡಿದಿದ್ದಾರೆ. ಆದರೆ, ಇಲ್ಲಿ ಸಿಕ್ಕಿಬಿದ್ದ ಆಗಂತುಕರು ಸಹ ಪೊಲೀಸರೇ ಆಗಿದ್ದಾರೆ!

ADVERTISEMENT

ಪೊಲೀಸರ ಕಾರ್ಯಕ್ಷಮತೆ ಪರೀಕ್ಷೆಗಾಗಿ ಕರಾವಳಿ ಭಾಗದಲ್ಲಿ ಆಗಾಗ ಸಾಗರ ಕವಚ ಎಂಬ ಅಣಕು ಕಾರ್ಯಾಚರಣೆ ನಡೆಯುತ್ತದೆ. ಪೊಲೀಸರೇ ಕಳ್ಳರ ವೇಷ ಧರಿಸಿ ಆಕ್ರಮಣ ನಡೆಸುತ್ತಾರೆ. ಆ ಆಕ್ರಮಣ ತಡೆಯುವುದು ಕರ್ತವ್ಯನಿರತ ಪೊಲೀಸರ ಕೆಲಸ. ಮಂಗಳವಾರದಿoದ ಈ ಅಣಕು ಕಾರ್ಯಾಚರಣೆ ಶುರುವಾಗಿದ್ದು, ಮೊದಲ ದಿನವೇ ಬಂದರು ಮೇಲೆ ದಂಡೆತ್ತಿ ಬಂದ `ಕಳ್ಳ ಪೊಲೀಸರು’ ಸಿಕ್ಕಿ ಬಿದ್ದಿದ್ದಾರೆ!

ಗಂಗಾವಳಿ ಸಮೀಪದ ಸಮುದ್ರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಾಣಿಸಿದ ಬೋಟನ್ನು ಪೊಲೀಸರು ವಶಕ್ಕೆಪಡೆದರು. ಆಗ, ಅದರಲ್ಲಿ ನೌಕಾಪಡೆಯ `ರೆಡ್ ಪೋರ್ಸ’ ಎಂಬ ಹೆಸರಿನ ನಕಲಿ ಆಗಂತುಕರು ಕಾಣಿಸಿದರು. ಕೂಡಲೇ ಅವರೆಲ್ಲರನ್ನು ಪೊಲೀಸರು ಹಿಡಿದರು. ಸಿಕ್ಕಿಬಿದ್ದವರನ್ನು ತದಡಿ ಬಂದರಿಗೆ ತರಲಾಯಿತು. ಎಲ್ಲಾ ಬಗೆಯ ಕಾನೂನು ಪ್ರಕ್ರಿಯೆ ಮುಗಿಸಿ ಅವರನ್ನು ಬಿಡುಗಡೆ ಮಾಡಲಾಯಿತು.

Advertisement. Scroll to continue reading.

ಕರಾವಳಿ ಕವಾಲು ಪಡೆಯ ಪಿಐ ಸಂಪತ್ ಇ ಸಿ ಸಮುದ್ರ ಗಸ್ತು ತಿರುಗಿದರು. ಎಎಸ್‌ಐ ಮಂಜುನಾಥ ಪಟಗಾರ, ಲಕ್ಷಿö್ಮÃಶ ,ಪ್ರದೀಪ ನಾಯ್ಕ, ದಿನೇಶ ನಾಯ್ಕ, ಬೋಟಿನ ಕ್ಯಾಪ್ಟನ್ ಆನಂದು ಗಾಂವಕರ, ಅಸ್ಟಿಂಟ್ ಬೋಟ್ ಕ್ಯಾಪ್ಟನ್ ಶ್ರೀನಾಸ ದುರ್ಗೇಕರ, ಸಂಜೀವ ನಾಯಕ, ಎಲ್ ಎಮ್ ಎಲ್ ಸಂತೋಷ ಹರಿಕಂತ್ರ ಕಲಾಸಿ ಸೇರಿ 9 ಜನ ನಕಲಿ ಆಗಂತುಕರನ್ನು ಹಿಡಿದರು.

Advertisement. Scroll to continue reading.
Previous Post

ಸ್ವತಂತ್ರ ಭವನದಲ್ಲಿ ಕಾನೂನು ಜಾಗೃತಿ: ಪದ್ಮಶ್ರೀ ಸೇವೆ ಸ್ಮರಿಸಿದ ಅತಿಕ್ರಮಣದಾರ

Next Post

ಭ್ರಷ್ಟ ಸರ್ವೇಯರ್’ಗೆ ಕಾರಾಗೃಹವೇ ಗತಿ!

Next Post
Permission to conduct Matka: Jail for policeman who extended his hand for 22 thousand!

ಭ್ರಷ್ಟ ಸರ್ವೇಯರ್'ಗೆ ಕಾರಾಗೃಹವೇ ಗತಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ