6
  • Latest
Danagaragouli student who made society proud Poverty does not hinder her studies!

ದನಗರಗೌಳಿ ಸಮಾಜಕ್ಕೆ ಹೆಮ್ಮೆ ಮುಡಿಸಿದ ವಿದ್ಯಾರ್ಥಿನಿ: ಓದಿಗೆ ಅಡ್ಡಿಯಾಗದ ಬಡತನ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದನಗರಗೌಳಿ ಸಮಾಜಕ್ಕೆ ಹೆಮ್ಮೆ ಮುಡಿಸಿದ ವಿದ್ಯಾರ್ಥಿನಿ: ಓದಿಗೆ ಅಡ್ಡಿಯಾಗದ ಬಡತನ!

AchyutKumar by AchyutKumar
in ಸ್ಥಳೀಯ
Danagaragouli student who made society proud Poverty does not hinder her studies!

ಆರ್ಥಿಕ ಪರಿಸ್ಥಿತಿಯ ಅನಾನುಕೂಲತೆ ನಡುವೆಯೂ ಧನಗರಗೌಳಿ ಸಮಾಜದ ಲಕ್ಷ್ಮೀ ಪಾಂಡ್ರಮಿಸೆ ಅವರು ಪಿಯುಸಿ ಪರೀಕ್ಷೆಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಈಚೆಗೆ ಪ್ರಕಟವಾದ ಪಿಯು ಪರೀಕ್ಷೆಯಲ್ಲಿ ಲಕ್ಷ್ಮೀ ಪಾಂಡ್ರಮಿಸೆ ಅವರು ಶೇ 91.5ರ ಫಲಿತಾಂಶ ದಾಖಲಿಸಿದ್ದಾರೆ.

ADVERTISEMENT

ಲಕ್ಷ್ಮೀ ಪಾಂಡ್ರಮಿಸೆ ಅವರು ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿಯ ಖಾರೆವಾಡದವರು. ಬಾಲ್ಯದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿನಿ. ಓದಿನ ಜೊತೆ ಆಟ-ಓಟಗಳಲ್ಲಿ ಸಹ ಲಕ್ಷ್ಮೀ ಸಾಕಷ್ಟು ಸಾಧನೆ ಮಾಡಿದ್ದಾರೆ. ಸಾಪ್ಟವೇರ್ ಇಂಜಿನಿಯರ್ ಆಗಬೇಕು ಎಂಬುದು ಅವರ ಕನಸು. ಆದರೆ, ಮನೆಯಲ್ಲಿನ ಬಡತನವೇ ಅವರಿಗೆ ಮೊದಲ ಶತ್ರು. ಲಕ್ಷ್ಮೀ ಅವರಿಗೆ ತಂದೆ ಇಲ್ಲ. ಹೀಗಾಗಿ ತಾಯಿ ಸವಿತಾ ಪಾಂಡ್ರಮಿಸೆ ಅವರೇ ಲಕ್ಷ್ಮೀ ಅವರಿಗೆ ಆಸರೆ. ಹಾಸ್ಟೇಲಿನಲ್ಲಿ ಓದಿದ ಲಕ್ಷ್ಮೀ ಪಾಂಡ್ರಮಿಸೆ ಬಡತನ ದೂರ ಮಾಡುವುದಕ್ಕಾಗಿ ರಜಾ ಅವಧಿಯಲ್ಲಿ ತಾಯಿ ಜೊತೆ ಕೂಲಿ ಕೆಲಸಕ್ಕೆ ಹೋದ ದಿನಗಳು ಸಾಕಷ್ಟಿವೆ. ಆದರೆ, ಬಡತನ ಮಾತ್ರ ದೂರವಾಗಿರಲಿಲ್ಲ.

ಓದಿನ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ಲಕ್ಷ್ಮೀ ಪಾಂಡ್ರಮಿಸೆ ಅವರು ಬಡತನದ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳಲಿಲ್ಲ. ಲಕ್ಷ್ಮೀ ಪಾಂಡ್ರಮಿಸೆ ಅವರ ಅಣ್ಣ ಭರತ್ ಸಹ ಕೂಲಿ ಕೆಲಸ ಮಾಡಿ ಸಹೋದರಿಯ ಓದಿಗೆ ನೆರವಾದರು. ಮುರಾರ್ಜಿ ದೇಸಾಯಿ ಹೈಸ್ಕೂಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿದ ಅವರು ಆಗಲೂ ಶೇ 92.23ರ ಸಾಧನೆ ಮಾಡಿದ್ದರು. ತಂಗಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂಬುದು ಆ ಕುಟುಂಬದವರ ಬಯಕೆ. ಹೀಗಾಗಿ ಲಕ್ಷ್ಮೀ ಪಾಂಡ್ರಮಿಸೆ ಅವರನ್ನು ವಿಶ್ವದರ್ಶನ ವಿದ್ಯಾಲಯಕ್ಕೆ ಸೇರಿಸಿದರು.

Advertisement. Scroll to continue reading.

ವಿಜ್ಞಾನ ವಿಭಾಗ ಆಯ್ದುಕೊ0ಡ ಅವರು ಪಿಯುಸಿ ಫಲಿತಾಂಶದಲ್ಲಿ ಸಾಧನೆ ಮಾಡಿ, ಊರಿನವರ ಪ್ರೀತಿಗೆ ಪಾತ್ರರಾದರು. ಲಕ್ಷ್ಮೀ ಪಾಂಡ್ರಮಿಸೆ ಅವರ ಸಾಧನೆಗೆ ಇದೀಗ ಎಲ್ಲಾ ಕಡೆಯಿಂದ ಮೆಚ್ಚುಗೆ ಸಿಗುತ್ತಿದೆ. ಬಡತನವಿದ್ದರೂ ಶೈಕ್ಷಣಿಕ ಸಾಧನೆ ಮಾಡಿದ ಅವರ ಬಗ್ಗೆ ಧನಗರಗೌಳಿ ಸಮಾಜ ಸಹ ಹೆಮ್ಮೆವ್ಯಕ್ತಪಡಿಸಿದೆ.

Advertisement. Scroll to continue reading.

 

Previous Post

ಅಪಾಯಕಾರಿ ಕಾರು ಚಾಲನೆ: ರೀಲ್ಸ್ ಮಾಡಲು ಹೋದವರ ವಿರುದ್ಧ ಕೇಸು!

Next Post

ರೆಸಾರ್ಟಿನಲ್ಲಿ ಮೋಜು-ಮಸ್ತಿ: ಈಜುಕೊಳದಲ್ಲಿ ಮುಳುಗಿದ ಬಾಲಕ ಇನ್ನಿಲ್ಲ!

Next Post
ರೆಸಾರ್ಟಿನಲ್ಲಿ ಮೋಜು-ಮಸ್ತಿ: ಈಜುಕೊಳದಲ್ಲಿ ಮುಳುಗಿದ ಬಾಲಕ ಇನ್ನಿಲ್ಲ!

ರೆಸಾರ್ಟಿನಲ್ಲಿ ಮೋಜು-ಮಸ್ತಿ: ಈಜುಕೊಳದಲ್ಲಿ ಮುಳುಗಿದ ಬಾಲಕ ಇನ್ನಿಲ್ಲ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ