6
  • Latest

ಅರಬ್ಬಿ ಸಮುದ್ರದ ಅಬ್ಬರ: ಕರಾವಳಿಗೆ ನಡುಕ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Tuesday, June 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅರಬ್ಬಿ ಸಮುದ್ರದ ಅಬ್ಬರ: ಕರಾವಳಿಗೆ ನಡುಕ!

AchyutKumar by AchyutKumar
in ರಾಜ್ಯ

ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಅರಬ್ಬಿ ಸಮುದ್ರದ ಅಬ್ಬರ, ಏಕಾಏಕಿ ಬೀಸುವ ಗಾಳಿಯಿಂದಾಗಿ ಕಡಲ ತೀರದಲ್ಲಿನ ವಾತಾವರಣದಲ್ಲಿ ಏರುಪೇರಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಸಹ ಕಡಲ ಕೊರೆತ ಮುಂದುವರೆದಿದ್ದು, ಸಮುದ್ರದ ಅಂಚಿನಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿರುವವರಲ್ಲಿ ನಡುಕ ಶುರುವಾಗಿದೆ. ಜೊತೆಗೆ ಸಮುದ್ರ ಅಂಚಿನಲ್ಲಿ ಹಾದು ಹೋಗಿರುವ ರಸ್ತೆಗಳು ಸಹ ನೀರು ಪಾಲಾಗುತ್ತಿದೆ.
ಕಾರವಾರದ ಮಾಜಾಳಿ, ಕುಮಟಾದ ಗೋಕರ್ಣ, ಅಂಕೋಲಾದ ಕೆಲವು ಕಡೆ ಕಡಲ ಕೊರೆತ ಉಂಟಾಗಿದೆ. ಹೊನ್ನಾವರ – ಭಟ್ಕಳ ಪ್ರದೇಶ ಸಹ ಇದರಿಂದ ಹೊರತಾಗಿಲ್ಲ. ಕಡಲ ಕೊರೆತ ತಡೆಗೆ ಸರ್ಕಾರ ತಡೆಗೋಡೆ ನಿರ್ಮಿಸಲು ಕೋಟ್ಯಂತರ ರೂ ವೆಚ್ಚ ಮಾಡಿದರೂ ಆ ಹಣ ಸಾಲುತ್ತಿಲ್ಲ. ಕಡಲ ಕೊರೆತ ತಡೆಗೆ ಶಾಶ್ವತ ಯೋಜನೆ ರೂಪಿಸಬೇಕು ಎಂಬುದು ಕರಾವಳಿಗರ ಬಹುವರ್ಷದ ಬೇಡಿಕೆ. ಅಪಾಯದ ಅಂಚಿನಲ್ಲಿರುವ ಕಾರಣ ಅನೇಕ ಬಾರಿ ಸಮುದ್ರದ ಅಂಚಿನಲ್ಲಿರುವ ಗುಡಿಸಲುಗಳನ್ನು ಜಿಲ್ಲಾಡಳಿತ ತೆರವು ಮಾಡುವ ಪ್ರಯತ್ನವನ್ನು ನಡೆಸಿತ್ತು. ಆದರೆ, ಅನಿವಾರ್ಯವಾಗಿ ಮೀನುಗಾರರು ಅಲ್ಲಿಯೇ ಇದ್ದರು. ಪ್ರಸ್ತುತ ಮೀನುಗಾರಿಕೆ ನಡೆಸಲು ತಡೆ ಇರುವುದರಿಂದ ಕಡಲತಡಿಗಳಲ್ಲಿ ಯಾರೂ ವಾಸಿಸುತ್ತಿಲ್ಲ. ಆದರೂ, ಕಡಲ ಕೊರೆತ ಉಲ್ಬಣಗೊಂಡಲ್ಲಿ ಮೀನುಗಾರರು ನಿರ್ಮಿಸಿದ ಚಿಕ್ಕಪುಟ್ಟ ಗುಡಿಸಲು ಹಾಗೂ ಅದರ ಒಳಗಿರಿಸಿದ ಸಾಮಗ್ರಿಗಳು ಸಮುದ್ರ ಪಾಲಾಗುವ ಸಾಧ್ಯತೆಗಳಿವೆ.

 

ShareSendTweetShare
Previous Post

ರಾಮಭಕ್ತರಿಗೆ ರಾಘವೇಶ್ವರ ಶ್ರೀಗಳ ಕೊಡುಗೆ

Next Post

ಬಿಜೆಪಿಗರಿಂದ ಶ್ಯಾಮಪ್ರಸಾದರ ನಾಮಸ್ಮರಣೆ

Next Post

ಬಿಜೆಪಿಗರಿಂದ ಶ್ಯಾಮಪ್ರಸಾದರ ನಾಮಸ್ಮರಣೆ

ರಮ್ಮಿ ಆಡಿ 18 ಲಕ್ಷ ಕಳೆದುಕೊಂಡ: ಪೊಲೀಸಪ್ಪನ ವಿರುದ್ಧ ಸಿಡಿದೆದ್ದ ಪ್ರೇಯಸಿ

ಸಾತೊಡ್ಡಿ ಪ್ರವಾಸಿಗರ ಹುಚ್ಚಾಟ: ಪೊಲೀಸರಿಗೆ ತಲೆಬಿಸಿ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.