6
  • Latest
Dishoom Dishoom with the murderer The PSI showed off his manliness by pointing a pistol!

ಕೊಲೆಗಾರನ ಜೊತೆ ಡಿಶುಂ ಡಿಶುಂ: ಪಿಸ್ತುಲು ತೋರಿಸಿ ಪೌರುಷ ಮೆರೆದ ಪಿಎಸ್‌ಐ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಕೊಲೆಗಾರನ ಜೊತೆ ಡಿಶುಂ ಡಿಶುಂ: ಪಿಸ್ತುಲು ತೋರಿಸಿ ಪೌರುಷ ಮೆರೆದ ಪಿಎಸ್‌ಐ!

AchyutKumar by AchyutKumar
in ದೇಶ - ವಿದೇಶ
Dishoom Dishoom with the murderer The PSI showed off his manliness by pointing a pistol!

ಕಾರವಾರ ನಗರಸಭೆ ಮಾಜಿ ಸದಸ್ಯ ಸತೀಶ ಕೋಳಂಬಕರ್ ಕೊಲೆ ಪ್ರಕರಣದ ಮುಖ್ಯ ಆರೋಪಿ ನಿತೀಶ ತಾಂಡೇಲ್ ಪೊಲೀಸರ ಮೇಲೆ ಬಿಯರ್ ಬಾಟಲಿ ಎಸೆದಿದ್ದಾರೆ. ಇದಕ್ಕೆ ಪ್ರತಿಯಾಗಿ ನಿತೀಶ್ ತಾಂಡೇಲ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

ADVERTISEMENT

ಭಾನುವಾರ ಸಂತೆ ದಿನ ಸತೀಶ್ ಕೋಳಂಬಕರ್ ಕೊಲೆ ನಡೆದಿತ್ತು. ಹಣಕಾಸಿನ ವಿಷಯದ ವೈಷಮ್ಯದ ಕಾರಣ ಚಾಕು ಇರಿದು ಸತೀಶರನ್ನು ಕೊಂದಿದ್ದ ನಿತೀಶ್ ಕೊಂದಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಕೊಲೆ ನಂತರ ನಿತೀಶ್ ಬಸ್ ನಿಲ್ದಾಣ ಬಳಿಯ ಅಜ್ಜಿ ಮನೆಗೆ ತೆರಳಿ ಸ್ನಾನ ಮಾಡಿ, ಗೋವಾಗೆ ಪರಾರಿಯಾಗಿದ್ದರು. ತಮ್ಮ ಇನ್ನಿತರ ಸ್ನೇಹಿತರ ಜೊತೆ ಅಲ್ಲಿ ಪಾರ್ಟಿ ಮಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದರು.

ಮAಗಳವಾರ ಬಂಧಿತ ಆರೋಪಿ ನಿತೀಶರನ್ನು ಪಂಚನಾಮೆಗಾಗಿ ಗೋವಾ ಕಡೆ ಕರೆದೊಯ್ಯಲಾಗುತ್ತಿತ್ತು. ಮಾಜಾಳಿ ಬಳಿ ಮೂತ್ರ ವಿಸರ್ಜನೆ ಮಾಡುವುದಾಗಿ ಹೇಳಿದ ನಿತೀಶ್ ತಾಂಡೇಲ್ ಅಲ್ಲಿ ಬಿದ್ದಿದ್ದ ಬಿಯರ್ ಬಾಟಲಿಯಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದರು. ಪೊಲೀಸರು ಶರಣಾಗುವಂತೆ ಸೂಚಿಸಿದರೂ ಕೇಳದ ಕಾರಣ ಪಿಎಸ್‌ಐ ಕುಮಾರ ಕಾಂಬ್ಳೆ ತಮ್ಮ ಬಳಿಯಿದ್ದ ಪಿಸ್ತೂಲು ತೆಗೆದರು. ನಿತೀಶ್ ತಾಂಡೇಲ್ ಅವರ ಕಾಲಿಗೆ ಗುರಿಯಾಗಿರಿಸಿ ಗುಂಡು ಹಾರಿಸಿದರು.

Advertisement. Scroll to continue reading.

ಈ ಘರ್ಷಣೆಯಲ್ಲಿ ಪಿಎಸ್‌ಐ ಕುಮಾರ ಕಾಂಬ್ಳೆ ಸಹ ಗಾಯಗೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ ಹಸನ ಕುಟ್ಟಿ ಹಾಗೂ ಗಿರೀಶಯ್ಯ ಅವರಿಗೂ ಪೆಟ್ಟಾಗಿದೆ. ಗಾಯಗೊಂಡ ಎಲ್ಲರೂ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತೀಶ ತಾಂಡೇಲ್ ಜೊತೆ ನಿತ್ಯಾನಂದ ಹರಿಕಂತ್ರ, ಸುರೇಂದ್ರ ನಾಯ್ಕ ಎಂಬಾತರು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ಪೊಲೀಸರು ಅವರ ವಿಚಾರಣೆ ಮುಂದುವರೆಸಿದ್ದಾರೆ. ದರ್ಶನ್ ಮಾಜಾಳಿಕರ್ ಎಂಬಾತರ ಪಾತ್ರ ಇಲ್ಲದ ಕಾರಣ ಅವರನ್ನು ಬಿಡುಗಡೆ ಮಾಡಿದ್ದಾರೆ.

Advertisement. Scroll to continue reading.

ಸದ್ಯದ ಮಾಹಿತಿ ಪ್ರಕಾರ, ಸತೀಶ್ ಕೋಳಂಬರ್ ಅವರ ತಾಬಾದಲ್ಲಿದ್ದ ಮಳಿಗೆಯನ್ನು ನಿತೀಶ್ ತಾಂಡೇಲ್ ಬಾಡಿಗೆಗೆ ಪಡೆದಿದ್ದು, ಅಲ್ಲಿನ ಹಣಕಾಸಿನ ವಿಷಯದ ಗೊಂದಲ ಕೊಲೆಗೆ ಕಾರಣ. ಇದೇ ವಿಷಯವಾಗಿ ಹೊಟೇಲ್‌ವೊಂದರಲ್ಲಿ ಗಲಾಟೆ ನಡೆದಿದ್ದು, ಆ ವೇಳೆಯೇ ಜೀವ ತೆಗೆಯುವ ಬೆದರಿಕೆಯ ಮಾತುಗಳು ಕೇಳಿ ಬಂದಿದ್ದವು.

Previous Post

ಆತನದು ಎಂದಿಗೂ ಮರೆಯದ ವ್ಯಕ್ತಿತ್ವ: ನಿನ್ನ ನಿನಪೊಂದೇ ಶಾಶ್ವತ!

Next Post

ಕಾರವಾರಕ್ಕೆ ಬರಲಿದ್ದಾರೆ ಸೋನು ನಿಗಮ್: ಸೆಲ್ಪಿಗೆ ಸಿಗುತ್ತಾ ಅವಕಾಶ?!!

Next Post
Sonu Nigam to come to Karwar Will he get a chance to take a selfie!!

ಕಾರವಾರಕ್ಕೆ ಬರಲಿದ್ದಾರೆ ಸೋನು ನಿಗಮ್: ಸೆಲ್ಪಿಗೆ ಸಿಗುತ್ತಾ ಅವಕಾಶ?!!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ