6
  • Latest
Those who came for trekking drowned Medical student's life ended!

ಚಾರಣಕ್ಕೆ ಬಂದವರು ಸಮುದ್ರಪಾಲು: ವೈದ್ಯಕೀಯ ವಿದ್ಯಾರ್ಥಿನಿಯರ ಬದುಕು ಅಂತ್ಯ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಚಾರಣಕ್ಕೆ ಬಂದವರು ಸಮುದ್ರಪಾಲು: ವೈದ್ಯಕೀಯ ವಿದ್ಯಾರ್ಥಿನಿಯರ ಬದುಕು ಅಂತ್ಯ!

AchyutKumar by AchyutKumar
in ದೇಶ - ವಿದೇಶ
Those who came for trekking drowned Medical student's life ended!

ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಯುವತಿಯರಿಬ್ಬರು ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ಟೂರ್ ಗೈಡ್ಸ್ ಮತ್ತು ಟೂರ್ & ಟ್ರಾವೆಲ್ಸ್ ಮಾಲಕರ ನಿರ್ಲಕ್ಷದಿಂದ ಈ ಸಾವು ಸಂಭವಿಸಿದೆ.

ADVERTISEMENT

ತಮಿಳುನಾಡಿನ ತಿರುಚಿಯ ಎಸ್ ಆರ್ ಎಂ ಮೆಡಿಕಲ್ ಕಾಲೇಜಿನ 23 ವಿದ್ಯಾರ್ಥಿಗಳು ಗುರುವಾರ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದರು. ದಾಂಡೇಲಿ, ವಿಭೂತಿ ಜಲಪಾತ ವೀಕ್ಷಣೆ ನಂತರ ಅವರು ಗೋಕರ್ಣ ಪ್ರವೇಶಿಸಿದ್ದರು. ಎಂಬಿಬಿಎಸ್ ಮುಗಿಸಿದ ಖುಷಿಯಲ್ಲಿ ಅವರೆಲ್ಲರೂ ಚಾರಣಕ್ಕೆ ಸಜ್ಜಾಗಿದ್ದರು. ಸಮುದ್ರ ಅಂಚಿನ ಕಣಿವೆ ಪ್ರದೇಶದಲ್ಲಿ ಅವರು ಚಾರಣ ನಡೆಸಿದ್ದರು. ಸಂಜೆ ವೇಳೆ ಜಟಾಯು ತೀರ್ಥದ ಬಳಿ ತೆರಳುತ್ತಿದ್ದವರು ಅಲ್ಲಿನ ಕಲ್ಪಂಬೆ ಮೇಲೆ ಕೂತು ಆಯಾಸ ನೀಗಿಸಿಕೊಳ್ಳುತ್ತಿದ್ದರು.

ಆಗ ಅಪ್ಪಳಿಸಿದ ಅಲೆ ನಾಲ್ವರನ್ನು ಸಮುದ್ರಕ್ಕೆ ಎಸೆಯಿತು. ಆ ಪೈಕಿ ಕನ್ನಿಮೂಳಿ ಈಶ್ವರನ್ ಹಾಗೂ ಹಿಂದುಜಾ ನಟರಾಜನ್ ಎಂಬಾತರು ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನಪ್ಪಿದರು. ಉಳಿದ ಇಬ್ಬರು ಸಾಕಷ್ಟು ಗುದ್ದಾಟ ನಡೆಸಿ ಜೀವ ಉಳಿಸಿಕೊಂಡರು. ಆಳವಾದ ಸಮುದ್ರ ಹಾಗೂ ಕಲ್ಬಂಡೆಗಳ ಪರ್ವತದ ನಡುವೆ ಸಿಲುಕಿದ್ದ ಶವವನ್ನು ಹೊರ ತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸ ನಡೆಸಿದರು. ಕುಡ್ಲೆ ತೀರಕ್ಕೆ ಶವ ಬಂದ ನಂತರ ಅದನ್ನು ಆಸ್ಪತ್ರೆಗೆ ಸಾಗಿಸಲಾಯಿತು.

Advertisement. Scroll to continue reading.

ಟೂರಿಸ್ಟ್ ಗೈಡ್ ಗಾಂಧಿ ಸಿವಕುಮಾರನ್ ವಿರುದ್ಧ ವಿದ್ಯಾರ್ಥಿನಿ ಅತೀಥಾ ಟಿ ಎಸ್ ದೂರು ನೀಡಿದ್ದಾರೆ.

Advertisement. Scroll to continue reading.
Previous Post

ಹೆದ್ದಾರಿ ಹೊಂಡ ಮುಚ್ಚಿದ ಬಾಳೆಗಿಡ!

Next Post

ಆ ಪಾಕಿಸ್ತಾನಿ ಪ್ರಜೆಗಳಿಗೆ ಭಟ್ಕಳದಲ್ಲಿ ಏನು ಕೆಲಸ?

Next Post
What are those Pakistani citizens doing in Bhatkal

ಆ ಪಾಕಿಸ್ತಾನಿ ಪ್ರಜೆಗಳಿಗೆ ಭಟ್ಕಳದಲ್ಲಿ ಏನು ಕೆಲಸ?

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ