6
  • Latest
Society that gave loans beyond the rules: Complaint filed in court!

ಲಕ್ಷ‌ ಲಕ್ಷ ದುಡಿಯುವ ಕನಸು: ಆಮೀಷಕ್ಕೆ ಬಲಿಯಾದ ಬ್ಯಾಂಕ್ ನೌಕರನಿಗೆ ಪಂಗನಾಮ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಲಕ್ಷ‌ ಲಕ್ಷ ದುಡಿಯುವ ಕನಸು: ಆಮೀಷಕ್ಕೆ ಬಲಿಯಾದ ಬ್ಯಾಂಕ್ ನೌಕರನಿಗೆ ಪಂಗನಾಮ!

AchyutKumar by AchyutKumar
in ಸ್ಥಳೀಯ
Society that gave loans beyond the rules: Complaint filed in court!

ಮನೆಯಲ್ಲಿ ಕುಳಿತು ಕಾಸು ಸಂಪಾದಿಸುವ ಯೋಚನೆಗೆ ಬಿದ್ದ ಶಿರಸಿಯ ಮಂಜುನಾಥ ಹೆಗಡೆ ಅವರು ತಾವು ದುಡಿದ ಹಣವನ್ನು ಕಳೆದುಕೊಂಡಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ಅವರು ಇದೀಗ ಪೊಲೀಸರ‌ ಮೊರೆ ಹೋಗಿದ್ದಾರೆ.

ADVERTISEMENT

ಶಿರಸಿ ಹುತ್ಕಾರ ಬಳಿಯ ಮಣಜವಳ್ಳಿ ಶಾಂತಿನಗರದ ಮಂಜುನಾಥ ಹೆಗಡೆ ಅವರು ಕೆನರಾ ಬ್ಯಾಂಕ್ ಎಚ್ ಎಸ್ ಬಿ ಸಿಯ ಉದ್ಯೋಗಿ. ಮಾರ್ಚ 18ರಂದು ಅವರ ಮೊಬೈಲಿಗೆ ಅಪರಿಚಿತ‌ ಸಂಖ್ಯೆಯಿಂದ ಪೋನ್ ಬಂದಿದ್ದು, ಆ ಕಡೆಯಿಂದ‌ ಮಾತನಾಡಿದವರು ‘ರೆಂಟ್ ಕಂಪನಿಯಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭ ಸಾಧ್ಯ’ ಎಂದು ನಂಬಿಸಿದ್ದಾರೆ. ವಂಚಕರು ಮೆಸೆಜ್ ಮೂಲಕವೂ ಸಂವಹನ ನಡೆಸಿ ಮಂಜುನಾಥ ಹೆಗಡೆ ಅವರ ವಿಶ್ವಾಸಗಳಿಸಿದ್ದಾರೆ.

ಹೀಗಾಗಿ ಮಂಜುನಾಥ ಹೆಗಡೆ ಅವರು ಒಟ್ಟು 3.12‌ಲಕ್ಷ ರೂ ಹೂಡಿಕೆ ಮಾಡಿದ್ದಾರೆ. ಮಾರ್ಚ 24ರಿಂದ ಮಾರ್ಚ 28ರ ಅವಧಿಯಲ್ಲಿ ಮಂಜುನಾಥ ಹೆಗಡೆ ಅವರಿಗೆ 12 ಸಾವಿರ ರೂ ಹಣವನ್ನು ಲಾಭ ಎಂದು ವಂಚಕರು ನೀಡಿದ್ದಾರೆ. ಆದರೆ, ಅದಾದ‌ ನಂತರ ಮಂಜುನಾಥ ಹೆಗಡೆ ಅವರಿಗೆ ಯಾವ ಹಣವೂ ಸಿಕ್ಕಿಲ್ಲ.

Advertisement. Scroll to continue reading.

ತಮ್ಮಲ್ಲಿ ಇದ್ದ 2.99 ಲಕ್ಷ‌ ರೂ ಕಳೆದುಕೊಂಡ ನಂತರ ವಂಚನೆಗೆ ಒಳಗಾದ ಬಗ್ಗೆ ಮಂಜುನಾಥ ಹೆಗಡೆ ಅವರಿಗೆ ಗೊತ್ತಾಗಿದೆ. ಸೈಬರ್ ಕ್ರೈಂ ವಂಚಕರ‌ ಪತ್ತೆಗಾಗಿ ಅವರು ಪೊಲೀಸ್ ದೂರು ನೀಡಿದ್ದು, ಪೊಲೀಸರು ಇದೀಗ ವಂಚಕರ ಹುಡುಕಾಟ ನಡೆಸಿದ್ದಾರೆ.

Advertisement. Scroll to continue reading.
Previous Post

ದಾರಿಗಾಗಿ ದಾಯಾದಿ ಕಲಹ: ನ್ಯಾಯಕ್ಕಾಗಿ ಅಂಗಲಾಚಿದ ವೃದ್ಧ ದಂಪತಿ!

Next Post

ನೀರಿಗೆ ಬಿದ್ದು ಜೀವಬಿಟ್ಟ ಗಂಗಾವಳಿಯ ಮೀನುಗಾರ

Next Post
ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ನೀರಿಗೆ ಬಿದ್ದು ಜೀವಬಿಟ್ಟ ಗಂಗಾವಳಿಯ ಮೀನುಗಾರ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ