6
  • Latest
Called the day after the wedding This soldier reports for duty even before the bride's makeup is done!

ಮದುವೆ ಮರುದಿನವೇ ಕರೆಯೋಲೆ: ಮದರಂಗಿ ಬಣ್ಣ ಮಾಸುವ ಮುನ್ನವೇ ಈ ಯೋಧ ಕರ್ತವ್ಯಕ್ಕೆ ಹಾಜರು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಮದುವೆ ಮರುದಿನವೇ ಕರೆಯೋಲೆ: ಮದರಂಗಿ ಬಣ್ಣ ಮಾಸುವ ಮುನ್ನವೇ ಈ ಯೋಧ ಕರ್ತವ್ಯಕ್ಕೆ ಹಾಜರು!

AchyutKumar by AchyutKumar
in ದೇಶ - ವಿದೇಶ
Called the day after the wedding This soldier reports for duty even before the bride's makeup is done!

ಛತ್ತಿಸ್‌ಘಡದಲ್ಲಿನ ಬೆಟಾಲಿಯನ್’ನಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಸಿದ್ದಾಪುರದ ಯೋಧ ಜಯಂತ್ ಅವರಿಗೆ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಕರೆ ಬಂದಿದೆ. ಮದುವೆ ಮುಗಿಸಿ ಪತ್ನಿ ಜೊತೆ ಊಟಿಗೆ ಹೊರಟಿದ್ದ ಅವರು ಹನಿಮೂನ್ ಮೊಟಕುಗೊಳಿಸಿ ದೇಶ ಸೇವೆಗೆ ಹಾಜರಾಗಿದ್ದಾರೆ.

ADVERTISEMENT

ಮೇ 1ರಂದು ಜಯಂತ್ ಅವರಿಗೆ ಮದುವೆಯಾಯಿತು. ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳಿದ್ದವು. ಅದೆಲ್ಲವನ್ನು ಮುಗಿಸಿ ಅವರು ಪತ್ನಿ ಜೊತೆ ದೇವಾಲಯಕ್ಕೆ ತೆರಳಿದ್ದರು. ಅದಾದ ನಂತರ ಹನಿಮೂನ್’ಗಾಗಿ ಊಟಿಗೆ ತೆರಳಲು ನಿರ್ಧರಿಸಿದ್ದರು. ಇದಕ್ಕಾಗಿ ಪತ್ನಿ ಜೊತೆ ಮೈಸೂರಿನವರೆಗೆ ಹೋಗಿದ್ದರು. ಆ ವೇಳೆ ಅವರಿಗೆ ಫೋನ್ ಕರೆಯೊಂದು ಬಂದಿದ್ದು, ಮುಂದಿನ 15 ನಿಮಿಷದೊಳಗೆ ಅವರು ತಮ್ಮ ಹನಿಮೂನ್ ಪ್ಯಾಕೇಜ್ ರದ್ದುಗೊಳಿಸಿದರು.

ದೇಶ ಸೇವೆಗೆ ತುರ್ತು ಕರೆ ಬಂದಿರುವ ಬಗ್ಗೆ ಜಯಂತ್ ಅವರು ಪತ್ನಿಗೆ ಮನವರಿಕೆ ಮಾಡಿದರು. ಪತ್ನಿಯ ತವರುಮನೆಯವರು ಸಹ ಜಯಂತ ಅವರ ನಿರ್ಧಾರವನ್ನು ಖುಷಿಯಿಂದ ಸ್ವಾಗತಿಸಿದರು. ಮನೆ ದೇವರಿಗೆ ಕೈ ಮುಗಿದು ಅವರು ರಾಜಸ್ತಾನದ ರಾಯಪುರಕ್ಕೆ ಕರ್ತವ್ಯಕ್ಕಾಗಿ ತೆರಳುತ್ತಿದ್ದರು. ಸಿ ಆರ್ ಪಿ ಎಫ್ ತಂಡದಲ್ಲಿದ್ದ ಜಯಂತ ಅವರನ್ನು ಸಿದ್ದಾಪುರದ ಜನ ಸನ್ಮಾನಿಸಿ ಬೀಳ್ಕೊಟ್ಟರು. `ಯಶಸ್ವಿಯಾಗಿ ಊರಿಗೆ ಬನ್ನಿ’ ಎಂದು ಎಲ್ಲರೂ ಒಕ್ಕೂರಲಿನಿಂದ ಶುಭಹಾರೈಸಿದರು.

Advertisement. Scroll to continue reading.
Advertisement. Scroll to continue reading.
Previous Post

ಕಾನೂನು ಮೀರಿದ ಅಧಿಕಾರಿಗಳಿಗೆ ಪ್ರಶಸ್ತಿ ಮಾತ್ರ ಬಾಕಿ!

Next Post

ಶಿರಸಿ ಸುತ್ತ ಕಬ್ಬಿಣ್ಣ ಕಳ್ಳರ ಕಾಟ!

Next Post
The menace of iron thieves around Sirsi!

ಶಿರಸಿ ಸುತ್ತ ಕಬ್ಬಿಣ್ಣ ಕಳ್ಳರ ಕಾಟ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ