6
  • Latest
ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ಹೊಳೆಯಲ್ಲಿ ತೇಲಿದ ಶವ: ಮಾಲಕನನ್ನು ಗುರುತಿಸಿದ ಶ್ವಾನದಳ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, March 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹೊಳೆಯಲ್ಲಿ ತೇಲಿದ ಶವ: ಮಾಲಕನನ್ನು ಗುರುತಿಸಿದ ಶ್ವಾನದಳ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಹೊನ್ನಾವರದ ಚಂದಾವರ ಹೊಳೆಯಲ್ಲಿ ಶವ ಕಂಡ ಆ ಊರಿನ ನಾಯಿಗಳು ಸಾವನಪ್ಪಿದವರ ಸಂಬoಧಿಕರಿಗೆ ವಿಷಯ ಮುಟ್ಟಿಸಿವೆ. ಊರಿನವರು ಹೋಗಿ ನೋಡಿದಾಗ ಅದೇ ಊರಿನ ಗುರುನಾಥ ದೇಶಭಂಡಾರಿ ಸಾವನಪ್ಪಿರುವುದು ಗೊತ್ತಾಗಿದೆ.

ಹೊನ್ನಾವರದ ಮಲ್ಲಾಪುರ ಬಳಿಯ ಚಂದಾವರದಲ್ಲಿ ವಿದ್ಯಾಧರ ದೇಶಭಂಡಾರಿ ಹಾಗೂ ಗುರುನಾಥ ದೇಶಭಂಡಾರಿ ಎಂಬ ಸಹೋದರರು ಒಂದೇ ಮನೆಯಲ್ಲಿ ಎರಡು ಭಾಗ ಮಾಡಿಕೊಂಡು ವಾಸವಾಗಿದ್ದರು. ವಿದ್ಯಾಧರ ದೇಶಭಂಡಾರಿ ಅವರು ತಮ್ಮ ಪತ್ನಿ ಪುಷ್ಪಾ, ಮಕ್ಕಳಾದ ವಿಶಾಲ ಹಾಗೂ ದಿಶಾ ಜೊತೆ ಬದುಕು ಕಟ್ಟಿಕೊಂಡಿದ್ದರು. ಗುರುನಾಥ ದೇಶಭಂಡಾರಿ ಅವರು ಗೀತಾ ದೇಶಭಂಡಾರಿ ಅವರನ್ನು ವಿವಾಹವಾಗಿದ್ದು, 29 ವರ್ಷಗಳ ಹಿಂದೆಯೇ ಗೀತಾ ಅವರು ತಮ್ಮ ಮೂರು ಮಕ್ಕಳೊಂದಿಗೆ ಬೇರೆ ಊರಿಗೆ ಹೋಗಿ ಬದುಕು ಕಟ್ಟಿಕೊಂಡಿದ್ದರು. ಹೀಗಾಗಿ ಗುರುನಾಥ ದೇಶಭಂಡಾರಿ ಏಕಾಂಗಿಯಾಗಿದ್ದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಗುರುನಾಥ ದೇಶಭಂಡಾರಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಜೊತೆಗೆ ಮದ್ಯ ವ್ಯಸನಿಯಾಗಿದ್ದರು. ರಾತ್ರಿ ವೇಳೆಯಲ್ಲಿಯೂ ಮನೆಯಿಂದ ಹೊರ ಹೋಗಿ ಮನಸ್ಸಿಗೆ ಬಂದಾಗ ಮರಳುತ್ತಿದ್ದರು. ಮಾ 7ರ ಸಂಜೆ ಮನೆಯಿಂದ ಹೊರಹೋದ ಅವರು ಎರಡು ದಿನವಾದರೂ ಮರಳಿರಲಿಲ್ಲ. ಪರಿಚಯಸ್ಥರ ಬಳಿ ಅವರ ಸಹೋಧರ ವಿದ್ಯಾಧರ ದೇಶಭಂಡಾರಿ ವಿಚಾರಿಸಿದರೂ ಗುರುನಾಥ ಅವರ ಸುಳಿವು ಸಿಕ್ಕಿರಲಿಲ್ಲ.

ಮೇ 11ರಂದು ಜೋರಾಗಿ ನಾಯಿ ಬೊಗಳುತ್ತಿದ್ದವು. ವಿದ್ಯಾಧರ ದೇಶಭಂಡಾರಿ ಅವರ ಅಕ್ಕನ ಮಗ ಗಜಾನನ ದೇಶಭಂಡಾರಿ ಅವರನ್ನು ಆ ನಾಯಿಗಳು ಹೊಳೆ ಕಡೆ ಕರೆದುಕೊಂಡು ಹೋದವು. ಹೊಳೆಯಲ್ಲಿ ಅಡ್ಡಲಾಗಿ ಮಲಗಿದ ಶವವನ್ನು ತೋರಿಸಿದವು. ಹತ್ತಿರ ಹೋಗಿ ನೋಡಿದಾಗ ಗುರುನಾಥ ದೇಶಭಂಡಾರಿ ಶವವಾಗಿರುವುದು ಗಜಾನನ ದೇಶಭಂಡಾರಿ ಅವರಿಗೆ ಅರಿವಾಯಿತು. ಅದಾದ ನಂತರ ವಿದ್ಯಾಧರ ದೇಶಭಂಡಾರಿ ಅವರು ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು. ಗುರುನಾಥ ದೇಶಭಂಡಾರಿ ಅವರ ಕುಟುಂಬದವರಿಗೂ ವಿಷಯ ಮುಟ್ಟಿಸಿದರು.

ShareSendTweetShare
ADVERTISEMENT
Previous Post

ಯಕ್ಷ ತುಳಸಿಗೆ ಗ್ಲೋಬಲ್ ಅವಾರ್ಡ!

Next Post

ಕಾಡಿನಲ್ಲಿ ಕಾನೂನುಬಾಹಿರ ಆಟ: ಪೊಲೀಸರನ್ನು ಕಂಡ ಜೂಜುಕೋರರು ಕಕ್ಕಾಬಿಕ್ಕಿ!

Next Post
Gambling in the name of Friends Club: 17 people sentenced to prison!

ಕಾಡಿನಲ್ಲಿ ಕಾನೂನುಬಾಹಿರ ಆಟ: ಪೊಲೀಸರನ್ನು ಕಂಡ ಜೂಜುಕೋರರು ಕಕ್ಕಾಬಿಕ್ಕಿ!

Court and office harassment for those who play Matka!

1ರೂಪಾಯಿಗೆ 80 ರೂಪಾಯಿ: ಈ ದಿನದ ದಾಳಿ ದಾಂಡೇಲಿಯಲ್ಲಿ!

Hundreds of houses destroyed for cheap liquor: Kamaripet Sarai fights with Goan liquor!

ಮದ್ಯ ಮಾರಾಟದ ಒಡತಿ.. ಈ ಮಹಿಳಾ ಮಾರಾಟಗಾರ್ತಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.