6
  • Latest
Sanatani on the outside, tiger on the inside Who is the lawyer playing a double role!

ಹೊರಗಡೆ ಸನಾತನಿ.. ಒಳಗಡೆ ವ್ಯಾಘ್ರ: ದ್ವಿಪಾತ್ರ ಅಭಿನಯದ ನ್ಯಾಯವಾದಿ ಯಾರು?!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಹೊರಗಡೆ ಸನಾತನಿ.. ಒಳಗಡೆ ವ್ಯಾಘ್ರ: ದ್ವಿಪಾತ್ರ ಅಭಿನಯದ ನ್ಯಾಯವಾದಿ ಯಾರು?!

AchyutKumar by AchyutKumar
in ರಾಜಕೀಯ
Sanatani on the outside, tiger on the inside Who is the lawyer playing a double role!

`ನಾವು ಹಸುವನ್ನು ಪೂಜಿಸುತ್ತೇವೆ. ಅದನ್ನು ಕಡಿಯುವವರನ್ನು ವಿರೋಧಿಸುತ್ತೇವೆ’ ಎಂದು ಭಾಷಣ ಶುರು ಮಾಡಿದ ಮಾಜಿ ಕೆಪಿಸಿಸಿ ಸದಸ್ಯ ಗೋಪಾಲಕೃಷ್ಣ ನಾಯಕ ವಕೀಲರೊಬ್ಬರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಆದರೆ, ಆ ವಕೀಲರು ಯಾರು ಎಂದು ವಿಡಿಯೋದಲ್ಲಿ ಬಾಯ್ಬಿಟ್ಟಿಲ್ಲ!

ADVERTISEMENT

ಕೆಲ ಗಂಟೆಗಳ ಹಿಂದೆ ಗೋಪಾಲಕೃಷ್ಣ ನಾಯಕ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಆ ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ `ಸನಾತನಿ ಎಂದು ಕರೆಯಿಸಿಕೊಳ್ಳುವ ನ್ಯಾಯವಾದಿ ನ್ಯಾಯಾಲಯದ ಒಳಗೆ ಹಸು ಕಡಿದವರ ಪರವಾಗಿ ಮಾತನಾಡುತ್ತಾರೆ’ ಎಂದು ಗೋಪಾಲಕೃಷ್ಣ ನಾಯಕ ಅವರು ಟೀಕಿಸಿದ್ದಾರೆ.

ಮುಂದುವರೆದು, `ಪ್ರಖರ ವಾಗ್ಮಿ ಎಂದು ಗುರುತಿಸಿಕೊಳ್ಳುವ ಆ ನ್ಯಾಯವಾದಿ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ’ ಗೋಪಾಲಕೃಷ್ಣ ನಾಯಕ ಎಂದು ಜರಿದಿದ್ದಾರೆ. `ಕೋರ್ಟಿನಲ್ಲಿ ಹಸು ಕಡಿದವರ ಬಗ್ಗೆ ವಾದ ಮಾಡಿ ಹೊರಗಡೆ ಸನಾತನಿ ಎಂದು ಭಾಷಣ ಮಾಡುವವರ ಸಂಪಾದನೆ ಅನ್ಯಾಯದ ಮಾರ್ಗದ್ದು’ ಎಂಬ ಅರ್ಥದಲ್ಲಿ ಗೋಪಾಲಕೃಷ್ಣ ನಾಯಕ ಭಾಷಣ ಮಾಡಿದ್ದಾರೆ.

Advertisement. Scroll to continue reading.

ಆ ನ್ಯಾಯವಾದಿಯನ್ನು ಉದ್ದೇಶಿಸಿ `ನಿನ್ನ ಸಂಪಾದನೆ ಕೊಲೆ ಗಡುಕರದ್ದು, ಅತ್ಯಾಚಾರಿಯದ್ದು..’ ಎಂದು ಗೋಪಾಲಕೃಷ್ಣ ನಾಯಕ ಹೇಳಿದ್ದಾರೆ. ಇದರೊಂದಿಗೆ `ನಾನು ನನ್ನ ಧರ್ಮವನ್ನು ಪ್ರೀತಿಸುವೆ. ಅದರ ಅರ್ಥ ಇನ್ನೊಂದು ಧರ್ಮವನ್ನು ದ್ವೇಷಿಸುವೆ ಎಂದಲ್ಲ’ ಎಂದು ಗೋಪಾಲಕೃಷ್ಣ ನಾಯಕ ಹೇಳಿದ್ದಾರೆ. ಗೋಪಾಲಕೃಷ್ಣ ನಾಯಕ ಅವರು ಯಾವ ನ್ಯಾಯವಾದಿ ಉದ್ದೇಶಿಸಿ ಭಾಷಣ ಮಾಡಿದರು? ಎನ್ನುವುದರ ಬಗ್ಗೆ ಕಮೆಂಟ್ ಬಾಕ್ಸಿನಲ್ಲಿ ಚರ್ಚೆ ನಡೆಯುತ್ತಿದೆ.

Advertisement. Scroll to continue reading.

ವಕೀಲರ ಬಗ್ಗೆ ಮಾತನಾಡಲ್ಲ!
ಮೊನ್ನೆ ಮಾಲಾದೇವಿ ಮೈದಾನದಲ್ಲಿ ನಿಂತು ಮಾತನಾಡಿದ ಗೋಪಾಲಕೃಷ್ಣ ನಾಯಕ `ಆ ವಕೀಲರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಮೊದಲು ಅವರು ನಮ್ಮ ಪಕ್ಷದಲ್ಲಿದ್ದರು. ಅವರು ಕಾಂಗ್ರೆಸ್ಸಿನಲ್ಲಿದ್ದಾಗ ನಾನು ಯುವ ಕಾಂಗ್ರೆಸ್ಸಿನಲ್ಲಿದೆ. 2013ರಲ್ಲಿ ನಾವೆಲ್ಲರೂ ಅವರ ನೇತ್ರತ್ವದಲ್ಲಿಯೇ ಕೆಲಸ ಮಾಡಿದ್ದು, ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ಇದೀಗ ಆರ್‌ಎಸ್‌ಎಸ್ ಮೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಕ್ಯಾಮರಾ ಮುಂದೆ ಹೇಳಿದ್ದಾರೆ. ಕೊನೆಗೆ `ಆ ವಕೀಲರ ಬಗ್ಗೆ ನಮಗೆ ಗೌರವವಿದೆ. ಕಳೆದ ಚುನಾವಣೆಯಲ್ಲಿ ಸಹ ಅವರು ನಮ್ಮ ಪಕ್ಷಕ್ಕೆ ಸಹಾಯ ಮಾಡಿದ್ದಾರೆ’ ಎನ್ನುವ ಮೂಲಕ ಅನೇಕರ ತಲೆಯೊಳಗೆ ಹೊಸ ಹುಳ ಬಿಟ್ಟಿದ್ದಾರೆ.

Previous Post

ದಂಡಾಧಿಕಾರಿಯೇ ಇಲ್ಲದ ತಹಶೀಲ್ದಾರ್ ಕಚೇರಿ!

Next Post

ಗುಡ್ಡ ಮೇಲೆ ನಿಗೂಢ ಮಾನವ: ಆತನಿಗೆ ಇಂಗ್ಲಿಷ್ ಬರುತ್ತೆ.. ಹಿಂದಿಯೂ ಗೊತ್ತು!

Next Post
Mysterious man on the hill He speaks English.. and also knows Hindi!

ಗುಡ್ಡ ಮೇಲೆ ನಿಗೂಢ ಮಾನವ: ಆತನಿಗೆ ಇಂಗ್ಲಿಷ್ ಬರುತ್ತೆ.. ಹಿಂದಿಯೂ ಗೊತ್ತು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ