6
  • Latest

ಅಂತ್ಯ ಸಂಸ್ಕಾರಕ್ಕೆ ಬಂದವರು ಮಗುವನ್ನು ಅಪಹರಿಸಿದರು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅಂತ್ಯ ಸಂಸ್ಕಾರಕ್ಕೆ ಬಂದವರು ಮಗುವನ್ನು ಅಪಹರಿಸಿದರು!

ಸಾಂತ್ವಾನ ಹೇಳುವ ನೆಪ | ಮಗುವಿನ ಅಪಹರಣ | ಕಂಗಾಲಾದ ಪಾಲಕನಿಂದ ಹುಡುಕಾಟ | ಅಪರಿಚಿತರ ಸ್ನೇಹ ಮಾಡುವಾಗ ಎಚ್ಚರ

AchyutKumar by AchyutKumar
in ರಾಜ್ಯ

ದಾಂಡೇಲಿಯ ಹುಸೇನ್ ಸಾಬ್ ಲತಪ್ಪನವರ್ ಎಂಬಾತರ ಪತ್ನಿ ಸಾವನಪ್ಪಿದಾಗ ಅವರಿಗೆ ಸಾಂತ್ವಾನ ಹೇಳಲು ಆಗಮಿಸಿದ್ದ ಭಟ್ಕಳದ ಮೂವರು ಅವರ ಬಳಿಯಿದ್ದ 7 ತಿಂಗಳ ಹಸುಗೂಸನ್ನು ಅಪಹರಿಸಿದ್ದಾರೆ.
ಹುಸೇನ್‌ಸಾಬ್ ಅವರ ಪತ್ನಿ 8 ತಿಂಗಳ ಹಿಂದೆ ಸಾವನಪ್ಪಿದ್ದರು. ಆಗ, ಅವರ ಮನೆಗೆ ಇಬ್ಬರು ಮಹಿಳೆಯರೊಂದಿಗೆ ಒಬ್ಬ ಪುರುಷ ಆಗಮಿಸಿ ಸಾಂತ್ವಾನ ಹೇಳಿದ್ದರು. ನಂತರ ಹುಸೇನ್‌ಸಾಬ್ ಅವರ ಫೋನ್ ನಂ ಪಡೆದು ತಮ್ಮ ಫೋನ್ ನಂ ನೀಡಿದ್ದರು. ಆಗಾಗ ಫೊನ್ ಮೂಲಕ ಹುಸೇನ್‌ಸಾಬ್ ಬಳಿ ಮಾತನಾಡುತ್ತಿದ್ದ ಅವರು `ಒಮ್ಮೆ ಭಟ್ಕಳಕ್ಕೆ ಬನ್ನಿ’ ಎಂದು ಒತ್ತಾಯಿಸುತ್ತಲೇ ಇದ್ದರು.
ಅವರ ಆಮಂತ್ರಣದ ಮೇರೆಗೆ ಹುಸೇನ್‌ಸಾಬ್ ಜೂ 18ರಂದು ಮಗುವಿನ ಜೊತೆ ಭಟ್ಕಳಕ್ಕೆ ತೆರಳಿದ್ದಾರೆ. ಆಗ ಖಲಿಜಾ ಹೋಟೆಲ್ ಎದುರು ಮಗುವಿನ ಜೊತೆ ಆಟವಾಡುತ್ತಿದ್ದ ಆ ಮೂವರು ಅಪರಿಚಿತರು ರಾತ್ರಿ 10 ಗಂಟೆ ವೇಳೆಗೆ ಮಗುವಿನ ಜೊತೆ ನಾಪತ್ತೆಯಾಗಿದ್ದಾರೆ. ಇದರಿಂದ ಕಂಗಾಲಾದ ಹುಸೇನ್‌ಸಾಬ್ ಅವರಿಗೆ ಪದೇ ಪದೇ ಪೋನಾಯಿಸಿದ್ದು, `ಮಗು ಸುರಕ್ಷಿತವಾಗಿದೆ’ ಎಂದಷ್ಟೇ ಹೇಳಿದ್ದಾರೆ.
ಜೂ 21ಕ್ಕೆ ವಿಡಿಯೋ ಕಾಲ್ ಮಾಡಿದಾಗ ಮಗುವಿನ ಮುಖ ಕಾಣಿಸಿದ್ದು, `ಮಗುವನ್ನು ಕರೆದುಕೊಂಡು ಬರುತ್ತೇವೆ’ ಎಂದು ತಿಳಿಸಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. `ತನ್ನ ಮಗು ಜೈಲಾನಿ’ಯನ್ನು ಹುಡುಕಿಕೊಡಿ’ ಎಂದು ಇದೀಗ ಹುಸೇನ್ ಸಾಬ್ ಭಟ್ಕಳ ಪೊಲೀಸರಿಗೆ ಮನವಿ ಮಾಡಿದ್ದಾರೆ.

ADVERTISEMENT

 

Advertisement. Scroll to continue reading.
Advertisement. Scroll to continue reading.
Previous Post

ನಿಮ್ಮ ನಂಬಿಕೆ ಇನ್ನೊಬ್ಬ ಅಸಾರಾಂ, ಇನ್ನೊಬ್ಬ ನಿತ್ಯಾನಂದನನ್ನ ಹುಟ್ಟುಹಾಕದಿರಲಿ

Next Post

ಮೈಸೂರು ದೊರೆಯ ಮೆಚ್ಚುಗೆ ಪಡೆದ ಸಿದ್ದಾಪುರದ ಕಲಾವಿದ

Next Post

ಮೈಸೂರು ದೊರೆಯ ಮೆಚ್ಚುಗೆ ಪಡೆದ ಸಿದ್ದಾಪುರದ ಕಲಾವಿದ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ