6
  • Latest

ಈ ಪುಟ್ಟ ಗಣಪತಿ ನ್ಯಾಯಮೂರ್ತಿಯೂ ಹೌದು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಈ ಪುಟ್ಟ ಗಣಪತಿ ನ್ಯಾಯಮೂರ್ತಿಯೂ ಹೌದು!

ಕೋರ್ಟಿನಲ್ಲಿ ಬಗೆಹರಿಯದ ಸಮಸ್ಯೆಗಳಿಗೂ ಪರಿಹಾರ | ಎಲ್ಲಾ ಬಗೆಯ ವ್ಯಾಜ್ಯ ಬಗೆಹರಿಸುವ ತೀರ್ಥಗಣಪ

AchyutKumar by AchyutKumar
in ಲೇಖನ

ನ್ಯಾಯಾಲಯದಲ್ಲಿ ಬಗೆಹರಿಯದ ವ್ಯಾಜ್ಯಗಳು ಗೋಕರ್ಣದ ಪುಟ್ಟ ಗಣಪನ ಮುಂದೆ ಬಗೆಹರಿದಿವೆ. ಅಂಥಹ ವಿಶೇಷ ಗಣಪತಿ ಕೋಟಿತೀರ್ಥದ ಸನೀಹದಲ್ಲಿದೆ.
ವರ್ಷಕ್ಕೊಮ್ಮೆ ಆಗಮಿಸುವ ಅಂಗಾರಕ ಸಂಕಷ್ಟಿ ದಿನದ ಗಣಪತಿ ಆರಾಧನೆಗೆ ಗೋಕರ್ಣದಲ್ಲಿ ವಿಶೇಷ ಮಹತ್ವವಿದೆ. ಗೋಕರ್ಣದ ಕೋಟಿತೀರ್ಥದ ಉತ್ತರ ದಿಕ್ಕಿನಲ್ಲಿರುವ ತೀರ್ಥ ಗಣೇಶ ಸನ್ನಿಧಾನದಲ್ಲಿಯೂ ಈ ದಿನ ವಿಶೇಷ ಪೂಜೆ ನಡೆಯುತ್ತದೆ. ತಲೆತಲಾಂತರಗಳಿoದ ಮಹಾಬಲೇಶ್ವರ ಜೋಶಿ ಕುಟುಂಬದವರು ಇಲ್ಲಿ ಪೂಜೆ ಸಲ್ಲಿಸುತ್ತಿದ್ದು, ಅವರ ಕುಟುಂಬದವರಿಗೆ ದೊರೆತ ಮೂರ್ತಿ ವ್ಯಾಜ್ಯ ಪರಿಹಾರಗಳಿಂದ ಪ್ರಸಿದ್ಧಿ. ಈ ಪುಟ್ಟ ಗಣಪನ ಬಳಿ ಭಕ್ತಿಯಿಂದ ಬೇಡಿಕೊಂಡರೆ ವಿಜ್ಞಗಳು ದೂರವಾಗುತ್ತದೆ ಎಂಬುದು ನಂಬಿಕೆ. ವೈದಿಕರು ನೀರಿನಲ್ಲಿ ಮುಳುಗಿ ಜಪ ಮಾಡಿದ ನಂತರ ಈ ಗಣಪನಿಗೆ ಅಭಿಷೇಕ ಮಾಡುವುದು ವಾಡಿಕೆ.
ದೀರ್ಘಕಾಲದಿಂದ ಬಗೆಹರಿಯದ ಕೋರ್ಟ ವ್ಯಾಜ್ಯಗಳು ಇಲ್ಲಿ ನಡೆದುಕೊಂಡರೆ ಬಗೆಹರಿಯುತ್ತದೆ ಎಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಬರುತ್ತಾರೆ. ಗಣಪನೆ ಆರಾಧನೆ ಮಾಡಿದ ನಂತರ ಕಷ್ಟ ದೂರವಾಗಿದೆ ಎಂದು ಮತ್ತೊಮ್ಮೆ ಬಂದು ಪೂಜೆ ಸಲ್ಲಿಸುವವರು ಸಿಗುತ್ತಾರೆ.

ShareSendTweetShare
Previous Post

ಮೈಸೂರು ದೊರೆಯ ಮೆಚ್ಚುಗೆ ಪಡೆದ ಸಿದ್ದಾಪುರದ ಕಲಾವಿದ

Next Post

ಪಶ್ಚಿಮಘಟ್ಟದಲ್ಲಿ ಮಳೆ ಕೊರತೆ: ಅರಬ್ಬಿ ಸಮುದ್ರದಲ್ಲಿ ಮೀನು ಅಭಾವ!

Next Post

ಪಶ್ಚಿಮಘಟ್ಟದಲ್ಲಿ ಮಳೆ ಕೊರತೆ: ಅರಬ್ಬಿ ಸಮುದ್ರದಲ್ಲಿ ಮೀನು ಅಭಾವ!

ಫೈರ್‌ಬ್ಯಾಂಡ್ ಮನೆಗೆ ತಗುಲಿದ ಬೆಂಕಿ!

ವಿದ್ಯಾಂಜಲಿ ಶಾಲೆಗೆ ಪ್ರಶಸ್ತಿಯ ಗರಿ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.