6
  • Latest
Shelter Fear of eviction for those who have claimed without money!

ಆಶ್ರಯಮನೆ: ದುಡ್ಡಿಲ್ಲದೇ ಹಕ್ಕುಪಡೆದವರಿಗೆ ಹೊರದಬ್ಬುವ ಆತಂಕ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಆಶ್ರಯಮನೆ: ದುಡ್ಡಿಲ್ಲದೇ ಹಕ್ಕುಪಡೆದವರಿಗೆ ಹೊರದಬ್ಬುವ ಆತಂಕ!

AchyutKumar by AchyutKumar
in ಸ್ಥಳೀಯ
Shelter Fear of eviction for those who have claimed without money!

ಬಡವರಿಗೆ ಸ್ವಂತ ಸೂರು ನೀಡುವುದಕ್ಕಾಗಿ ದಾಂಡೇಲಿ ನಗರಸಭೆ ಆಶ್ರಯಮನೆಗಳನ್ನು ನಿರ್ಮಿಸಿದೆ. ಆ ಆಶ್ರಯಮನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಈವರೆಗೂ ವಂತಿಗೆ ಪಾವತಿಸದ ಫಲಾನುಭವಿಗಳಿಗೆ ನಗರಸಭೆ ನೋಟಿಸ್ ನೀಡಿದೆ.

ADVERTISEMENT

ನಗರಸಭೆಯ ಮಾಹಿತಿ ಪ್ರಕಾರ ಆಶ್ರಯ ಮನೆಯ ಫಲಾನುಭವಿಗಳು 1.20 ಲಕ್ಷ ರೂ ವಂತಿಗೆ ಭರಿಸಬೇಕಿದೆ. ಆ ವಂತಿಗೆ ಭರಿಸಲು ಶಕ್ತಿ ಇಲ್ಲದವರಿಗೆ ನಗರಸಭೆ ನೋಟಿಸ್ ನೀಡಿದ್ದು, ಫಲಾನುಭವಿ ಪಟ್ಟಿಯಿಂದ ಅವರ ಹೆಸರನ್ನು ಕೈ ಬಿಡುವುದಾಗಿ ಎಚ್ಚರಿಕೆಯನ್ನು ನೀಡಿದೆ. ಇದರೊಂದಿಗೆ ಆಶ್ರಯ ಮನೆಯಲ್ಲಿ ವಾಸ ಇಲ್ಲದಿರುವವರನ್ನು ಹುಡುಕಿ ಅವರಿಗೆ ಸಹ ಸೂಚನೆ ನೀಡಲಾಗಿದೆ.

ಕಳೆದ ಆರೇಳು ವರ್ಷಗಳ ಕಾಮಗಾರಿ ನಂತರ ದಾಂಡೇಲಿಯಲ್ಲಿ ಆಶ್ರಯ ಮನೆ ನಿರ್ಮಿಸಲಾಗಿದೆ. ಮನೆ ಇಲ್ಲದ ಅನೇಕರು ಆಶ್ರಯ ಮನೆಗೆ ಅರ್ಜಿ ಸಲ್ಲಿಸಿದ್ದು, ಅವರವರ ಅರ್ಹತೆ ಆಧಾರದಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಆಯ್ಕೆಯಾದವರಿಗೆ ನಗರಸಭೆ ಮನೆಯ ಹಸ್ತಾಂತರ ಕೆಲಸವನ್ನು ಮಾಡಿದೆ. ಆದರೆ, ಕೆಲವರು ಆ ಮನೆಯ ಪ್ರವೇಶ ಮಾಡಿಲ್ಲ. ಇನ್ನೂ ಕೆಲವರು ಮನೆಯ ವಂತಿಗೆಯನ್ನು ಪಾವತಿಸಿಲ್ಲ. ಹೀಗಾಗಿ ಅಂಥವರನ್ನು ನಗರಸಭೆ ಗುರುತಿಸಿ ನೋಟಿಸ್ ನೀಡುತ್ತಿದೆ.

Advertisement. Scroll to continue reading.

ಕೆಲವರು ಅಲ್ಪ ಪ್ರಮಾಣದ ಮೊತ್ತವನ್ನು ಮಾತ್ರ ನಗರಸಭೆಗೆ ಭರಿಸಿದ್ದಾರೆ. ಪಿಎಂಎವೈ ಯೋಜನೆ ಅಡಿ ಮನೆ ಪಡೆದಿದ್ದರಿಂದ ಒಂದಷ್ಟು ಮೊತ್ತ ಮನ್ನಾ ಆಗಬಹುದು ಎಂಬ ನಿರೀಕ್ಷೆಯಲ್ಲಿ ಫಲಾನುಭವಿಗಳಿದ್ದಾರೆ. ಇನ್ನೂ ಕೆಲವರಿಗೆ ಮನೆ ಕಂತು ಪಾವತಿಸಲು ಯೋಗ್ಯ ಸಾಲ ಸಿಕ್ಕಿಲ್ಲ. ಒಂದಿಬ್ಬರು ಮನೆಪಡೆದಿದ್ದರೂ ಅವರಿಗೆ ಅಲ್ಲಿ ವಾಸಿಸುವ ಅಗತ್ಯವಿಲ್ಲ. ಹೀಗೆ ನಾನಾ ಕಾರಣಗಳಿಂದ ಜನ ನಗರಸಭೆಯ ನೋಟಿಸ್ ಸ್ವೀಕರಿಸಿದ್ದಾರೆ.

Advertisement. Scroll to continue reading.

ಆಶ್ರಯ ಸಮಿತಿ ಸಭೆ, ಶಾಸಕರ ಸೂಚನೆ ಹಾಗೂ ಈ ಹಿಂದೆ ನೀಡಿದ ತಿಳುವಳಿಕೆ ಪತ್ರದ ಆಧಾರದಲ್ಲಿ ಮತ್ತೆ ನೋಟಿಸ್ ಜಾರಿಗೊಳಿಸಿರುವುದಾಗಿ ನಗರಸಭೆ ಹೇಳಿಕೊಂಡಿದೆ. `ಸರಿಯಾದ ಸಮಜಾಯಿಶಿ ನೀಡದೇ ಇದ್ದರೆ ತಮಗೆ ನೀಡಿದ ವಸತಿ ಸೌಲಭ್ಯವನ್ನು ಏಕೆ ಹಿಂಪಡೆಯಬಾರದು?’ ಎಂದು ಸಹ ನೋಟಿಸ್ಸಿನ ಮೂಲಕ ಪ್ರಶ್ನಿಸಲಾಗಿದೆ.

Previous Post

ಯಲ್ಲಾಪುರ: ಸಾವಿರಕ್ಕೂ ಅಧಿಕ ಸಂತ್ರಸ್ತರಿಗೆ ಸಂಬoಧಿಕರೇ ಆಸರೆ!

Next Post

ಮನೆ ಅಂಗಳದಲ್ಲಿ ಗೋಹತ್ಯೆ: ಮಾಂಸಕ್ಕಾಗಿ ಪುಣ್ಯಕೋಟಿ ಕೊಂದ ಪಾಪಿ!

Next Post
Cow slaughter in the courtyard: A sinner killed a cow worth millions for meat!

ಮನೆ ಅಂಗಳದಲ್ಲಿ ಗೋಹತ್ಯೆ: ಮಾಂಸಕ್ಕಾಗಿ ಪುಣ್ಯಕೋಟಿ ಕೊಂದ ಪಾಪಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ