6
  • Latest
Untimely death of contractor Condolences from association members

ಗುತ್ತಿಗೆದಾರರ ಅಕಾಲಿಕ ಮರಣ: ಸಂಘದ ಸದಸ್ಯರ ಸಂತಾಪ

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, March 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗುತ್ತಿಗೆದಾರರ ಅಕಾಲಿಕ ಮರಣ: ಸಂಘದ ಸದಸ್ಯರ ಸಂತಾಪ

AchyutKumar by AchyutKumar
in ಸ್ಥಳೀಯ
Untimely death of contractor Condolences from association members
advt advt advt
ADVERTISEMENT

ಕಾರವಾರದಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ರವಿ ಶಿರೋಡ್ಕರ್ ಹಾಗೂ ವಿಜಯ ದೇಸಾಯಿ ಅಕಾಲಿಕ ಸಾವಿಗೆ ಶರಣಾಗಿದ್ದು, ಅವರ ನಿಧನಕ್ಕೆ ಕಾರವಾರ ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘ ಕಂಬನಿ ಮಿಡಿದಿದೆ. ಸ್ನೇಹಿತರ ನಿಧನಕ್ಕೆ ಸಂತಾಪ ಸೂಚಿಸಿ ಗುತ್ತಿಗೆದಾರರೆಲ್ಲರೂ ಮೌನಾಚರಣೆ ನಡೆಸಿದ್ದಾರೆ.

ಶನಿವಾರ ನಡೆದ ಶೃದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ `ರವಿ ಶಿರೋಡ್ಕರ್ ಅವರು ಜನವರಿಯಲ್ಲಿ ನಮ್ಮನ್ನು ಅಗಲಿದ್ದರು. ಅವರ ಬಳಿಕ ವಿಜಯ ದೇಸಾಯಿಯವರು ನಮ್ಮನ್ನು ಅಕಾಲಿಕವಾಗಿ ಆಗಲಿದ್ದಾರೆ. ದಾಂಡೇಲಿಯ ರವಿಶಂಕರ್ ಜನ್ನು ಮೃತರಾಗಿದ್ದಾರೆ. ಕಾರವಾರ ಗ್ರಾಮೀಣ ಘಟಕದ ಮಾಜಿ ಅಧ್ಯಕ್ಷರಾದ ಉದಯ್ ಕೊಠಾರಕರ್ ಕೂಡ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಹೀಗೆ ಒಬ್ಬರ ಮೇಲೊಬ್ಬ ಗುತ್ತಿಗೆದಾರ ಮಿತ್ರರು ನಮ್ಮನ್ನು ಅಗಲುತ್ತಿದ್ದಾರೆ. ಇದು ಅತ್ಯಂತ ಕಳವಳಕಾರಿ’ ಎಂದರು.

Advertisement. Scroll to continue reading.
ADVERTISEMENT
ADVERTISEMENT

`ಕಳೆದ ಅನೇಕ ವರ್ಷಗಳಿಂದ ಗುತ್ತಿಗೆದಾರರ ಬಿಲ್ ಗಳು ಸರಿಯಾಗಿ ಇಲಾಖೆ ಅಥವಾ ಸರ್ಕಾರದಿಂದ ಸಮಯಕ್ಕನುಗುಣವಾಗಿ ಪಾವತಿಯಾಗುತ್ತಿಲ್ಲ. ಎಲ್ಲಡೆ ಕಮಿಷನ್ ಕೇಳುತ್ತಿದ್ದಾರೆ. ಭ್ರಷ್ಟಾಚಾರ ನಿಲ್ಲದೇ ನಾವು ಮಾಡಿರುವ ಕೆಲಸಗಳಿಗೆ ಬಿಲ್ ಪಾವತಿಗೆ ಜನಪ್ರತಿನಿಧಿಗಳ, ಅಧಿಕಾರಿಗಳ ಕೈ- ಕಾಲು ಹಿಡಿಯುವ ಪರಿಸ್ಥಿತಿ ಬಂದಿದೆ. ಪಡೆದ ಸಾಲಗಳನ್ನು ಭರಿಸಲಾಗುತ್ತಿಲ್ಲ. ಬಡ್ಡಿ ತುಂಬಲಾಗದೆ ಬ್ಯಾಂಕ್ ಗಳು ಗುತ್ತಿಗೆದಾರರಿಗೆ ಒತ್ತಡ ಹೀರುತ್ತಿದ್ದಾರೆ. ಇದರಿಂದಾಗಿ ಗುತ್ತಿಗೆದಾರರು ಮಾನಸಿಕವಾಗಿ ಕುಗ್ಗುತ್ತಿದ್ದು, ಹೃದಯದೊತ್ತಡ, ಬ್ರೈನ್ ಸ್ಟ್ರೋಕ್ ನಂಥ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ’ ಎಂಬ ವಿಷಯ ತೆರೆದಿಟ್ಟರು.

Advertisement. Scroll to continue reading.

`ಯಾವ ಸರ್ಕಾರ ಬಂದರೂ ಗುತ್ತಿಗೆದಾರರ ಅಳಲು ಆಲಿಸುತ್ತಿಲ್ಲ. ಏನೇ ಆದರೂ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕಿದೆ. ಯಾರೂ ಮಾನಸಿಕವಾಗಿ ಕುಗ್ಗಬೇಡಿ. ಒಳ್ಳೆ ದಿನಗಳು ಬಂದೇಬರುತ್ತದೆ. ಒಬ್ಬರಿಗೊಬ್ಬರು ಧೈರ್ಯ ನೀಡಬೇಕಿದೆ. ಕಷ್ಟಕಾಲದಲ್ಲಿ ಜೊತೆಯಾಗಿರಬೇಕಿದೆ’ ಎಂದು ಅವರು ಕರೆನೀಡಿದರು. ಈ ಸಭೆಯಲ್ಲಿ ವಕೀಲ ಆರ್ ವಿ.ನಾಯ್ಕ ಅವರಿಗೂ ಮತ್ತು ಇತ್ತೀಚೆಗೆ ಸಾವಿಗೀಡಾದ ಸತೀಶ್ ಕೊಳಮಕರ ಅವರಿಗೂ ಶೃದ್ಧಾಂಜಲಿ ಸಲ್ಲಿಸಲಾಯಿತು.

ಸಂಘದ ಪ್ರಮುಖರಾದ ಅನಿಲ್ ಮಾಲ್ಸೇಕರ್, ಸಂತೋಷ್ ಸೈಲ್, ಸತೀಶ್ ವಿ.ನಾಯ್ಕ, ಸಂತೋಷ್ ಆರ್.ಪರುಳೇಕರ್, ವಿಜಯ್ ಬಿಳಿಯೆ, ಸಮೀರ್ ನಾಯ್ಕ, ಮಾನ್ಯಕುಮಾರ್ ನಾಯ್ಕ, ಛತ್ರಪತಿ ಮಾಲ್ಸೇಕರ್, ವಿಜಯ ಕಲ್ಗುಟಕರ್, ರಾಜೇಶ್ ಶೇಟ್, ಪ್ರೇಮಾನಂದ ಗುನಗಿ, ಮಹೇಶ್ ಗುನಗಾ, ರೂಪೇಶ್ ನಾಯ್ಕ, ಚಂದನ್ ಮಾಲ್ಸೇಕರ್, ನಿತಿನ್ ಕೊಳಂಬಕರ್, ಪ್ರಶಾಂತ್ ಕಲ್ಗುಟಕರ್, ಪ್ರೇಮನಾಥ್ ನಾಯ್ಕ, ಎಂ ಡಿ ಗೋವೇಕರ್, ಡಿ ಕೆ ನಾಯ್ಕ, ರಾಮಾ ಜೋಶಿ ಇದ್ದರು.

ShareSendTweetShare
ADVERTISEMENT
Previous Post

ಮನೆ ಅಂಗಳದಲ್ಲಿ ಗೋಹತ್ಯೆ: ಮಾಂಸಕ್ಕಾಗಿ ಪುಣ್ಯಕೋಟಿ ಕೊಂದ ಪಾಪಿ!

Next Post

ಮರುಮೌಲ್ಯಮಾಪನ: ಆಗ ನಪಾಸಾದವರೆಲ್ಲರೂ ಇದೀಗ ಪಾಸು!

Next Post
Re-evaluation All those who failed then have passed now!

ಮರುಮೌಲ್ಯಮಾಪನ: ಆಗ ನಪಾಸಾದವರೆಲ್ಲರೂ ಇದೀಗ ಪಾಸು!

Gotak's idea at Hi-Tech Hospital We didn't do anything.. We didn't do anything wrong!

ಹೈಟೆಕ್ ಆಸ್ಪತ್ರೆಯಲ್ಲಿ ಗೊಟಕ್ ವಿಚಾರ: ನಾವೇನೂ ಮಾಡಿಲ್ಲ.. ನಮ್ಮದೇನೂ ತಪ್ಪಿಲ್ಲ!

Encounter between bike and bus Sagar rider dies on the spot

ಬೈಕು ಬಸ್ಸಿನ ನಡುವೆ ಮುಖಾಮುಖಿ: ಸ್ಥಳದಲ್ಲಿಯೇ ಶವವಾದ ಸಾಗರದ ಸವಾರ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.