6
  • Latest
Old pots.. old iron Where is the account for the scrap sale

ಹಳೆ ಪಾತ್ರೆ.. ಹಳೆ ಕಬ್ಬಿಣ: ಗುಜುರಿ ಮಾರಾಟದ ಲೆಕ್ಕ ಎಲ್ಲಿ?

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹಳೆ ಪಾತ್ರೆ.. ಹಳೆ ಕಬ್ಬಿಣ: ಗುಜುರಿ ಮಾರಾಟದ ಲೆಕ್ಕ ಎಲ್ಲಿ?

AchyutKumar by AchyutKumar
in ಸ್ಥಳೀಯ
Old pots.. old iron Where is the account for the scrap sale

ಕಾರವಾರದಲ್ಲಿ ಮನೆ ಮನೆಗೆ ಕಸ ಸಂಗ್ರಹಿಸುವ ವಾಹನ ಪ್ಲಾಸ್ಟಿಕ್-ಕಬ್ಬಿಣವನ್ನು ಸಂಗ್ರಹಿಸಿ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಶಿರಸಿಯಲ್ಲಿ ಕುಡಿಯುವ ನೀರಿನ ಕಬ್ಬಿಣದ ಪೈಪ್ ಕಳ್ಳತನ ಬೆನ್ನಲ್ಲೆ ಕಾರವಾರದ ಗುಜುರಿ ಮಾಫಿಯಾವೂ ಮುನ್ನಲೆಗೆ ಬಂದಿದೆ.

ADVERTISEMENT

ಈ ಹಿಂದೆ ನಗರಸಭೆ ಅಧೀನದಲ್ಲಿರುವ ಸ್ಮಶಾನದ ಗೇಟ್ ಕಳ್ಳತನವಾಗಿತ್ತು. ಮತ್ತೊಮ್ಮೆ ನಗರಸಭೆ ಆವಾರದಲ್ಲಿ ದಾಸ್ತಾನು ಮಾಡಿದ ಕಬ್ಬಿಣವೂ ಕಣ್ಮರೆಯಾಗಿತ್ತು. ಈ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿಯೂ ಚರ್ಚೆ ನಡೆದಿದ್ದು, ಅದಾದ ನಂತರ ಜನ ಆ ವಿಷಯ ಮರೆತಿದ್ದರು. ಇದೀಗ ಕಾರವಾರ ನಗರಸಭೆ ವಾಹನ ಶಿರವಾಡದ ಗುಜುರಿ ಅಂಗಡಿ ಮುಂದೆ ನಿಂತಿರುವ ವಿಡಿಯೋ ವೈರಲ್ ಆದ ಹಿನ್ನಲೆ ನಗರಸಭೆ ಸಿಬ್ಬಂದಿ ಗುಜುರಿ ವ್ಯಾಪಾರ ಶುರು ಮಾಡಿದ ಅನುಮಾನವ್ಯಕ್ತವಾಗಿದೆ.

ನಗರಸಭೆ ವಾಹನ ಹಸಿ ಕಸ ಹಾಗೂ ಒಣಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತದೆ. ಹಸಿ ಕಸವನ್ನು ಗೊಬ್ಬರವನ್ನಾಗಿಸುವುದರ ಜೊತೆ ಒಣಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂಬುದು ಸರ್ಕಾರದ ನಿಯಮ. ಆದರೆ, ನಗರಸಭೆ ವಾಹನದ ಮೂಲಕ ಸಂಗ್ರಹಿಸಲಾದ ಒಣ ಕಸ ಶಿರವಾಡದ ಗುಜರಿ ಅಂಗಡಿಗೆ ತಲುಪುವುದರಿಂದ ನಗರಸಭೆ ಆದಾಯಕ್ಕೆ ಹೊಡೆತ ಬೀಳುತ್ತದೆ. ಕಳ್ಳತನ ನಡೆಸುವವರಿಗೂ ಸರ್ಕಾರವೇ ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬುದು ಎನ್ ದತ್ತಾ ಅವರ ಆರೋಪ.

Advertisement. Scroll to continue reading.

`ಕಬ್ಬಿಣ್ಣ ಕಾಳಸಂತೆ ವ್ಯಾಪಾರ ನಡೆದಿಲ್ಲ ಎನ್ನುವುದಾದರೆ, ಕಾರವಾರ ನಗರಸಭೆ ವ್ಯಾಪ್ತಿಗೆ ಒಳಪಡದ ಶಿರವಾಡದ ಗುಜುರಿ ಅಂಗಡಿ ಬಳಿ ನಗರಸಭೆ ಕಸದ ವಾಹನ ಹೋಗಿದ್ದು ಏತಕೆ?’ ಎಂಬುದು ಅವರ ಪ್ರಶ್ನೆ. ಮನೆ ಮನೆಯಲ್ಲಿಯೂ ನೀಡುವ ಪ್ಲಾಸ್ಟಿಕ್, ಕಬ್ಬಿಣವನ್ನು ಸಮರ್ಪಕ ರೀತಿಯಲ್ಲಿ ಬಳಸಬೇಕು. ಅದನ್ನು ಸಿಬ್ಬಂದಿ ಕಾಳಸಂತೆಯಲ್ಲಿ ಮಾರುವ ಬದಲು ವೈಜ್ಞಾನಿಕ ವಿಲೇವಾರಿ ನಡೆಸಬೇಕು’ ಎಂಬುದು ಎನ್ ದತ್ತಾ ಅವರ ಒತ್ತಾಯ. `ಗುಜರಿ ಸಾಮಗ್ರಿಗಳನ್ನು ಹರಾಜು ಹಾಕಿ ವಿಲೇವಾರಿ ಮಾಡಿದರೂ ನಗರಸಭೆಗೆ ಆದಾಯ ಬರುತ್ತದೆ. ಗುಜುರಿ ಅಂಗಡಿಗೆ ಕೊಡುವ ಬದಲು ಹರಾಜು ಹಾಕಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು’ ಎಂದವರು ಆಗ್ರಹಿಸಿದರು.

Advertisement. Scroll to continue reading.
Previous Post

ಗೋಕರ್ಣ: ಭಟ್ಟರ ಮನೆಹಾಳು ಮಾಡಿದ ಮಟ್ಕಾ ಚೀಟಿ!

Next Post

ಅರಬ್ಬಿ ಸಮುದ್ರದಲ್ಲಿ ರಕ್ಕಸ ಅಲೆ!

Next Post
A giant wave in the Arabian Sea!

ಅರಬ್ಬಿ ಸಮುದ್ರದಲ್ಲಿ ರಕ್ಕಸ ಅಲೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ