6
  • Latest
Court and office harassment for those who play Matka!

ಗೋಕರ್ಣ: ಭಟ್ಟರ ಮನೆಹಾಳು ಮಾಡಿದ ಮಟ್ಕಾ ಚೀಟಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗೋಕರ್ಣ: ಭಟ್ಟರ ಮನೆಹಾಳು ಮಾಡಿದ ಮಟ್ಕಾ ಚೀಟಿ!

ಕಾರವಾರ-ಅಂಕೋಲಾ-ಕುಮಟಾದಲ್ಲಿಯೂ ಮಟ್ಕಾ ಹಾವಳಿ

AchyutKumar by AchyutKumar
June 18, 2025
in ಸ್ಥಳೀಯ
Court and office harassment for those who play Matka!
advt advt advt
ADVERTISEMENT

ಗೋಕರ್ಣ ಬಳಿ ಮಟ್ಕಾ ಚೀಟಿ ವ್ಯವಹಾರ ನಡೆಸುತ್ತಿದ್ದ ವಾಸುದೇವ ಭಟ್ಟರ ಮೇಲೆ ಸಿಪಿಐ ಶ್ರೀಧರ್ ಎಸ್ ಆರ್ ದಾಳಿ ಮಾಡಿದ್ದಾರೆ. ವಾಸುದೇವ ಭಟ್ಟರು ಮಟ್ಕಾ ದಂಧೆಯಿoದ ಸಂಗ್ರಹಿಸಿದ್ದ 720ರೂ ಹಣವನ್ನು ಅವರು ಮುಟ್ಟುಗೋಲು ಹಾಕಿದ್ದಾರೆ.

ಗೋಕರ್ಣ ಬಳಿಯ ಮಾದನಚಿಟ್ಟಿಯ ಹನೆಹಳ್ಳಿ ಅಂಗಡಿ ವ್ಯಾಪಾರ ನಡೆಸುವ ವಾಸುದೇವ ಭಟ್ಟರು ಮಟ್ಕಾ ದಂಧೆಯನ್ನು ಉಪಕಸುಬಾಗಿಸಿಕೊಂಡಿದ್ದರು. ದುರ್ಗಾದೇವಿ ದೇವಸ್ಥಾನದಿಂದ ದುಬ್ಬನಸ್ಸಿ ಕಡೆ ಹೋಗುವ ರಸ್ತೆ ಅಂಚಿನಲ್ಲಿ ವಾಸುದೇವ ಭಟ್ಟರು ಮಟ್ಕಾ ಆಡಿಸುತ್ತಿದ್ದರು. ಈ ವಿಷಯ ಅರಿತ ಪೊಲೀಸರು ಅವರ ಅಂಗಡಿ ಮೇಲೆ ದಾಳಿ ನಡೆಸಿದಾಗ ಮಟ್ಕಾ ಚೀಟಿ, ಬಾಲ್ ಪೆನ್ ಜೊತೆ ಮಟ್ಕಾದಿಂದ ಸಂಗ್ರಹಿಸಿದ್ದ ಹಣವೂ ಸಿಕ್ಕಿತು. ಈ ಹಿನ್ನಲೆ ಭಟ್ಟರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

ADVERTISEMENT
ADVERTISEMENT

ಅoಕೋಲಾದಲ್ಲಿ ಮಟ್ಕಾ ಹಾವಳಿ
ಬೆಳಂಬಾರ ಮೂಲೆಮನೆಯ ಅಣ್ಣಪ್ಪ ಗೌಡ ಅವರು ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ತೆಂಕಣಕೇರಿ ಹಳ್ಳದ ಹತ್ತಿರ ಬೀದಿ ದೀಪದ ಕೆಳಗೆ ಮಟ್ಕಾ ಆಡಿಸುತ್ತಿದ್ದಾಗ ಅಂಕೋಲಾ ಪಿಎಸ್‌ಐ ಚಂದ್ರಶೇಖರ ಮಠಪತಿ ಅವರು ಅಣ್ಣಪ್ಪ ಗೌಡ ಅವರನ್ನು ಹಿಡಿದರು. ಅಣ್ಣಪ್ಪ ಅವರ ಬಳಿಯಿದ್ದ 840ರೂ ಹಣ ಜಪ್ತು ಮಾಡಿ ಪ್ರಕರಣ ದಾಖಲಿಸಿದರು.

ಅಂಕೋಲಾ ಕಣಸಿನಗದ್ದೆಯ ಸುರೇಶ ಬೋವಿ ಸಹ ಅಂಕೋಲಾದ ನಾಡವರ ಸಭಾಭವನದಿಂದ ಪಿಕಾಕ್ ಬಾರ್ ಕಡೆ ಹೋಗುವ ರಸ್ತೆಯಲ್ಲಿ ಮಟ್ಕಾ ಆಡಿಸುತ್ತಿದ್ದರು. ಆಗ ಪಿಎಸ್‌ಐ ಉದ್ದಪ್ಪ ಧರೆಪ್ಪನವರ್ ದಾಳಿ ನಡೆಸಿ ಮಟ್ಕಾ ಆಟದಿಂದ ಸಂಗ್ರಹಿಸಿದ್ದ 570ರೂ ವಸೂಲಿ ಮಾಡಿದರು. ಸುರೇಶ ಬೋವಿ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದರು.

Advertisement. Scroll to continue reading.
Advertisement. Scroll to continue reading.

ಕುಮಟಾದಲ್ಲಿ ಮಟ್ಕಾ ದಾಳಿ
ಕುಮಟಾ ಅಘನಾಶಿನಿಯ ಪುರಂದರ ಗೌಡ ಅವರು ಮಿರ್ಜಾನ್ ಪೆಟ್ರೋಲ್ ಬಂಕ್ ಬಳಿ ಮಟ್ಕಾ ಆಡಿಸುವಾಗ ಪಿಎಸ್‌ಐ ಸಾವಿತ್ರಿ ನಾಯಕ ಅವರ ಬಳಿ ಸಿಕ್ಕಿಬಿದ್ದರು. ಪೆಟ್ರೋಲ್ ಬಂಕ್ ಮುಂದಿನ ಗೂಡಂಗಡಿ ಬಳಿ ಅವರು ಮಟ್ಕಾ ಆಡಿಸಿ ಸಂಗ್ರಹಿಸಿದ್ದ 920ರೂ ಹಣವನ್ನು ಪೊಲೀಸರು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು. ಕುಮಟಾದ ತದಡಿ ಬಳಿ ಅಂಗಡಿ ವ್ಯಾಪಾರ ಮಾಡುವ ದೇವಪ್ಪ ಮೂಡಂಗಿ ಅವರು ಜೈನ ಜಟಕಾ ದೇವಾಲಯ ಹತ್ತಿರ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದರು. ಗೋಕರ್ಣ ಪಿಎಸ್‌ಐ ಶಶಿಧರ್ ಎಚ್ ಕೆ ಅವರ ಮೇಲೆ ದಾಳಿ ನಡೆಸಿದ್ದು, ಮಟ್ಕಾದಿಂದ ಸಂಗ್ರಹಿಸಿದ್ದ 1120ರೂ ಹಣ ವಶಕ್ಕೆಪಡೆದರು. ಜೊತೆಗೆ ದೇವಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಿದರು.

ಕಾರವಾರ ಪೊಲೀಸರ ಕಾರ್ಯಾಚರಣೆ
ಕಾರವಾರದ ಬಿಣಗಾದಲ್ಲಿ ಮಟ್ಕಾ ಆಡಿಸುತ್ತಿದ್ದ ಮಹಾಬಲೇಶ್ವರ ಗುನಗಿ ಮೇಲೆ ಪೊಲಿಸರು ದಾಳಿ ಮಾಡಿದರು. ಅಲ್ಲಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದ ಮಹಾಬಲೇಶ್ವರ ಗುನಗಿ ಮಟ್ಕಾ ಆಡಿಸುವುದನ್ನು ಪಿಎಸ್‌ಐ ನೇಹಾಲ್ ಖಾನ್ ಅವರು ಪತ್ತೆ ಹಚ್ಚಿದರು. ಬಿಣಗಾ ಗುನಗಿವಾಡ ರಸ್ತೆ ಬಳಿ ಸಿಕ್ಕ ಮಹಾಬಲೇಶ್ವರ ಗುನಗಿ ಅವರನ್ನು ತಡಕಾಡಿದಾಗ ಮಟ್ಕಾ ಚೀಟಿ ಜೊತೆ 885ರೂ ಹಣವೂ ಸಿಕ್ಕಿತು. ಹೀಗಾಗಿ ಅವರ ವಿರುದ್ಧವೂ ಪೊಲೀಸರು ಕಾನೂನು ಕ್ರಮ ಜರುಗಿಸಿದರು.

ShareSendTweetShare
ADVERTISEMENT
Previous Post

ಅಂಕೋಲಾ: ಜೂಜಾಡಿ ಸಿಕ್ಕಿಬಿದ್ದ ಸರ್ಕಾರಿ ನೌಕರ!

Next Post

ಹಳೆ ಪಾತ್ರೆ.. ಹಳೆ ಕಬ್ಬಿಣ: ಗುಜುರಿ ಮಾರಾಟದ ಲೆಕ್ಕ ಎಲ್ಲಿ?

Next Post
Old pots.. old iron Where is the account for the scrap sale

ಹಳೆ ಪಾತ್ರೆ.. ಹಳೆ ಕಬ್ಬಿಣ: ಗುಜುರಿ ಮಾರಾಟದ ಲೆಕ್ಕ ಎಲ್ಲಿ?

A giant wave in the Arabian Sea!

ಅರಬ್ಬಿ ಸಮುದ್ರದಲ್ಲಿ ರಕ್ಕಸ ಅಲೆ!

Threat of thieves: Conservation is the challenge for areca nut growers!

ಅಡಿಕೆ ಕದ್ದ ಕಳ್ಳ ಕೊನೆಗೂ ಸಿಕ್ಕಿಬಿದ್ದ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.