6
  • Latest
ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ಸಾಲಬಾಧೆ: ಮುಂಡಗೋಡದಲ್ಲಿ ಮುಂದುವರೆದ ರೈತರ ಸಾವಿನ ಸರಣಿ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಾಲಬಾಧೆ: ಮುಂಡಗೋಡದಲ್ಲಿ ಮುಂದುವರೆದ ರೈತರ ಸಾವಿನ ಸರಣಿ

AchyutKumar by AchyutKumar
in ಸ್ಥಳೀಯ
ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ಒಂದುವರೆ ಲಕ್ಷ ರೂ ಸಾಲ ತೀರಿಸಲಾಗದ ಕಾರಣ ರೈತ ಲೊಕೇಶ ಎಸಳಿ ಸಾವನಪ್ಪಿದ್ದಾರೆ. ಕೆಲ ದಿನದ ಹಿಂದೆ ಐದುವರೆ ಲಕ್ಷ ರೂ ಸಾಲ ಮಾಡಿಕೊಂಡಿದ್ದ ಓಣಿಕೇರಿಯ ರತ್ನೋಜಿ ಕೋಣಕೇರಿ ಆತ್ಮಹತ್ಯೆಗೆ ಶರಣಾಗಿದ್ದು, ಒಂದೇ ವಾರದಲ್ಲಿ ಮುಂಡಗೋಡದಲ್ಲಿ ಸಾಲಬಾಧೆಯಿಂದ ಎರಡು ಸಾವಾಗಿದೆ.

ADVERTISEMENT

ಮಳಗಿಯ ಲೊಕೇಶ ಎಸಳಿ ಅವರು ತಾಯಿ ಹೆಸರಿನಲ್ಲಿ 1.20 ಲಕ್ಷ ರೂ ಸಾಲ ಮಾಡಿದ್ದರು. ಮಳಗಿಯ ವ್ಯವಸಾಯ ಸಹಕಾರಿ ಸಂಘದಲ್ಲಿ ಸಾಲ ಹಾಗೇ ಇತ್ತು. ಇದರೊಂದಿಗೆ ಶಿರಸಿಯ ಅನ್ನಪೂರ್ಣ ಸಂಘದಲ್ಲಿ ಸಹ ಲೊಕೇಶ ಎಸಳಿ 30 ಸಾವಿರ ರೂ ಸಾಲ ಮಾಡಿದ್ದರು. ಆದರೆ, ಕಳೆದ ಬಾರಿ ಫಸಲು ಕೈಗೆ ಬರದ ಕಾರಣ ಸಾಲ ಮರುಪಾವತಿ ಆಗಿರಲಿಲ್ಲ.

ಈ ವರ್ಷ ಉಳುಮೆ ಮಾಡಲು ಲೊಕೇಶ ಎಸಳಿಯವರು ಮತ್ತೆ ಸಾಲ ಮಾಡಿದ್ದು, ಸಾಲ ತೀರಿಸುವುದು ಹೇಗೆ? ಎಂಬ ಚಿಂತೆಯಲ್ಲಿದ್ದರು. ಅದೇ ಚಿಂತೆಯಲ್ಲಿ ಅವರು ಜೂನ್ 16ರಂದು ಹೊಲಕ್ಕೆ ಹೋಗಿ ವಿಷ ಸೇವಿಸಿದರು. ಇದನ್ನು ಅರಿತ ಕುಟುಂಬದವರು ಲೋಕೇಶ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್’ಗೆ ಕರೆದೊಯ್ದರು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.

Advertisement. Scroll to continue reading.

ಆಸ್ಪತ್ರೆಯಲ್ಲಿ ಲೊಕೇಶ್ ಅವರು ಸಾವನಪ್ಪಿದರು. ಇದರಿಂದ ಲೊಕೇಶ್ ಅವರ ಕುಟುಂಬ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿತೇ ವಿನ: ಅವರ ಸಾಲ ಇದರಿಂದ ತೀರಲಿಲ್ಲ.

Advertisement. Scroll to continue reading.
Previous Post

ನರಭಕ್ಷಕ ಚಿರತೆಯ ಅನುಮಾನಾಸ್ಪದ ಮರಣ!

Next Post

ಓಂ ಶಾಂತಿ: ಗ್ರಾನೆಟ್ ಅಂಗಡಿ ಮಾಲಕನ ಮೇಲೆ ಬಿದ್ದ ಕಲ್ಲು!

Next Post
Om Shanti A stone fell on the granite shop owner!

ಓಂ ಶಾಂತಿ: ಗ್ರಾನೆಟ್ ಅಂಗಡಿ ಮಾಲಕನ ಮೇಲೆ ಬಿದ್ದ ಕಲ್ಲು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ