6
  • Latest
BSNL: The material used to build the tower is magic!

BSNL: ಟವರ್ ನಿರ್ಮಾಣದ ಸಾಮಗ್ರಿಯೇ ಮಾಯ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

BSNL: ಟವರ್ ನಿರ್ಮಾಣದ ಸಾಮಗ್ರಿಯೇ ಮಾಯ!

AchyutKumar by AchyutKumar
in ಸ್ಥಳೀಯ
BSNL: The material used to build the tower is magic!

ಯಲ್ಲಾಪುರದ ಡಬ್ಗುಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ BSNL ಟವರ್ ಸಾಮಗ್ರಿಗಳು ಕಳ್ಳರ ಪಾಲಾಗಿದೆ.

ADVERTISEMENT

ಶಿರಸಿಯ ಜಯಲಕ್ಷ್ಮಿ ಬಿಲ್ಟೆಕ್ ಪ್ರೆö ಲಿ ಕಂಪನಿಯವರು ಡಬ್ಗುಳಿಯಲ್ಲಿ ಟವರ್ ನಿರ್ಮಿಸುತ್ತಿದ್ದರು. ಇದಕ್ಕಾಗಿ ಅವರು ಕಬ್ಬಿಣ ಹಾಗೂ ಉಕ್ಕಿನ ಸಾಮಗ್ರಿಗಳನ್ನು ಸ್ಥಳದಲ್ಲಿ ದಾಸ್ತಾನು ಮಾಡಿದ್ದರು. ಜೂನ್ 14ರ ಬೆಳಗ್ಗೆ ಅಲ್ಲಿದ್ದ ಸಾಮಗ್ರಿಗಳು ಜೂನ್ 17ರ ಸಂಜೆ ಹೋಗಿ ನೋಡಿದಾಗ ಕಣ್ಮರೆಯಾಗಿದ್ದವು.

58760ರೂ ಮೌಲ್ಯದ ಕಬ್ಬಿಣ ಹಾಗೂ ಉಕ್ಕು, 46920ರೂ ಮೌಲ್ಯದ ಪ್ಲೇಟುಗಳನ್ನು ಕಳ್ಳರು ಅಪಹರಿಸಿದ್ದರು. ಇದರೊಂದಿಗೆ 15400ರೂ ಮೌಲ್ಯದ ರಾಡು, 22120ರೂ ಮೌಲ್ಯದ ನೆಟ್ ಬೋಲ್ಟು, 16800ರೂ ಮೌಲ್ಯದ ವಾಶರ್‌ನ್ನು ದೋಚಿದ್ದರು. ಒಟ್ಟು 1.60 ಲಕ್ಷ ರೂ ಮೌಲ್ಯದ ಸಾಮಗ್ರಿಗಳು ಕಾಣೆಯಾದ ಬಗ್ಗೆ ಕಂಪನಿಯ ಪ್ರೊಜೆಕ್ಟ್ ಮೆನೆಜಮೆಂಟ್ ಆಫಿಸರ್ ಪ್ರಸನ್ನ ಹೆಗಡೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರಿದ್ದಾರೆ.

Advertisement. Scroll to continue reading.

`ಸದ್ಯ ಸುರಕ್ಷತೆ ದೃಷ್ಠಿಯಿಂದ ಅಲ್ಲಿರುವ ಇನ್ನಿತರ ಎಲ್ಲಾ ಸಾಮಗ್ರಿಗಳನ್ನು ಬೇರೆ ಕಡೆ ಸ್ಥಳಾಂತರಿಸಲಾಗುತ್ತಿದೆ. ಮಳೆ ಕಡಿಮೆಯಾದ ನಂತರ ಟವರ್ ನಿರ್ಮಾಣ ಕೆಲಸ ವೇಗಪಡೆಯಲಿದ್ದು, ಕಳ್ಳತನವಾಗದಂತೆ ತಡೆಯಲು ಊರಿನವರ ಸಹಕಾರವೂ ಅಗತ್ಯ’ ಎಂದು ಜಯಲಕ್ಷ್ಮಿ ಬಿಲ್ಟೆಕ್ ಪ್ರೆö ಲಿ ಕಂಪನಿ ಮುಖ್ಯಸ್ಥ ಸುಹಾಸ್ ಹೆಗಡೆ ಪ್ರತಿಕ್ರಿಯಿಸಿದರು.

Advertisement. Scroll to continue reading.
Previous Post

ಓಂ ಶಾಂತಿ: ಗ್ರಾನೆಟ್ ಅಂಗಡಿ ಮಾಲಕನ ಮೇಲೆ ಬಿದ್ದ ಕಲ್ಲು!

Next Post

ಮಿರ್ಜಾನ್ ನಾಡಕಚೇರಿ ಅಸ್ತವ್ಯಸ್ತ: ಕನ್ನಡ ಕಾರ್ಯಕರ್ತನ ಉಗ್ರ ಹೋರಾಟ

Next Post
Mirjan Nadakacheri in chaos Kannada activist's fierce struggle

ಮಿರ್ಜಾನ್ ನಾಡಕಚೇರಿ ಅಸ್ತವ್ಯಸ್ತ: ಕನ್ನಡ ಕಾರ್ಯಕರ್ತನ ಉಗ್ರ ಹೋರಾಟ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ