6
  • Latest
Actor who drank tonic gets Rs 5000 reward!

ಟಾನಿಕ್ ಕುಡಿದ ನಟನಿಗೆ 5 ಸಾವಿರ ರೂ ಬಹುಮಾನ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಟಾನಿಕ್ ಕುಡಿದ ನಟನಿಗೆ 5 ಸಾವಿರ ರೂ ಬಹುಮಾನ!

AchyutKumar by AchyutKumar
in ವಿಡಿಯೋ, ಸಿನೆಮಾ
Actor who drank tonic gets Rs 5000 reward!

ಯಲ್ಲಾಪುರದ ಮಂಚಿಕೇರಿಯ ವಿಕಾಸ ನಾಯ್ಕ ಅವರು 5 ಸಾವಿರ ರೂ ಬಹುಮಾನ ಗೆದ್ದಿದ್ದಾರೆ. ಅವರು ನಟಿಸಿದ ಕಿರುಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದ್ದು, ಮುಖ್ಯ ಪಾತ್ರ ನಿಭಾಯಿಸದ ಕಾರಣ ಅವರಿಗೆ ಈ ಬಹುಮಾನ ದೊರೆತಿದೆ.

ADVERTISEMENT

2024ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೆಲ ಕಲಾವಿದರು `ಟಾನಿಕ್’ ಎಂಬ ಕಿರುಚಿತ್ರ ನಿರ್ಮಿಸಿದ್ದರು. ಅನಾರೋಗ್ಯಕ್ಕೆ ಒಳಗಾದ ಮಗುವಿನ ಔಷಧಿಗಾಗಿ ಮೀಸಲಿಟ್ಟ 500ರೂ ಹಣವನ್ನು ಮಗುವಿನ ತಂದೆ ವ್ಯಸನಕ್ಕೆ ಬಳಸಿದ್ದು, ಔಷಧಿಗೆ 10ರೂಪಾಯಿ ಕಡಿಮೆ ಬಿದ್ದು ಮಗುವನ್ನು ಕಳೆದುಕೊಂಡ ಕಥೆಯನ್ನು ಈ ಚಿತ್ರ ಒಳಗೊಂಡಿತ್ತು. ವ್ಯಸನದ ವಿರುದ್ಧ ಸಂದೇಶ ನೀಡುವ ಚಿತ್ರ ಇದಾಗಿದ್ದು, ಯೂಟೂಬ್ ಮೂಲಕ ಬಿಡುಗಡೆ ಮಾಡಲಾಗಿತ್ತು.

ಜನ ಜಾಗೃತಿ ಉದ್ದೇಶದ ಈ ಕಿರುಚಿತ್ರದಲ್ಲಿ ಮಂಚಿಕೇರಿಯ ವಿಕಾಸ ನಾಯ್ಕ ಅವರು ಮಗುವಿನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಕಿರುಚಿತ್ರವನ್ನು ಸಂಪತ್ ನಾರಾಯಣ ಅವರು ನಿರ್ದೇಶಿಸಿದ್ದರು. ಸಿದ್ದಾಪುರದ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಶಿವಮೊಗ್ಗದಲ್ಲಿ ಅಂಬೆಗಾಲು ಸಂಸ್ಥೆ ನಡೆಸಿದ ಕಿರುಚಿತ್ರ ಸ್ಪರ್ಧೆಯಲ್ಲಿ `ಟಾನಿಕ್’ ಚಿತ್ರ ನಿರ್ಣಾಯಕರ ಗಮನ ಸೆಳೆದಿದ್ದು, ಅದರಲ್ಲಿ ಮುಖ್ಯಪಾತ್ರ ನಿಭಾಯಿಸಿದ ವಿಕಾಸ ನಾಯ್ಕ ಅವರ ನಟನೆಗೆ ಸಂಘಟನೆಯವರು ತಲೆಭಾಗಿದರು.

Advertisement. Scroll to continue reading.

6 ನಿಮಿಷದ ಈ ಚಿತ್ರದಲ್ಲಿನ ಸಾಮಾಜಿಕ ಸಂದೇಶ ಗಮನಿಸಿ ನಿರ್ಣಾಯಕರು ವಿಕಾಸ ನಾಯ್ಕ ಅವರಿಗೆ ಬಹುಮಾನ ನೀಡಿದರು.ಸುಮಾರು 180 ಚಿತ್ರಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದವು. ಬಹುಮಾನ ಸಿಕ್ಕಿರುವುದಕ್ಕೆ ಚಿತ್ರ ತಂಡದವರು ಸಂತಸ ಹಂಚಿಕೊoಡರು.
ಟಾನಿಕ್ ಕಿರು ಚಿತ್ರ ಇಲ್ಲಿ ನೋಡಿ..

Advertisement. Scroll to continue reading.

 

Previous Post

ಹ್ಯಾಪಿ ಬರ್ತಡೆ: KVN ಪ್ರೊಡಕ್ಷನಿಂದ ದಳಪತಿ ವಿಜಯ್’ಗೆ ಭರ್ಜರಿ ಉಡುಗರೆ!.

Next Post

ಚುಕುಪುಕು ರೈಲು: ಇಲ್ಲಿ ಪುಕ್ಕಟ್ಟೆ ಸಿಗುವುದು ಮತ್ತು ಬರುವ ಚಾಕಲೇಟು!

Next Post
Chukupuku Train: Here you can get pukkatte and chocolate!

ಚುಕುಪುಕು ರೈಲು: ಇಲ್ಲಿ ಪುಕ್ಕಟ್ಟೆ ಸಿಗುವುದು ಮತ್ತು ಬರುವ ಚಾಕಲೇಟು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ