6
  • Latest
Chukupuku Train: Here you can get pukkatte and chocolate!

ಚುಕುಪುಕು ರೈಲು: ಇಲ್ಲಿ ಪುಕ್ಕಟ್ಟೆ ಸಿಗುವುದು ಮತ್ತು ಬರುವ ಚಾಕಲೇಟು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಚುಕುಪುಕು ರೈಲು: ಇಲ್ಲಿ ಪುಕ್ಕಟ್ಟೆ ಸಿಗುವುದು ಮತ್ತು ಬರುವ ಚಾಕಲೇಟು!

AchyutKumar by AchyutKumar
in ಸ್ಥಳೀಯ
Chukupuku Train: Here you can get pukkatte and chocolate!

ರೈಲಿನಲ್ಲಿ ಸಿಕ್ಕ ಅಪರಿಚಿತ ನೀಡಿದ ಚಾಕಲೇಟು ಸೇವಿಸಿದ ಹೊನ್ನಾವರದ ಕುಟುಂಬವೊoದು ಇಡೀ ದಿನ ನಿದ್ರೆಗೆ ಜಾರಿದೆ. ರೈಲ್ವೆ ಪ್ರಯಾಣ ಮುಗಿಸಿ ಮನೆಗೆ ಬಂದ ನಂತರ ಆ ಚಾಕಲೇಟು ತಿಂದ ಕಾರಣ ಅವರೆಲ್ಲರೂ ದರೋಡೆ ಗ್ಯಾಂಗಿನಿAದ ಬಚಾವಾಗಿದ್ದಾರೆ!

ADVERTISEMENT

ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ಯುವತಿಯೊಬ್ಬರು ತಮ್ಮ ತಂದೆ-ತಾಯಿ ಜೊತೆ ಮೊನ್ನೆ ರೈಲು ಪ್ರಯಾಣ ಮಾಡಿದ್ದರು. ಮಡಗಾಂವಿನಿAದ ಮಂಗಳೂರಿಗೆ ತೆರಳುವ ರೈಲಿನಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಗೆ ಚಾಕಲೇಟು ನೀಡಿದ್ದು, ಅದನ್ನು ಪ್ರೀತಿಯಿಂದಲೇ ಸ್ವೀಕರಿಸಿದ್ದರು. ಎಲ್ಲರ ಜೊತೆ ಆಪ್ತವಾಗಿ ಮಾತನಾಡಿದ ಆ ಯುವಕ ಹೊನ್ನಾವರ ಯುವತಿಯ ತಂದೆ-ತಾಯಿಗೆ ಸಹ ಆ ಯುವಕ ಚಾಕಲೇಟು ನೀಡಿದ್ದು, ರೈಲಿನಲ್ಲಿ ಅದನ್ನು ಕುಟುಂಬದವರು ತಿಂದಿರಲಿಲ್ಲ. ತಮ್ಮ ಬಳಿಯಿದ್ದ ಬಿಸ್ಕತ್ ತಿಂದು ಆ ಪ್ರಯಾಣ ಮುಗಿಸಿದ ಯುವತಿ ಕುಟುಂಬದವರು ಮನೆಗೆ ಬಂದ ನಂತರ ಚಾಕಲೇಟಿನ ಋಚಿ ಸವಿದಿದ್ದರು.

ಚಾಕಲೇಟು ಸೇವಿಸಿದ ಸ್ವಲ್ಪ ಸಮಯದಲ್ಲಿಯೇ ಆ ಕುಟುಂಬದವರು ನಿದ್ದೆಗೆ ಜಾರಿದರು. ಮರು ದಿನ ಸಂಜೆಯಾದರೂ ಅವರು ನಿದ್ದೆ ಮಂಪರಿನಿAದ ಹೊರಬರಲಿಲ್ಲ. ಪೂರ್ಣ ಪ್ರಮಾಣದಲ್ಲಿ ಎಚ್ಚರವಾದ ನಂತರ ಆ ಕುಟುಂಬದವರಿಗೆ ಚಾಕಲೇಟಿನಲ್ಲಿ ಮತ್ತು ಬರುವ ಔಷಧಿ ಮಿಶ್ರಣವಾಗಿರುವ ಅನುಮಾನ ಮೂಡಿತು. ಎಲ್ಲರಿಗೂ ಒಂದೇ ಅನುಭವವಾಗಿದ್ದರಿಂದ ಅದು ಖಚಿತವಾಯಿತು.

Advertisement. Scroll to continue reading.

ಕಡಿಮೆ ಪ್ರಯಾಣಿಕರಿರುವ ಬೋಗಿ ಗುರುತಿಸಿ, ಅಲ್ಲಿದ್ದವರ ಬಳಿ ಅತ್ಯಂತ ಆಪ್ತವಾಗಿ ಮಾತನಾಡಿದ ಆ ಅಪರಿಚಿತ ಯುವಕ ವಂಚನೆ ಜಾಲಕ್ಕೆ ಸೇರಿದವ ಎಂಬುದು ಅರಿವಾಯಿತು. ರೈಲಿನಲ್ಲಿ ಚಾಕಲೇಟು ತಿನ್ನದೇ ಇರುವ ಕಾರಣ ಆ ಕುಟುಂಬದವರು ತಮ್ಮ ಬಳಿಯಿದ್ದ ಹಣ, ಮೊಬೈಲ್, ಬಂಗಾರವನ್ನು ಉಳಿಸಿಕೊಂಡರು. ಅದಾದ ನಂತರ ಈ ಬಗ್ಗೆ ಅವರಿವರಲ್ಲಿ ವಿಷಯ ಮುಟ್ಟಿಸಿದ್ದು, ಅಲ್ಲಿನ ನಿವಾಸಿಯೊಬ್ಬರು ಜನ ಜಾಗೃತಿಗಾಗಿ ಈ ವಿಷಯವನ್ನು ಮಾಧ್ಯಮಕ್ಕೆ ತಿಳಿಸಿದರು.

Advertisement. Scroll to continue reading.
Previous Post

ಟಾನಿಕ್ ಕುಡಿದ ನಟನಿಗೆ 5 ಸಾವಿರ ರೂ ಬಹುಮಾನ!

Next Post

ಮತಾಂತರ ಆರೋಪ: ಧರ್ಮ ತೊರೆಯಲು ಸಿದ್ಧತೆನಡೆಸಿದವರ ಮನವೊಲೈಕೆ

Next Post
Accusations of conversion Persuasion of those who were preparing to leave religion

ಮತಾಂತರ ಆರೋಪ: ಧರ್ಮ ತೊರೆಯಲು ಸಿದ್ಧತೆನಡೆಸಿದವರ ಮನವೊಲೈಕೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ