6
  • Latest
Accusations of conversion Persuasion of those who were preparing to leave religion

ಮತಾಂತರ ಆರೋಪ: ಧರ್ಮ ತೊರೆಯಲು ಸಿದ್ಧತೆನಡೆಸಿದವರ ಮನವೊಲೈಕೆ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮತಾಂತರ ಆರೋಪ: ಧರ್ಮ ತೊರೆಯಲು ಸಿದ್ಧತೆನಡೆಸಿದವರ ಮನವೊಲೈಕೆ

AchyutKumar by AchyutKumar
in ಸ್ಥಳೀಯ
Accusations of conversion Persuasion of those who were preparing to leave religion

ಹಿಂದುಳಿದ ಹಿಂದು ಸಮುದಾಯದವರನ್ನು ಗುರಿಯಾಗಿರಿಸಿಕೊಂಡು ಅವರಿಗೆ ನಿರಂತರವಾಗಿ ಆಮೀಷ ಒಡ್ಡಿ ಮತಾಂತರ ನಡೆಸಲಾಗುತ್ತಿದ್ದು, ಕುಮಟಾ ಗೋಕರ್ಣ ಬಳಿ ನಡೆಯುತ್ತಿದ್ದ ಮತಾಂತರ ಪ್ರಕ್ರಿಯೆಗೆ ಅಲ್ಲಿನ ಮುಖಂಡರು ತಾತ್ಕಾಲಿಕ ತಡೆ ಒಡ್ಡಿದ್ದಾರೆ.

ADVERTISEMENT

ಗೋಕರ್ಣದ ತಲಗೇರಿಯ ಆಗೇರ ಕಾಲೋನಿಯಲ್ಲಿ ಭಾನುವಾರ ಒಂದಷ್ಟು ಜನ ಆಗಮಿಸಿದ್ದರು. ಅವರು ಯಾರೂ ಸ್ಥಳೀಯರಾಗಿರಲಿಲ್ಲ. ಹೊರಗಿನಿಂದ ಬಂದ ಜನ ಅಲ್ಲಿನ ಮನೆಯೊಂದರಲ್ಲಿ ಜನರನ್ನು ಸೇರಿಸಿ ಏಸುವಿನ ಗುಣಗಾನ ಮಾಡುತ್ತಿದ್ದರು. ಎಲ್ಲರಿಗೂ ಪ್ರಾರ್ಥನೆ ಬೋದಿಸಿ, ಮತಾಂತರವಾಗುವoತೆ ಪ್ರೇರೇಪಿಸುತ್ತಿದ್ದರು. ಅಕ್ಕ-ಪಕ್ಕದ ಮನೆಯ ಹಿಂದು ಧರ್ಮಿಯರು ಸಹ ಆ ಮನೆಗೆ ಆಗಮಿಸಿದ್ದು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.

ಈ ವಿಷಯ ಅರಿತ ಸ್ಥಳೀಯ ಗ್ರಾ ಪಂ ಸದಸ್ಯ ಗಣಪತಿ ನಾಯ್ಕ, ಮಂಜುನಾಥ ಜನ್ನು, ಸ್ಥಳೀಯರಾದ ಸೂರ್ಯ ನಾಯಕ, ವಿಶಾಲ ನಾಯಕ, ಗಣೇಶ ನಾಯಕ, ಸಂಜೀವ ನಾಯ್ಕ, ವಿನಯ ನಾಯ್ಕ, ಸಂಜಯ ನಾಯ್ಕ, ರಾಜೇಶ ನಾಯಕ ಹಾಗೂ ಮಹೇಶ ನಾಯಕ ಅಲ್ಲಿ ದೌಡಾಯಿಸಿದರು. ಹೊರಗಿನಿಂದ ಬಂದ ಜನರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರನ್ನು ಅಲ್ಲಿಗೆ ಕರೆಯಿಸಿದ್ದು, ಪೊಲೀಸರು ಹೊರಗಿನಿಂದ ಬಂದವರನ್ನು ಅಲ್ಲಿಂದ ಓಡಿಸಿದರು. ಮತಾಂತರವಾಗಲು ಸಿದ್ಧವಾಗಿದ್ದವರಿಗೆ ಬುದ್ದಿ ಹೇಳಿದರು.

Advertisement. Scroll to continue reading.

ಈ ವೇಳೆ ಪೊಲೀಸರು ಹಾಗೂ ಸ್ಥಳೀಯರ ಜೊತೆ ಕೆಲಕಾಲ ವಾಗ್ವಾದವೂ ನಡೆಯಿತು. `ಆಮೀಷ ಒಡ್ಡಿ ಬಡವರನ್ನು ಮತಾಂತರ ಮಾಡಲಾಗುತ್ತಿದೆ. ಅವರನ್ನು ಹಾಗೇ ಬಿಡಬೇಡಿ’ ಎಂದು ಜನ ಪಟ್ಟುಹಿಡಿದರು. `ಅನಾರೋಗ್ಯಕ್ಕೆ ಒಳಗಾದವರು, ಬಡವರನ್ನು ಗುರುತಿಸಿ ಅವರನ್ನು ಮತಾಂತರ ಮಾಡಲಾಗುತ್ತಿದೆ. ಪರಿಣಾಮ ಹಿಂದು ಧರ್ಮದವರ ಕತ್ತಿನಲ್ಲಿ ಶಿಲಬೆ ಆಕಾರದ ಚಿಹ್ನೆ ಕಾಣುತ್ತಿದೆ’ ಎಂದು ಅಲ್ಲಿನವರು ಅಸಮಧಾನವ್ಯಕ್ತಪಡಿಸಿದರು.

Advertisement. Scroll to continue reading.
Previous Post

ಚುಕುಪುಕು ರೈಲು: ಇಲ್ಲಿ ಪುಕ್ಕಟ್ಟೆ ಸಿಗುವುದು ಮತ್ತು ಬರುವ ಚಾಕಲೇಟು!

Next Post

ದೇಶಪಾಂಡೆ ವಿರುದ್ಧ ಗರಂ ಆದ ಗೌಳಿ ಮುಖಂಡ!

Next Post
Gauli leader lashes out against Deshpande!

ದೇಶಪಾಂಡೆ ವಿರುದ್ಧ ಗರಂ ಆದ ಗೌಳಿ ಮುಖಂಡ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ