6
  • Latest
ಯಲ್ಲಾಪುರ ತಹಸೀಲ್ದಾರ ಕಚೇರಿಯ‌‌ ಜಿಡ್ಡುಗಟ್ಟಿದ ವ್ಯವಸ್ಥೆ: ಜನಸಾಮಾನ್ಯರಿಗೆ ತಪ್ಪದ ಅಲೆದಾಟ, ಪರದಾಟ

ಯಲ್ಲಾಪುರ ತಹಸೀಲ್ದಾರ ಕಚೇರಿಯ‌‌ ಜಿಡ್ಡುಗಟ್ಟಿದ ವ್ಯವಸ್ಥೆ: ಜನಸಾಮಾನ್ಯರಿಗೆ ತಪ್ಪದ ಅಲೆದಾಟ, ಪರದಾಟ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಯಲ್ಲಾಪುರ ತಹಸೀಲ್ದಾರ ಕಚೇರಿಯ‌‌ ಜಿಡ್ಡುಗಟ್ಟಿದ ವ್ಯವಸ್ಥೆ: ಜನಸಾಮಾನ್ಯರಿಗೆ ತಪ್ಪದ ಅಲೆದಾಟ, ಪರದಾಟ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ
ಯಲ್ಲಾಪುರ ತಹಸೀಲ್ದಾರ ಕಚೇರಿಯ‌‌ ಜಿಡ್ಡುಗಟ್ಟಿದ ವ್ಯವಸ್ಥೆ: ಜನಸಾಮಾನ್ಯರಿಗೆ ತಪ್ಪದ ಅಲೆದಾಟ, ಪರದಾಟ

ಯಲ್ಲಾಪುರ: ಪಟ್ಟಣದ ತಹಸೀಲ್ದಾರ ಕಚೇರಿಯ ಜಿಡ್ಡುಗಟ್ಟಿದ ವ್ಯವಸ್ಥೆಯಿಂದ ಜನಸಾಮಾನ್ಯರು ಹೈರಾಣಾಗುವಂತಾಗಿದೆ.‌ ತಿಂಗಳುಗಟ್ಟಲೆ ಅಲೆದರೂ ಆ ಕೆಲಸ ಆಗುತ್ತದೆ ಎಂಬ ನಂಬಿಕೆ ಇಲ್ಲ.

ADVERTISEMENT

ಇದಕ್ಕೊಂದು ತಾಜಾ ಉದಾಹರಣೆಯೆಂದರೆ, ನಂದೊಳ್ಳಿಯ ರೈತರೊಬ್ಬರು ಕಳೆದ ಜೂನ್ 3 ರಂದು ತಹಸೀಲ್ದಾರ ಕಚೇರಿಯಲ್ಲಿ ಅರ್ಜಿಯೊಂದನ್ನು ಕೊಟ್ಟಿದ್ದರು. ತಮ್ಮ ಜಮೀನಿನ ವಾರಸಾ ಎಂಟ್ರಿ, ಉತಾರ ಹಾಗೂ ಹೆಣ್ಣುಮಕ್ಕಳ ಹೇಳಿಕೆಯ ಉತಾರ ನೀಡುವಂತೆ ಅರ್ಜಿ ನೀಡಿದ್ದರು.

ತಹಸೀಲ್ದಾರ ಕಚೇರಿಯಲ್ಲೇ ಸಿಗುವ ಈ ದಾಖಲೆಯನ್ನು ನೀಡಲು ಅಲ್ಲಿನ ಸಿಬ್ಬಂದಿ ಒಂದು ತಿಂಗಳು ಅಲೆದಾಡಿಸಿದ್ದಾರೆ. 2-3 ಬಾರಿಯ ಅಲೆದಾಟದ ನಂತರ ‘ನಿಮ್ಮೂರಿನ ಗ್ರಾಮ ಲೆಕ್ಕಿಗರಿಗೆ ಈ ದಾಖಲೆ ಕಳುಹಿಸುತ್ತೇವೆ, ಅವರಿಂದ ಪಡೆದುಕೊಳ್ಳಿ’ ಎಂದು ಹೊಸ ಸಬೂಬು ಹೇಳಿದ್ದಾರೆ. ಆ ರೈತ ಗ್ರಾಮ ಲೆಕ್ಕಿಗರನ್ನು ಕೇಳಿದಾಗ ‘ತಹಸೀಲ್ದಾರ ಕಚೇರಿಯಲ್ಲೇ ಇರುವ ದಾಖಲೆ, ಅಲ್ಲೇ ದೊರಕುತ್ತದೆ. ನಮಗೆ ಕೊಡುವ ಅಧಿಕಾರವಿಲ್ಲ’ ಎಂದು ಉತ್ತರಿಸಿದ್ದಾರೆ. ಆಗ ತಹಸೀಲ್ದಾರ ಕಚೇರಿಯ ಸಿಬ್ಬಂದಿಯ ಅಸಲಿಯತ್ತು ಬೆಳಕಿಗೆ ಬಂದಿದೆ.

Advertisement. Scroll to continue reading.

ಮತ್ತೆ ಬಂದು ತಹಸೀಲ್ದಾರ ಕಚೇರಿಯಲ್ಲಿ ಕೇಳಿದಾಗ ಬರೋಬ್ಬರಿ ಒಂದು ತಿಂಗಳು ಸತಾಯಿಸಿ ಕೊನೆಗೂ ದಾಖಲೆ ನೀಡಲಾಗಿದೆ. ದುಡ್ಡು ಕೊಟ್ಟರೆ ಕೆಲಸ ಬೇಗ ಆಗುತ್ತದೆ ಎಂಬುದು ರಹಸ್ಯ ವಿಚಾರವೇನಲ್ಲ!

Advertisement. Scroll to continue reading.

ಇದು ಕೇವಲ ಒಂದು ಉದಾಹರಣೆ ಮಾತ್ರ. ಅನಗತ್ಯವಾಗಿ ಜನರನ್ನು ಅಲೆದಾಡಿಸುವ ಇಂತಹ ಹತ್ತಾರು ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಲೇ ಇವೆ. ಜನರನ್ನು ಅಲೆದಾಡಿಸುವ ಕೆಲವು ಸಿಬ್ಬಂದಿಗಳಿಂದಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ನೌಕರರಿಗೂ ಕೆಟ್ಟ ಹೆಸರು ಬರುವಂತಾಗಿದೆ.

ಹೇಳುವವರು, ಕೇಳುವವರು ಯಾರೂ ಇಲ್ಲ ಎಂಬಂತಹ ಈ ಅವ್ಯವಸ್ಥೆಗೆ ಕಡಿವಾಣ ಹಾಕುವುದು ಯಾವಾಗ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಇಲ್ಲ.

Previous Post

ಶಾರದಾಗಲ್ಲಿಯ ಯುವಕ ನೇಣಿಗೆ ಶರಣು

Next Post

ಮತ್ತೆ ಮತ್ತೆ ಕೆಟ್ಟು ನಿಲ್ಲುವ ಬಸ್‌!

Next Post
ಮತ್ತೆ ಮತ್ತೆ ಕೆಟ್ಟು ನಿಲ್ಲುವ ಬಸ್‌!

ಮತ್ತೆ ಮತ್ತೆ ಕೆಟ್ಟು ನಿಲ್ಲುವ ಬಸ್‌!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ