6
  • Latest
ಜೋಡಳ್ಳ ದೇವಸ್ಥಾನದಲ್ಲಿ ಗುರುವಂದನೆ, ನಾದಪೂರ್ಣಿಮಾ ಕಾರ್ಯಕ್ರಮ

ಜೋಡಳ್ಳ ದೇವಸ್ಥಾನದಲ್ಲಿ ಗುರುವಂದನೆ, ನಾದಪೂರ್ಣಿಮಾ ಕಾರ್ಯಕ್ರಮ

ವಿ ಕೆ ಫಿಲ್ಮ್ಸ್ ವಿತರಣೆಯಲ್ಲಿ ಕಟ್ಟಾಳನ್ – ಮೇ 28ಕ್ಕೆ ರಿಲೀಸ್ ಫಿಕ್ಸ್

ವಿ ಕೆ ಫಿಲ್ಮ್ಸ್ ವಿತರಣೆಯಲ್ಲಿ ಕಟ್ಟಾಳನ್ – ಮೇ 28ಕ್ಕೆ ರಿಲೀಸ್ ಫಿಕ್ಸ್

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Friday, May 15, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಜೋಡಳ್ಳ ದೇವಸ್ಥಾನದಲ್ಲಿ ಗುರುವಂದನೆ, ನಾದಪೂರ್ಣಿಮಾ ಕಾರ್ಯಕ್ರಮ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಗಾಯನಾಚಾರ್ಯ ದಿ.ಪಂಡಿತ ಸಂದೀಪ ಉಡುಪ ಇವರ ಸ್ಮರಣಾರ್ಥ ತಟಗಾರಿನ ಜೋಡಳ್ಳದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಗುರುವಂದನೆ ಮತ್ತು ನಾದಪೂರ್ಣಿಮಾ ಸಂಗೀತ ಕಾರ್ಯಕ್ರಮ ನಡೆಯಿತು.

ಸ್ವರಮಾಧುರಿ ಸಂಗೀತ ವಿದ್ಯಾಲಯದ ಗುರುಗಳಾದ ವಿ.ವಾಣಿ ಹೆಗಡೆ, ವಿ.ಗಣಪತಿ ಹೆಗಡೆ ಮತ್ತು ಗಣೇಶ ಹೆಗಡೆ ನೆರ್ಲೇಮನೆ, ಮಹೇಶ ಮಹಾಲೆ, ಸುದಾಮ ದಾನಗೇರಿ ಇವರಿಂದ ಸಂಗೀತ ರಸದೌತಣ ದೊರೆಯಿತು. ಸತೀಶ ಭಟ್ಟ ಹೆಗ್ಗಾರ, ಸುದೇಶ ಭಟ್ಟ ಮಣ್ಮನೆ ಹಾರ್ಮೋನಿಯಂ ಸೋಲೋದಲ್ಲಿ ಪ್ರತಿಭೆ ಪ್ರದರ್ಶಿಸಿದರು.

Advertisement. Scroll to continue reading.
ADVERTISEMENT
ADVERTISEMENT

ಸಂಸ್ಥೆಯ ವಿದ್ಯಾರ್ಥಿಗಳಾದ ವಿಭಾ ಹೆಗಡೆ, ಕೌಸ್ತುಭ ಭಟ್ಟ, ಚಿನ್ಮಯ ಭಟ್ಟ, ಶೃತಿ ಭಟ್ಟ ಹಿಟ್ಟಿನಬೈಲ, ಆಯುಷ್ ಹೆಗಡೆ, ಪ್ರಭಾತ ಭಟ್ಟ, ಸಾನ್ವಿ ಇನಾಮದಾರ, ಆಶಿಕಾ ಭಟ್ಟ ಗಾಯನಕ್ಕೆ ತಬಲಾದಲ್ಲಿ ಪ್ರದೀಪ ಕೋಟೇಮನೆ, ನಾರಾಯಣ ಭಟ್ಟ ಹಿಟ್ಟಿನಬೈಲ, ನಾಗೇಂದ್ರ ವೈದ್ಯ, ವಿಶೇಷ ಕಲಾವಿದರಾದ ಮಧು ಕುಡಾಲ್ಕರ್, ಗಣೇಶ ಭಾಗ್ವತ ಗುಂಡ್ಕಲ್ ತಬಲಾ ಸಾಥ್ ನೀಡಿದರು. ಹಾರ್ಮೋನಿಯಂನಲ್ಲಿ ಸತೀಶ ಭಟ್ಟ, ಪ್ರಭಾತ ಭಟ್ಟ, ಸುದೇಶ ಭಟ್ಟ ಸಾಥ್ ನೀಡಿದರು.

Advertisement. Scroll to continue reading.

ಆರ್.ಎಸ್.ಭಾಗ್ವತ ಶಿಗೇಪಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೇವಸ್ಥಾನದ ಅಧ್ಯಕ್ಷ ಗೋಪಾಲಕೃಷ್ಣ ಹಂಗಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ನರಸಿಂಹ ಬೋಳ್ಪಾಲ, ಮಂಜುನಾಥ ಕೊಂಬೆಪಾಲ, ನಾಗಪತಿ ಭಟ್ಟ, ರಮೇಶ ಹೆಗಡೆ, ವಾಣಿ ಹೆಗಡೆ, ಗಣಪತಿ ಹೆಗಡೆ ಉಪಸ್ಥಿತರಿದ್ದರು.

ಸುದಾಮ ದಾನಗೇರಿ ಸ್ವಾಗತಿಸಿದರು. ಶ್ರೀಧರ ಹೆಗಡೆ ಮಾಳಕೊಪ್ಪ ನಿರ್ವಹಿಸಿದರು. ಗಣೇಶ ಹೆಗಡೆ ನೆರ್ಲೆಮನೆ ವಂದಿಸಿದರು.

ShareSendTweetShare
ADVERTISEMENT
Previous Post

ಮಾತೆಯರಿಂದ ಭಕ್ತಿ ಭಾವದ ಭಜನೆ

Next Post

ಶಾಲೆ ಕಂಪೌಂಡ್ ಒಡೆದದ್ದೇಕೆ? ಪ್ರಶ್ನಿಸಿದವರಿಗೆ ಏಟು ಬೀಳುವುದು ಜೋಕೆ!

Next Post
ಶಾಲೆ ಕಂಪೌಂಡ್ ಒಡೆದದ್ದೇಕೆ? ಪ್ರಶ್ನಿಸಿದವರಿಗೆ ಏಟು ಬೀಳುವುದು ಜೋಕೆ!

ಶಾಲೆ ಕಂಪೌಂಡ್ ಒಡೆದದ್ದೇಕೆ? ಪ್ರಶ್ನಿಸಿದವರಿಗೆ ಏಟು ಬೀಳುವುದು ಜೋಕೆ!

ಗ್ಯಾಸ್ ಸಿಲೆಂಡರ್ ಬಳಿ ಅವಿತಿದ್ದ ಕಾಳಿಂಗ

ಗ್ಯಾಸ್ ಸಿಲೆಂಡರ್ ಬಳಿ ಅವಿತಿದ್ದ ಕಾಳಿಂಗ

ಕಾಂಬೋಡಿಯಾದ ಏಷ್ಯನ್ ಅಂತರ್ ಸಂಸದೀಯ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಸಂಸದ ಕಾಗೇರಿ

ಕಾಂಬೋಡಿಯಾದ ಏಷ್ಯನ್ ಅಂತರ್ ಸಂಸದೀಯ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಸಂಸದ ಕಾಗೇರಿ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.