6
  • Latest
ಶಾಸಕರ ಮುಹೂರ್ತಕ್ಕಾಗಿ ಕಾದು ಕುಳಿತ 11 ಮಳಿಗೆಗಳು

ಶಾಸಕರ ಮುಹೂರ್ತಕ್ಕಾಗಿ ಕಾದು ಕುಳಿತ 11 ಮಳಿಗೆಗಳು

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶಾಸಕರ ಮುಹೂರ್ತಕ್ಕಾಗಿ ಕಾದು ಕುಳಿತ 11 ಮಳಿಗೆಗಳು

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ
ಶಾಸಕರ ಮುಹೂರ್ತಕ್ಕಾಗಿ ಕಾದು ಕುಳಿತ 11 ಮಳಿಗೆಗಳು

ಯಲ್ಲಾಪುರದ ತರಕಾರಿ‌ ಮಾರುಕಟ್ಟೆಯ ಪ್ರಾಂಗಣದಲ್ಲಿ ಹೊಸದಾಗಿ 11 ಮಳಿಗೆಗಳನ್ನು ನಿರ್ಮಿಸಿ ವರ್ಷವೇ ಕಳೆದರೂ, ಇನ್ನೂ ಉದ್ಘಾಟನೆಯ ಭಾಗ್ಯ ಕೂಡಿ ಬಂದಿಲ್ಲ. ಕಾರಣ ಶಾಸಕರ ಮುಹೂರ್ತ ಸಿಕ್ಕಿಲ್ಲ. ಇದು ಅಧಿಕಾರಿಗಳೇ ಹೇಳುವ ಮಾತು.

ADVERTISEMENT

ತರಕಾರಿ ಮಾರುಕಟ್ಟೆಯಲ್ಲಿ 15 ಗುಂಟೆ ಜಾಗವನ್ನು ಎಪಿಎಂಸಿಯವರು ಪಟ್ಟಣ ಪಂಚಾಯಿತಿಯಿಂದ ಲೀಸ್ ಗೆ ಪಡೆದು ಅಂಗಡಿ ಕಟ್ಟೆಗಳನ್ನು ನಿರ್ಮಿಸಿದ್ದರು. ಇದರಲ್ಲಿ ಬಂದ ಉತ್ಪನ್ನದಲ್ಲಿ ಶೇ.40 ರಷ್ಟು ಪಾಲು ಪಪಂ ಗೆ ಹಾಗೂ ಶೇ.60 ರಷ್ಟು ಪಾಲು ಎಪಿಎಂಸಿಯವರಿಗೆ ಎಂಬ ಕರಾರು ಮಾಡಿಕೊಳ್ಳಲಾಗಿತ್ತು.

ಈ ಹಿಂದೆ ಮಾರುಕಟ್ಟೆಯಲ್ಲಿದ್ದ ಅಂಗಡಿ ಕಟ್ಟೆಗಳು ವ್ಯಾಪಾರಸ್ಥರಿಗೆ ಅನುಕೂಲವಾಗಿಲ್ಲ ಎಂಬ ಆಕ್ಷೇಪವಿತ್ತು. ಅದರ ನಡುವೆಯೇ ಹತ್ತು ವರ್ಷಗಳ ಕಾಲ ಕಳೆದು ಹೋಯಿತು. ಅಲ್ಲಿ ಮೂಲಭೂತ ಸೌಲಭ್ಯ ಸರಿಯಾಗಿ ಇಲ್ಲ ಎಂದು ತರಕಾರಿ ಮಾರುಕಟ್ಟೆಯ ವ್ಯಾಪಾರಸ್ಥರು ತಕರಾರು ತೆಗೆಯುತ್ತಲೇ ಬಂದಿದ್ದರು. ಈ ಅವ್ಯವಸ್ಥೆಯ ಕಾರಣಕ್ಕೆ ಮಾರುಕಟ್ಟೆಯಲ್ಲಿ ಅಂಗಡಿ ಇದ್ದರೂ, ವ್ಯಾಪಾರಸ್ಥರು ಪಟ್ಟಣದ ಬೇರೆ ಬೇರೆ ಕಡೆ ರಸ್ತೆಗಳ ಪಕ್ಕ ತರಕಾರಿ ಮಾರಾಟಕ್ಕೆ ಮುಂದಾಗಿದ್ದರು.

Advertisement. Scroll to continue reading.

ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಳೆದ ವರ್ಷ ಎಪಿಎಂಸಿಯವರು‌ ಅಂಗಡಿ ಕಟ್ಟೆಯ ಸ್ವರೂಪವನ್ನೇ ಬದಲಿಸಿ ನೂತನವಾಗಿ ಹನ್ನೊಂದು ಮಳಿಗೆಗಳನ್ನು ಒಟ್ಟು 10.64 ಲಕ್ಷ ರೂ ನಲ್ಲಿ ನಿರ್ಮಿಸಿದ್ದಾರೆ. ನಿರ್ಮಿಸಿ ವರ್ಷವಾದರೂ ಬಳಕೆಗೆ ತೆರೆದುಕೊಂಡಿಲ್ಲ.

Advertisement. Scroll to continue reading.

ಅಂಗಡಿಗಳು ಸಿದ್ಧವಾಗಿ ವರ್ಷ ಕಳೆದಿದೆ. 2-3 ಬಾರಿ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗಿತ್ತಾದರೂ ವಿವಿಧ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ ಶಾಸಕರ ಸಮಯಕ್ಕಾಗಿ ಕಾಯಲಾಗುತ್ತಿದೆಯೆಂಬ ಸಬೂಬು. ಕಟ್ಟಿಡ ಅಂಗಡಿಗಳು ಹಾಳಾಗುವ ಮುನ್ನ ಉದ್ಘಾಟನೆಯಾಗಲಿ, ಉದ್ಘಾಟನೆಗೆ ಶಾಸಕರ ಸಮಯ ಶೀಘ್ರದಲ್ಲೇ ಸಿಗಲಿ, ತರಕಾರಿ ಮಾರುಕಟ್ಟೆಯ ಅವ್ಯವಸ್ಥೆ ಸರಿಯಾಗಲಿ ಎಂಬ ಆಶಯ ತಾಲೂಕಿನ ಜನರದ್ದಾಗಿದೆ.

Previous Post

ಗ್ಯಾರಂಟಿ ಸಮಿತಿ ಸದಸ್ಯರಿಗೆ ಪಂಚಾಯತ ಮೇಲುಸ್ತುವಾರಿ

Next Post

ವಿ.ಟಿ.ಹೆಗಡೆ ತೊಂಡೆಕೆರೆಯವರಿಗೆ ಆತ್ಮೀಯ ಬೀಳ್ಕೊಡುಗೆ ನಾಳೆ

Next Post
ವಿ.ಟಿ.ಹೆಗಡೆ ತೊಂಡೆಕೆರೆಯವರಿಗೆ ಆತ್ಮೀಯ ಬೀಳ್ಕೊಡುಗೆ ನಾಳೆ

ವಿ.ಟಿ.ಹೆಗಡೆ ತೊಂಡೆಕೆರೆಯವರಿಗೆ ಆತ್ಮೀಯ ಬೀಳ್ಕೊಡುಗೆ ನಾಳೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ