6
  • Latest
ಜಿ.ಎಸ್.ಟಿ ಸುಧಾರಣೆ ವಿಚಾರ: ಹೆಬ್ಬಾರರು, ಪ್ರಮೋದರ ಮಾತಿಗೆ ವೇದಿಕೆಯಾದ ಶೋರೂಂ

ಜಿ.ಎಸ್.ಟಿ ಸುಧಾರಣೆ ವಿಚಾರ: ಹೆಬ್ಬಾರರು, ಪ್ರಮೋದರ ಮಾತಿಗೆ ವೇದಿಕೆಯಾದ ಶೋರೂಂ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಜಿ.ಎಸ್.ಟಿ ಸುಧಾರಣೆ ವಿಚಾರ: ಹೆಬ್ಬಾರರು, ಪ್ರಮೋದರ ಮಾತಿಗೆ ವೇದಿಕೆಯಾದ ಶೋರೂಂ

ಶ್ರೀ ನ್ಯೂಸ್ by ಶ್ರೀ ನ್ಯೂಸ್
September 24, 2025
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರದ ಸಬಗೇರಿ ಬಳಿ ನೂತನ ಶೋರೂಂ ಉದ್ಘಾಟನೆಯ ಕಾರ್ಯಕ್ರಮ ಶಾಸಕ ಹೆಬ್ಬಾರ್ ಹಾಗೂ ಬಿಜೆಪಿ‌ ಮುಖಂಡ ಪ್ರಮೋದ ಹೆಗಡೆ ಅವರ ನಡುವೆ ಜಿ.ಎಸ್.ಟಿ ಸುಧಾರಣೆ ವಿಚಾರದ ಕುರಿತಂತೆ ಪರ ವಿರೋಧದ ಮಾತುಗಳಿಗೆ ಸಾಕ್ಷಿಯಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ ಮೊದಲು ಮಾತನಾಡಿದರು. ನಂತರ ಮಾತಿಗೆ ನಿಂತ ಪ್ರಮೋದ ಹೆಗಡೆ, ಜಿ.ಎಸ್.ಟಿ ಸುಧಾರಣಾ ವಿಷಯ ಪ್ರಸ್ತಾಪಿಸಿ, ಜಿ.ಎಸ್.ಟಿ ಇಳಿಕೆಯಿಂದ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ADVERTISEMENT
ADVERTISEMENT

ಈ ವೇಳೆ ಮಧ್ಯಪ್ರವೇಶಿಸಿದ ಶಾಸಕರು, ‘ ಮೊದಲು ಜಿ.ಎಸ್.ಟಿ ಪ್ರಮಾಣವನ್ನು ಏರಿಸಿದರು, ಈಗ ಇಳಿಸಿದ್ದಾರೆ.‌ ಏರಿಸಿ, ಇಳಿಕೆ ಮಾಡಿರುವುದರಲ್ಲಿ ಯಾವ ವಿಶೇಷತೆ ಇಲ್ಲ’ ಎಂದರು.

Advertisement. Scroll to continue reading.
Advertisement. Scroll to continue reading.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಪ್ರಮೋದ ಹೆಗಡೆ, ‘ ಮೊದಲಿನ ಸರ್ಕಾರಗಳೆಲ್ಲ‌ ಕೇವಲ ದರ ಏರಿಕೆಯ ಪರಂಪರೆ ಅನುಸರಿಸಿದ್ದವು. ಏರಿಸುವುದು ಮಾತ್ರ ಗೊತ್ತಿತ್ತೇ ವಿನಃ, ಇಳಿಸುವ ಕ್ರಮ ಇರಲಿಲ್ಲ. ಮೋದಿ ಸರ್ಕಾರ ಹಾಗೆ ಮಾಡಿಲ್ಲ, ಇಳಿಸುವ ಮೂಲಕ‌ ಜನರಿಗೆ ಅನುಕೂಲ ಮಾಡಿಕೊಟ್ಟಿದೆ’ ಎಂದು ಹೇಳಿ‌ ಚಪ್ಪಾಳೆ ಗಿಟ್ಟಿಸಿಕೊಂಡರು.

ಖಾಸಗಿ ಕಾರ್ಯಕ್ರಮದಲ್ಲೂ ರಾಜಕೀಯದ ವಿಚಾರಗಳ ಚರ್ಚೆಯ ಈ ಪ್ರಹಸನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರಿಗೆ ಮನರಂಜನೆ ನೀಡಿದ್ದು ಸುಳ್ಳಲ್ಲ.

ShareSendTweetShare
ADVERTISEMENT
Previous Post

ಸೋಹೆಲ್ ಗಾಗಿ ಜಲಪಾತದಲ್ಲಿ ಮುಂದುವರಿದ ಶೋಧ

Next Post

ಶವವಾಗಿ ದೊರೆತ ಸೋಹೆಲ್

Next Post
ಶವವಾಗಿ ದೊರೆತ ಸೋಹೆಲ್

ಶವವಾಗಿ ದೊರೆತ ಸೋಹೆಲ್

ತಂಬಾಕು ಉತ್ಪನ್ನಗಳ ಮಾರಾಟ: ಅಂಗಡಿಕಾರರಿಗೆ ದಂಡ

ತಂಬಾಕು ಉತ್ಪನ್ನಗಳ ಮಾರಾಟ: ಅಂಗಡಿಕಾರರಿಗೆ ದಂಡ

ತಾಂತ್ರಿಕ ಸಮಸ್ಯೆ: ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಗೆ ತೊಂದರೆ

ತಾಂತ್ರಿಕ ಸಮಸ್ಯೆ: ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಗೆ ತೊಂದರೆ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.