6
  • Latest

ತಂದೆ ಮಾರಿದ ಭೂಮಿ ಕಬಳಿಸಿದ ಮಕ್ಕಳು

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ತಂದೆ ಮಾರಿದ ಭೂಮಿ ಕಬಳಿಸಿದ ಮಕ್ಕಳು

ಹಣದ ಜೊತೆ ಜಮೀನು ಕಳೆದುಕೊಂಡ ಹೊಟೇಲ್ ಉದ್ಯಮಿ

AchyutKumar by AchyutKumar
in ಸ್ಥಳೀಯ

ಶಿರಸಿ: ಶಿವಾಜಿಚೌಕದ ಬಸವರಾಜ ನಾಗಣ್ಣನವರ್ ಎಂಬಾತರು ಹುಬ್ಬಳ್ಳಿಯ ವರದಪ್ಪ ಲೋಕರ್ ಎಂಬಾತರಿಂದ ಭೂಮಿ ಖರೀದಿಸಿದ್ದು, ವರದಪ್ಪ ಅವರ ನಿಧನದ ನಂತರ ಅವರ ಮಕ್ಕಳು ಭೂಮಿಯ ಹಕ್ಕು ಬಿಟ್ಟುಕೊಟ್ಟಿಲ್ಲ.

ADVERTISEMENT

ಬಸವರಾಜ ನಾಗಣ್ಣವರ್ ಅವರು ಶಿರಸಿಯಲ್ಲಿ ಸಿದ್ದಲಿಂಗೇಶ್ವರ ಖಾನಾವಳಿ ನಡೆಸುತ್ತಿದ್ದಾರೆ. ಅವರು ತಮ್ಮ ಸ್ನೇಹಿತರಾಗಿದ್ದ ಹುಬ್ಬಳ್ಳಿಯ ವರದಪ್ಪ ಅವರಿಗೆ 1.5 ಲಕ್ಷ ರೂ‌ ಪಾವತಿಸಿ, ಎರಡು ದಶಕದ ಹಿಂದೆ ಭೂಮಿ ಖರೀದಿಸಿದ್ದರು. ರಾಜೀವ ಗೃಹ ನಿರ್ಮಾಣ ಸಂಘದವರ ಹಕ್ಕಿದ್ದ ಭೂಮಿ ಇದಾಗಿದ್ದು, ’15 ವರ್ಷಗಳ ಕಾಲ ಈ ಜಾಗ ಪರಾಧೀನ ಮಾಡಬಾರದು’ ಎಂಬ ಷರತ್ತು ಇರುವ ಕಾರಣ ಅದನ್ನು ತಮ್ಮ ಹೆಸರಿಗೆ ಮಾಡಿಕೊಂಡಿರಲಿಲ್ಲ. ಹೀಗಿರುವಾಗ ವರದಪ್ಪ ಲೋಕರ್ 1996ರಲ್ಲಿ ನಿಧನರಾಗಿದ್ದು, ಅಂದಿನಿಂದಲೂ ಅವರ ಮಕ್ಕಳ ಬಳಿ ಬಸವರಾಜ್, ತಾವು ಖರೀದಿಸಿಸ ಭೂಮಿಗಾಗಿ ಅಂಗಲಾಚುತ್ತಿದ್ದರು.
ಭೂಮಿಯ ಹಕ್ಕು ನೀಡಲು ವರದಪ್ಪ ಲೋಕರ್ ಅವರ ಮಕ್ಕಳಾದ ಈಶ್ವರ ಲೋಕೂರು, ಪ್ರಕಾಶ ಲೋಕೂರು, ಜಯರಾಮ ಲೋಕೂರು ಹಾಗೂ ಶಂಕರ ಲೋಕೂರು ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದರ ಪ್ರಕಾರ ಬಸವರಾಜ್ 7.50 ಲಕ್ಷ ರೂ ಹೆಚ್ಚುವರಿಯಾಗಿ ನೀಡಿದ್ದರು. ಅದಾಗಿಯೂ ಅವರು ಭೂಮಿಯನ್ನು ಹೆಸರಿಗೆ ಮಾಡಿಕೊಡಲು ನಿರಾಕರಿಸಿದ್ದರು.
ಈ ಬಗ್ಗೆ ಗಟ್ಟಿಯಾಗಿ ಪ್ರಶ್ನಿಸಿದಾಗ ನಾಲ್ವರು ಸೇರಿ ಹಣವನ್ನೇ ಮರಳಿಸುವುದಾಗಿ ತಿಳಿಸಿದ್ದು, ಅವರು ನೀಡಿದ ಚೆಕ್ ಸಹ ಅಸ್ತಿತ್ವದಲ್ಲಿರಲಿಲ್ಲ. ಇದರಿಂದ‌ ಮೋಸ ಹೋದ ಬಸವರಾಜ್ ನಾಗಣ್ಣನವರ್ ಇದೀಗ ತಮಗೆ ನ್ಯಾಯ ಒದಗಿಸುವಂತೆ ಕೋರಿ ಪೊಲೀಸ್ ದೂರು ನೀಡಿದ್ದಾರೆ.

Advertisement. Scroll to continue reading.
Advertisement. Scroll to continue reading.
Previous Post

ಬಿ ಎಸ್ ಎನ್ ಎಲ್ ಕಚೇರಿಗೆ ಮೋಸ: ಪ್ರಶ್ನಿಸಿದವನಿಗೆ ಕಪಾಳಮೋಕ್ಷ

Next Post

ಊರಿಗೆ ಬೆಳಕು ನೀಡುವ ಇವರ ಬದುಕು ಕತ್ತಲೆ

Next Post
ಊರಿಗೆ ಬೆಳಕು ನೀಡುವ ಇವರ ಬದುಕು ಕತ್ತಲೆ

ಊರಿಗೆ ಬೆಳಕು ನೀಡುವ ಇವರ ಬದುಕು ಕತ್ತಲೆ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ