6
  • Latest
ಮಳೆಗಾಲದ ಮಾನಿನಿ ಈ ಗೋಲಾರಿ ಜಲಪಾತ!

ಮಳೆಗಾಲದ ಮಾನಿನಿ ಈ ಗೋಲಾರಿ ಜಲಪಾತ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಮಳೆಗಾಲದ ಮಾನಿನಿ ಈ ಗೋಲಾರಿ ಜಲಪಾತ!

AchyutKumar by AchyutKumar
in ಲೇಖನ
ಮಳೆಗಾಲದ ಮಾನಿನಿ ಈ ಗೋಲಾರಿ ಜಲಪಾತ!

ಪಶ್ಚಿಮಘಟ್ಟದ ಕಾಡನ್ನು ಹೊದ್ದು ಹಸರಿಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಪಾತಗಳಿಗೇನೂ ಬರವಿಲ್ಲ. ಇಲ್ಲಿನ ಯಾವ ದಿಕ್ಕಿಗೆ ಹೋದರೂ ಒಂದಿಲ್ಲ ಒಂದು ಜಲಪಾತ ಸ್ವಾಗತಿಸುತ್ತದೆ. ನದಿ, ತೊರೆ, ಹಳ್ಳಗಳನ್ನು ಒಳಗೊಂಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹುಟ್ಟುವ ಸಣ್ಣ ಸಣ್ಣ ಜಲಪಾತಗಳು ಸಹ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹೀಗೆ ಮಳೆಗಾಲದಲ್ಲಿ ಹುಟ್ಟುವ ಅನೇಕ ಜಲಪಾತಗಳು ಡಿಸೆಂಬರ್ ಕೊನೆಯವರೆಗೂ ಇರುವುದಿದೆ. ಅಂಥಹುಗಳ ಸಾಲಿನಲ್ಲಿ ಬರುವ ಜಲಪಾತಗಳಲ್ಲಿ `ಗೋಲಾರಿ’ಯೂ ಒಂದು.
ಕಾರವಾರ ತಾಲೂಕಿನ ತೊಡೂರು ಬಳಿ ಗೋಲಾರಿ ಜಲಪಾತವಿದೆ. ಇಲ್ಲಿನ ಪರ್ವತದಿಂದ ಧುಮುಕುವ ನೀರರಾಶಿ ಪ್ರವಾಸಿಗರ ಪಾಲಿಗೆ ಸಾಹಸದ ಖುಷಿ ನೀಡುತ್ತದೆ. ಸುಮಾರು 65 ಅಡಿ ಎತ್ತರದಿಂದ ಇಲ್ಲಿ ನೀರು ಧುಮ್ಮಿಕುತ್ತದೆ. ಜಲಪಾತದ ಮುಂದೆ ನಿಂತವರ ಮನಸ್ಸಿನಲ್ಲಿ ಆಹ್ಲಾದಕರ ಭಾವ ಮೂಡುತ್ತದೆ. ಜಲಪಾತದ ಬುಡದಲ್ಲಿಯೂ ಹೆಚ್ಚು ಆಳವಿಲ್ಲದ ಕಾರಣ ಅಷ್ಟು ಅಪಾಯವೂ ಇಲ್ಲ.
ಕಾರವಾರ ನಗರದಿಂದ 14 ಕಿ.ಮೀ ದೂರದಲ್ಲಿರುವ ತೊಡೂರಿನಿಂದ ಮುಂದೆ ಕಾಡಿನಲ್ಲಿ 3ಕಿಮೀ ವಾಹನದಲ್ಲಿ ಸಂಚರಿಸಿ, ಮುಂದೆ 2ಕಿಮೀ ನಡೆದರೆ ಜಲಪಾತದ ದರ್ಶನ ಸಾಧ್ಯ.

ADVERTISEMENT
Advertisement. Scroll to continue reading.
Advertisement. Scroll to continue reading.
Previous Post

ಪ್ರವಾಸಿಗರ ಸ್ವರ್ಗಕ್ಕೆ ನಿಮಗಿದೋ ಸ್ವಾಗತ!

Next Post

ಫೋಕ್ಸೋ ಕಾಯ್ದೆ ಬಗ್ಗೆ ಕಾರ್ಯಾಗಾರ

Next Post

ಫೋಕ್ಸೋ ಕಾಯ್ದೆ ಬಗ್ಗೆ ಕಾರ್ಯಾಗಾರ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ