6
  • Latest
ಕಲಾ ಜಗತ್ತಿಗೆ ಚುರುಕು ಶಿಕ್ಷಕನ ಕೊಡುಗೆ ಅಪಾರ

ಕಲಾ ಜಗತ್ತಿಗೆ ಚುರುಕು ಶಿಕ್ಷಕನ ಕೊಡುಗೆ ಅಪಾರ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಕಲಾ ಜಗತ್ತಿಗೆ ಚುರುಕು ಶಿಕ್ಷಕನ ಕೊಡುಗೆ ಅಪಾರ

AchyutKumar by AchyutKumar
in ಲೇಖನ

ಕಾರವಾರದಲ್ಲಿ ಶಿಕ್ಷಕರಾಗಿರುವ ಅನಿಲ ಮಡಿವಾಳ ಹೊತ್ತಿನ ಊಟ ಬೇಕಾದರೂ ಬಿಡಲು ಸಿದ್ಧ. ಆದರೆ, ಚಿತ್ರ ಬಿಡಿಸುವುದನ್ನು ಮಾತ್ರ ಬಿಡಲಾರರು. ತಮ್ಮೊಳಗಿನ ಕಲೆಯನ್ನು ಅವರು ಅಷ್ಟರ ಮಟ್ಟಿಗೆ ಪ್ರೀತಿಸುತ್ತಾರೆ. ಅವರಿಗೆ ಚಿತ್ರಕಲೆಯೇ ಬದುಕು!
ಸಮುದ್ರ, ದೋಣೆ, ಕಲ್ದಂಡೆಗೆ ಮುತ್ತಿಕ್ಕುವ ನೀರು, ಮೀನು ಹಿಡಿದು ದಡ ಸೇರುತ್ತಿರುವ ಮೀನುಗಾರರರು ಎಲ್ಲವನ್ನು ಅವರು ಕಲಾಕುಂಚದಲ್ಲಿ ಸೆರೆಹಿಡಿದಿದ್ದಾರೆ. ಬಾಲ್ಯದಿಂದಲೇ ಚಿತ್ರಕಲೆ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಬಿಡುವಿನ ವೇಳೆಯಲ್ಲಿ ಬೀಳಿ ಹಾಳೆಗಳ ಮೇಲೆ ಗೀಜುತ್ತಿದ್ದರು. ಅವರು ಗೀಚುವ ಪ್ರತಿ ರೇಖೆಯೂ ಸುಂದರ ಚಿತ್ರವಾಗಿ ಕಾಣುತ್ತಿತ್ತು. ಬಿಳಿ ಹಾಳೆಗಳಿಗೆ ಬಣ್ಣ ತುಂಬುವುದನ್ನು ಕಲಿತ ಅವರು ಇದೀಗ ಚಿತ್ರಕಲೆ ವಿಷಯದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆದಿದ್ದಾರೆ. ಕಾರವಾರದಲ್ಲಿ ಮೊದಲ ಹಾಗೂ ಏಕವ್ಯಕ್ತಿ ಚಿತ್ರ ಪ್ರದರ್ಶನ ಮಾಡಿದ ಹೆಗ್ಗಳಿಕೆ ಅನಿಲ ಮಡಿವಾಳರದ್ದಾಗಿದೆ.
ಅವರ ಸಾಧನೆಗೆ ದೆಹಲಿಯ ಕ್ರಿಯೆಟಿವ್ ಆರ್ಟ ಅಕಾಡೆಮಿಯ `ಕಲಾಶ್ರಿ’ ಪ್ರಶಸ್ತಿ ದೊರೆತಿದೆ. ಹುಬ್ಬಳ್ಳಿಯ ಇಂದಿರಾ ಗಾಂಧೀ ಆರ್ಟ ಗ್ಯಾಲರಿ ಅವರ ಚಿತ್ರಗಳನ್ನು ಖರೀದಿಸಿ, ಮಾರಾಟ ಮಾಡುತ್ತದೆ. ಇನ್ನು ಸಾಕಷ್ಟು ಪ್ರಶಸ್ತಿಗಳು ಅವರಿಗೆ ಅರೆಸಿಬಂದಿದೆ. ಗೋಕರ್ಣದಲ್ಲಿ ಬಾಲ್ಯ ಶಿಕ್ಷಣ ಪಡೆದ ಅವರು ಗದಗ ಹಾಗೂ ಧಾರವಾಡದಲ್ಲಿ ಚಿತ್ರಕಲೆ ತರಬೇತಿ ಪಡೆದಿದ್ದು, ಅದೇ ಮುಂದಿನ ಬದುಕಿಗೆ ದಾರಿದೀಪವಾಗಿದೆ.
ಅನಿಲ ಮಡಿವಾಳ ಅವರ ಹಲವು ಚಿತ್ರಗಳು ನಾನಾ ಪುಸ್ತಕಗಳ ಮುಖಪುಟಗಳಾಗಿವೆ. ಅವರ ಬಹುತೇಕ ಚಿತ್ರಗಳಲ್ಲಿ ಪರಿಸರ ಕಾಳಜಿ, ಜೀವ ವೈವಿಧ್ಯ ಎದ್ದು ತೋರುತ್ತದೆ.

ShareSendTweetShare
Previous Post

ಮೊದಲ ಪ್ರಯತ್ನದಲ್ಲಿಯೇ ಸಿಎ ಪಾಸ್!

Next Post

ಆಹಾ: ಎಷ್ಟೊಂದು ಚಂದ, ಈ ಮಕ್ಕಳ ಯಕ್ಷಗಾನ!

Next Post

ಆಹಾ: ಎಷ್ಟೊಂದು ಚಂದ, ಈ ಮಕ್ಕಳ ಯಕ್ಷಗಾನ!

ಅತಿಥಿ ಸತ್ಕಾರವೇ ಗೋಕರ್ಣದ ಅಸ್ಮಿತೆ: ಜಯಂತ ಕಾಯ್ಕಿಣಿ ಅಭಿಮತ

ಪೊಲೀಸ್ ನಾರಾಯಣ ಪರಶಿವನ ಆರಾಧಕ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.