6
  • Latest

ರಾಮ-ಸೀತೆಯರ ತೋಟದ ಮೇಲೆ ವಿನಯನಿಗೆ ಆಸೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಾಮ-ಸೀತೆಯರ ತೋಟದ ಮೇಲೆ ವಿನಯನಿಗೆ ಆಸೆ!

ಅಡಕೆಗೆ ಹೋದ ಮಾನ ತೋಟ ಬಿಟ್ಟರೂ ಬಾರದು!

AchyutKumar by AchyutKumar
in ಸ್ಥಳೀಯ

ಅಕ್ಕ-ಪಕ್ಕದವರ ಜಗಳಕ್ಕೆ ಅಡಿಕೆ ಫಸಲು ಬಲಿ | ನ್ಯಾಯಾಲಯದಿಂದ ಠಾಣೆಗೆ ಬಂದ ಪ್ರಕರಣ | ಪೊಲೀಸರಿಗೆ ತಲೆಬಿಸಿಯಾದ ವೈಯಕ್ತಿಕ ಕಲಹ
ಯಲ್ಲಾಪುರ: ಹಿತ್ಲಳ್ಳಿ ಬಳಿಯ ನಾಳಿಸರದ ರಾಮಚಂದ್ರ ನರಸಿಂಹ ಹೆಗಡೆ (69) ಹಾಗೂ ಅದೇ ಊರಿನ ವಿನಯ ನಾಗೇಂದ್ರ ಹೆಗಡೆ (38) ನಡುವೆ ಅಡಿಕೆ ತೋಟ ಹಾಗೂ ಅತಿಕ್ರಮಣ ಭೂಮಿಗೆ ಸಂಬoಧಿಸಿದ ವಿವಾದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ನಡುವೆ ಈ ಇಬ್ಬರು ಕುಟುಂಬದವರ ನಡುವೆ ನಡೆದ ಇನ್ನೊಂದು ಕಲಹ ನ್ಯಾಯಾಲಯದಿಂದ ಪೊಲೀಸ್ ಠಾಣೆಗೆ ವರ್ಗವಾಗಿದೆ.
ಫೆ 18ರಂದು ವಿನಯ ಹೆಗಡೆ ಇಬ್ಬರು ಕೂಲಿ ಕೆಲಸದವರ ಜೊತೆ ವಿವಾದಿತ ತೋಟಕ್ಕೆ ಪ್ರವೇಶಿಸಿದ್ದಾರೆ. ಅಲ್ಲಿನ ಅಡಿಕೆಗಳನ್ನು ಅವರು ಕೆಳಗೆ ಇಳಿಸಿದನ್ನು ನೋಡಿದ ರಾಮಚಂದ್ರರ ಪತ್ನಿ ಸೀತಾ ಹೆಗಡೆ ಇದನ್ನು ತಡೆದಿದ್ದಾರೆ. `ನಮ್ಮ ತೋಟಕ್ಕೆ ಬರಬೇಡಿ’ ಎಂದು ಆಕೆ ತಾಕೀತು ಮಾಡಿದ್ದಾರೆ. ಆಗ ವಿನಯ ಹೆಗಡೆ ಸೀತಾ ಹೆಗಡೆ ಅವರಿಗೆ ಕತ್ತಿ ತೋರಿಸಿ ನಿಂದಿಸಿದ್ದಾರೆ. `ತಡೆಯಲು ಬಂದರೆ ಕೊಲೆ ಮಾಡಿ ಶವ ಬಾವಿಗೆ ಹಾಕುವೆ’ ಎಂದು ಬೆದರಿಸಿದ್ದಾರೆ. ಇದಾದ ನಂತರ ಅಲ್ಲಿನ 30 ಅಡಿಕೆ ಕೊನೆಗಳೊಂದಿಗೆ ವಿನಯ ಹೆಗಡೆ ಪರಾರಿಯಾಗಿದ್ದಾರೆ.

ADVERTISEMENT
Advertisement. Scroll to continue reading.
Advertisement. Scroll to continue reading.
Previous Post

ಹೊಡೆದಾಡಿ ಬಂದವರು ಸ್ನೇಹಿತರಾಗಿ ಮನೆ ಸೇರಿದರು!

Next Post

ಜುಲೈ 14: ಮಳೆ ಮತ್ತು ಜಲಾಶಯಗಳ ನೀರಿನ ಮಟ್ಟ

Next Post

ಜುಲೈ 14: ಮಳೆ ಮತ್ತು ಜಲಾಶಯಗಳ ನೀರಿನ ಮಟ್ಟ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ