6
  • Latest

ಗುಡ್ಡಕುಸಿತದಿಂದ ಬಚಾವಾದ ಮೂಕಜೀವಿ: ಈ ಪ್ರಾಣಿಯ ಬದುಕು ನಿಜಕ್ಕೂ ನಾಯಿಪಾಡು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗುಡ್ಡಕುಸಿತದಿಂದ ಬಚಾವಾದ ಮೂಕಜೀವಿ: ಈ ಪ್ರಾಣಿಯ ಬದುಕು ನಿಜಕ್ಕೂ ನಾಯಿಪಾಡು!

AchyutKumar by AchyutKumar
in ಸ್ಥಳೀಯ

ಅಂಕೋಲಾ: ಎಲ್ಲಿಂದಲೋ ಬಂದ ಬೀದಿ ನಾಯಿಗೆ ಶಿರೂರು ಅಂಗಡಿಯವರು ಊಟ ಹಾಕಿದ್ದರು. ಅಂದಿನಿoದ ಇಂದಿನವರೆಗೂ ಆ ನಾಯಿ ಅಂಗಡಿಯ ಕಾವಲಿಗಿದ್ದು, ಗುಡ್ಡ ಕುಸಿತದಲ್ಲಿ ಅನ್ನ ನೀಡಿದವರು ಸಾವನಪ್ಪಿದರೂ ನಾಯಿ ಮಾತ್ರ ಅಲ್ಲಿಂದ ಕದಲುತ್ತಿಲ್ಲ.
ಮಾಹಿತಿಗಳ ಪ್ರಕಾರ ಎರಡು ವರ್ಷದ ಹಿಂದೆ ಲಾರಿಯವರೊಬ್ಬರು ಆ ನಾಯಿಯನ್ನು ಹೆದ್ದಾರಿ ಪಕ್ಕ ಬಿಟ್ಟು ಹೋಗಿದ್ದರು. ಇನ್ನೂ ಪುಟ್ಟ ಮರಿಯಾಗಿದ್ದ ನಾಯಿಗೆ ಅಲ್ಲಿನವರು ಬಿಸ್ಕೆತ್ ಹಾಕಿದ್ದರು. ಅಷ್ಟಕ್ಕೆ ನಿಷ್ಟೆ ತೋರಿದ ಶ್ವಾನ ಅಂಗಡಿಯ ಕಾವಲಿಗಿತ್ತು. ರಾತ್ರಿ ವೇಳೆ ಅಪರಿಚಿತರು ಬಂದರೂ ಮಾಲಕರಿಗೆ ಸೂಚನೆ ನೀಡುತ್ತಿತ್ತು. ಯಾರೂ ಎಲ್ಲೇ ಹೋದರೂ ಅವರ ಹಿಂದೆ ಬರುತ್ತಿತ್ತು. ಮಕ್ಕಳ ಪಾಲಿಗೆ ಆ ನಾಯಿ ಆಟದ ಬೊಂಬೆಯೂ ಆಗಿತ್ತು. ನಾಯಿಯ ನಿಷ್ಟೆಗೆ ಮನಸೋತ ಅಂಗಡಿಕಾರರು ನಿತ್ಯ ತಿನಿಸುಗಳನ್ನು ನೀಡುತ್ತಿದ್ದರು. ಅಂಗಡಿಗೆ ಬಂದು ಹೋಗುತ್ತಿದ್ದವರ ಮೇಲೆ ನಿಗಾ ಇಡುತ್ತಿದ್ದ ಆ ನಾಯಿಯ ಬಗ್ಗೆ ಸುತ್ತಲಿನವರಿಗೂ ಅಕ್ಕರೆ ಬೆಳೆದಿತ್ತು. ಆದರೆ, ಆ ಮನೆಯವರನ್ನು ಅತ್ಯಂತ ಪ್ರೀತಿ ಗೌರವದಿಂದ ಕಾಣುತ್ತಿದ್ದ ಶ್ವಾನ ಇದೀಗ ಅನಾಥವಾಗಿದೆ.
ಮಂಗಳವಾರ ಕುಸಿತ ಗುಡ್ಡದಿಂದ ಒಂದೇ ಕುಟುಂಬದ ಐದು ಜನ ಸಾವನಪ್ಪಿದ್ದು, ಅದೇ ಮನೆಯ ಸದಸ್ಯನಂತೆ ಇದ್ದ ನಾಯಿ ಬದುಕುಳಿದಿದೆ. ಗುಡ್ಡ ಕುಸಿತ ಸ್ಥಳದಲ್ಲಿಯೇ ತಿರುಗಾಡುತ್ತಿರುವ ನಾಯಿ ತನ್ನವರನ್ನು ಕಳೆದುಕೊಂಡ ನೋವಿನಲ್ಲಿದೆ. ನಾಯಿಯನ್ನು ನೋಡಿದ ಅನೇಕರು ಆಹಾರ ನೀಡಿದರೂ ಅದನ್ನು ಮುಟ್ಟಿಲ್ಲ. ಬುಧವಾರ ಸಂಜೆಯವರೆಗೂ ಪದೇ ಪದೇ ಮಣ್ಣಿನ ರಾಶಿ ಬಳಿ ತೆರಳುವುದು, ಅಲ್ಲಿ ಅತ್ತ-ಇತ್ತ ಮೂಸುವುದರಲ್ಲಿ ನಾಯಿ ಮಗ್ನವಾಗಿದ್ದು, ಈ ದೃಶ್ಯಾವಳಿಗಳು ನೋಡುಗರ ಮನಕಲಕುವಂತಿದೆ.

ShareSendTweetShare
Previous Post

ಹೆದ್ದಾರಿ ಅವಾಂತರ: ಗುತ್ತಿಗೆ ಕಂಪನಿ ವಿರುದ್ಧ ಪ್ರಕರಣ!

Next Post

ಗೋ ರಕ್ಷಣೆಗೆ ಹೋದವನ ಜೀವಕ್ಕೆ ಕುತ್ತು

Next Post

ಗೋ ರಕ್ಷಣೆಗೆ ಹೋದವನ ಜೀವಕ್ಕೆ ಕುತ್ತು

ಮಳೆಯಲ್ಲಿ ನೆನೆಯುತ್ತಲೇ ಅಹವಾಲು ಸಲ್ಲಿಸಿದ ಸಂತ್ರಸ್ತರು

ಜುಲೈ 18ರವರೆಗೆ ರೆಡ್ ಅಲರ್ಟ: ಗುರುವಾರ ಈ ಶಾಲೆಗಳಿಗೆ ರಜೆ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.