ಕಳೆದ ನಾಲ್ಕು ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಬೀಡುಬಿಟ್ಟಿರುವ ಕೇರಳದ ಮಂಜೇಶ್ವರ ಶಾಸಕ ಅಶ್ರಫ್ `ಅರ್ಜುನ ಇನ್ನೂ ಬದುಕಿದ್ದಾನೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅರ್ಜುನನಿಗಾಗಿ ಎಲ್ಲರೂ ಪ್ರಯತ್ನ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಸಹ ಸಾಕಷ್ಟು ಪ್ರಯತ್ನ ನಡೆಸಿದೆ’ ಎಂದವರು ಹೇಳಿದ್ದಾರೆ.
ಮಂಜೇಶ್ವರ ಶಾಸಕರು ಹೇಳಿದ್ದೇನು? ಇಲ್ಲಿ ನೋಡಿ..
ADVERTISEMENT






Discussion about this post