6
  • Latest

ಟಿ ಎಸ್ ಎಸ್ ಅಂಗಳದಲ್ಲಿ ಮತ್ತೆ ಕೆಸರಾಟ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಟಿ ಎಸ್ ಎಸ್ ಅಂಗಳದಲ್ಲಿ ಮತ್ತೆ ಕೆಸರಾಟ!

AchyutKumar by AchyutKumar
July 24, 2024
in ಸ್ಥಳೀಯ
advt advt advt
ADVERTISEMENT
Advertisement. Scroll to continue reading.

ಶಿರಸಿ: `ಕೆಲಸಗಾರರನ್ನು ಕರೆತರುವುದಕ್ಕಾಗಿ ಟಿಎಸ್‌ಎಸ್ ವಾಹನ ಖರೀದಿ ಮಾಡಿದ್ದು, ವಾಹನಕ್ಕೆ ಇಂಧನ ನೀಡುವ ದರ ಹೆಚ್ಚಿಸಿದ್ದರಿಂದ ಯಾರಿಗೂ ಹಾನಿ ಆಗಿಲ್ಲ. ಅದಾಗಿಯೂ ನಮ್ಮ ಅವಧಿಯಲ್ಲಿ ಕೆಲಸಗಾರರನ್ನು ಸಂಸ್ಥೆಗೆ ಕರೆತರುವ ಸಲುವಾಗಿ ವಾಹನದ ಇಂಧನಕ್ಕೆ ನೀಡುವ ದರ ಹೆಚ್ಚಿಸಿ ಸಂಸ್ಥೆಗೆ ಹಾನಿ ಮಾಡಿದ್ದೇವೆ ಎಂದು ಈಗಿನ ಆಡಳಿತ ಮಂಡಳಿ ಪ್ರಕರಣ ದಾಖಲಿಸಿದೆ’ ಎಂದು ಟಿಎಸ್‌ಎಸ್ ಮಾಜಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಮತ್ತು ಮಾಜಿ ವ್ಯವಸ್ಥಾಪಕ ರವೀಶ ಹೆಗಡೆ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಅಂದು ಆಡಳಿತ ಮಂಡಳಿಯ ಒಪ್ಪಿಗೆ ಪಡೆದೇ ಹಣ ನೀಡಲಾಗಿದ್ದರೂ ಈಗ ದ್ವೇಷದ ಕಾರಣದಿಂದ ದೂರು ನೀಡಿದ್ದಾರೆ’ ಎಂದು ಆರೋಪಿಸಿದರು.
`ಈಗಿನ ಆಡಳಿತ ಮಂಡಳಿಯ ಯಾವುದೇ ಸಭೆಯ ನಡಾವಳಿ ಕೇಳಿದರೂ ಲಿಖಿತ ರೂಪದಲ್ಲಿ ನೀಡಲು ನಿರಾಕರಿಸುತ್ತಿದೆ’ ಎಂದು ದೂರಿದರು.
`ಸಂಸ್ಥೆಗೆ ಕೆಲಸಗಾರರನ್ನು ಕರೆತರುವ ವಾಹನಗಳ ಹೊರಗುತ್ತಿಗೆ ಶಾಂತಾರಾಮ ಹೆಗಡೆ ಅವರು ಅಧ್ಯಕ್ಷರಾಗಿದ್ದ ವೇಳೆ 2011ರಲ್ಲಿಯೇ ಪ್ರಾರಂಭಗೊAಡಿದೆ. ನಂತರ ಹಂತ ಹಂತವಾಗಿ ಸಂಘದಿoದ ವಾಹನ ಖರೀದಿ ಮತ್ತು ಬದಲಾಯಿಸುವ ನಿಧಿಯನ್ನು ಪ್ರಾರಂಭಿಸಿ ಈ ವಾಹನಗಳನ್ನು ಸಂಘದ ಸುಪರ್ದಿಗೆ 2022ರಲ್ಲಿ ಪಡೆಯಲಾಗಿತ್ತು. ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ 5 ಟೆಂಪೋಗಳಿಗೆ ಪ್ರತಿ ತಿಂಗಳು 8 ಸಾವಿರ ರೂ ಹೆಚ್ಚುವರಿಯಾಗಿ ನೀಡಲಾಗಿದೆ. ಆದರೆ, ಈಗಿನ ಆಡಳಿತ ಮಂಡಳಿ ಕೇವಲ ನಮ್ಮಿಬ್ಬರ ಮೇಲೆ ಅನಗತ್ಯ ದೂರು ದಾಖಲಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement. Scroll to continue reading.
ADVERTISEMENT
ADVERTISEMENT
ShareSendTweetShare
ADVERTISEMENT
Previous Post

ಮಕ್ಕಳ ಮೇಲೆ ಬಿದ್ದ ಮನೆ

Next Post

ನದಿ ಆಳದಲ್ಲಿ ಲಾರಿ: ಹುಡುಕಿದ್ದು ಯಾರು?

Next Post

ನದಿ ಆಳದಲ್ಲಿ ಲಾರಿ: ಹುಡುಕಿದ್ದು ಯಾರು?

ಚಾಲಕರ ನೋವಿಗೆ ಇಲ್ಲ ಸ್ಪಂದನೆ: ಸರ್ಕಾರಕ್ಕೆ ಪತ್ರ ಬರೆದ ಮಂಗಳೂರಿಗ

ಈತನನ್ನು ಎಲ್ಲಾದರೂ ಕಂಡಿರಾ?

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.