ಪಶ್ಚಿಮಘಟ್ಟದ ದಟ್ಟಕಾಡಿನ ನಡುವೆ ಬರುವ ಊರುಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ಸಹ ಒಂದು. ಈ ಕಳಸದ ಬಳಿ ಸೂರ್ಮನೆ ಎಂಬ ಸುಂದರ ಜಲಪಾತವಿದ್ದು, ಪ್ರವಾಸಿಗರ ಪಾಲಿಗೆ ಅದು ಖುಷಿ ಕೊಡುವ ತಾಣ. ಸೂರ್ಮನೆ ಸೊಬಗು ಇಲ್ಲಿ ನೋಡಿ..
ಶ್ರೀ ನ್ಯೂಸ್ ವೆಬ್ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.
Discussion about this post