6
  • Latest

ಲೋಹಗಳ ಹುಡುಕಾಟ: ನದಿ ಆಳದಲ್ಲಿ ಬಗೆದಷ್ಟು ಬರೀ ಮಣ್ಣು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಲೋಹಗಳ ಹುಡುಕಾಟ: ನದಿ ಆಳದಲ್ಲಿ ಬಗೆದಷ್ಟು ಬರೀ ಮಣ್ಣು!

AchyutKumar by AchyutKumar
July 27, 2024
in ವಿಡಿಯೋ
advt advt advt
ADVERTISEMENT

ಗಂಗಾವಳಿ ನದಿ ಆಳದ 4 ಕಡೆ ಲೋಹ ಪತ್ತೆಯಾಗಿರುವ ಬಗ್ಗೆ ತಜ್ಞರು ಮಾಹಿತಿ ನೀಡಿದ್ದು, ಶನಿವಾರ ಅಲ್ಲಿ ಹುಡುಕಾಟ ನಡೆಸಿದವರಿಗೆ ಸಿಕ್ಕಿದ್ದು ಬರೀ ಮಣ್ಣು!
ಗುರುವಾರ ಡ್ರೋಣ್ ಹಾಗೂ ಹೆಲಿಕಾಪ್ಟರ್ ಬಳಸಿ ಕಾರ್ಯಾಚರಣೆ ನಡೆಸಿದಾಗ ನೀರಿನ ಆಳದಲ್ಲಿ ನಾಲ್ಕು ಕಡೆ ನಾಲ್ಕು ಬಗೆಯ ಲೋಹದ ಕುರುಹುಗಳಿರುವುದು ಗಮನಕ್ಕೆ ಬಂದಿತ್ತು. ಭೂಮಿ ಹಾಗೂ ನದಿ ಆಳದಲ್ಲಿ ಹುಡುಕಾಟ ನಡೆಸಿದ್ದು, ಆಗ ರಸ್ತೆಯಿಂದ 60ಮೀ ದೂರದ ನದಿ ಆಳದಲ್ಲಿ ಅರ್ಜುನ ಓಡಿಸುತ್ತಿದ್ದ ಲಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿತ್ತು. ಅನತಿ ದೂರದಲ್ಲಿ ಒಂದು ಕ್ಯಾಬಿನ್, ಟವರ್ ಸಹ ಕಾಣಿಸಿತ್ತು.
ನದಿಯಲ್ಲಿ ಕಾಣಿಸಿದ ಕ್ಯಾಬಿನ್ ಗ್ಯಾಸ್ ಟ್ಯಾಂಕರ್’ಗೆ ಸೇರಿದ್ದು ಎಂದು ಅಂದಾಜಿಸಲಾಗಿತ್ತು. ಇನ್ನೊಂದು ಉದ್ದವಾದ ರಿಲಿಂಗ್ ನೀರಿನಾಳದಲ್ಲಿ ಕಾಣಿಸಿದ್ದು, ಅದು ಯಾವುದರ ಲೋಹ ಎಂದು ಗೊತ್ತಾಗಿರಲಿಲ್ಲ. ಇನ್ನೊಂದು ಥರ್ಮರ್ ಸ್ಕಾನರ್ ನೀರಿನ ಆಳದಲ್ಲಿರುವ ಬಗ್ಗೆ ಶಂಕೆಯಿದ್ದು, ಅದು ಖಚಿತವಾಗಿರಲಿಲ್ಲ.
ಈ ಹಿನ್ನಲೆ ಲೋಹದ ಕುರುಹುಗಳು ಕಂಡುಬoದ ಪ್ರದೇಶವನ್ನು ಗುರುತಿಸಿ ಅಲ್ಲಿ ಮುಳುಗು ತಜ್ಞರು ಶನಿವಾರ ಶೋಧ ನಡೆಸಿದರು. ನೀರನ ಆಳದಲ್ಲಿ ಕಲ್ಲು ಹಾಗೂ ಮಣ್ಣು ಹೊರತುಪಡಿಸಿ ಉಳಿದವೂ ಏನೂ ಸಿಕ್ಕಿಲ್ಲ. ನಾಳೆ ಸಹ ಹುಡುಕಾಟ ಮುಂದುವರೆಯಲಿದೆ.

ಈ ಕುರಿತು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾತನಾಡಿದ ವಿಡಿಯೋ ಇಲ್ಲಿ ನೋಡಿ..

Advertisement. Scroll to continue reading.
ADVERTISEMENT
ADVERTISEMENT

 

Advertisement. Scroll to continue reading.

 

ShareSendTweetShare
ADVERTISEMENT
Previous Post

ಮುಂದುವರೆದ ಭೂ ಕುಸಿತ: ಕಳಚೆಯಲ್ಲಿ ಮತ್ತೆ ಆತಂಕ

Next Post

ಮರಣೋತ್ತರ ಪರೀಕ್ಷೆಗೆ ಅನಗತ್ಯ ನೆಪ: ಆಸ್ಪತ್ರೆ ಆವರಣದಲ್ಲಿ ಶಿವರಾಮ ಹೆಬ್ಬಾರ್ ರೋಷಾವೇಷ!

Next Post

ಮರಣೋತ್ತರ ಪರೀಕ್ಷೆಗೆ ಅನಗತ್ಯ ನೆಪ: ಆಸ್ಪತ್ರೆ ಆವರಣದಲ್ಲಿ ಶಿವರಾಮ ಹೆಬ್ಬಾರ್ ರೋಷಾವೇಷ!

ರೈತನ ಬೆಳೆ ನುಂಗಿದ ಮಳೆ!

ರಸ್ತೆ ಮೇಲಿನ ನಾಟಾದಿಂದ ಪ್ರಯಾಣಿಕರಿಗೆ ಕಾಟ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.