6
  • Latest

ಶಿರೂರು: ಶಾಲೆಗೆ ರಜೆ ನೀಡಿದ್ದರಿಂದ ಉಳಿಯಿತು ಮಕ್ಕಳ ಜೀವ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಶಿರೂರು: ಶಾಲೆಗೆ ರಜೆ ನೀಡಿದ್ದರಿಂದ ಉಳಿಯಿತು ಮಕ್ಕಳ ಜೀವ!

AchyutKumar by AchyutKumar
in ವಿಡಿಯೋ

ಜನರ ಜೀವ ಉಳಿಸಿದ ಜಿಲ್ಲಾಧಿಕಾರಿ ಆದೇಶ |ಚಾಲಕ ವಿನೋದ ನಾಯ್ಕ ಮನದಾಳ | ಪತ್ತೆಯಾಗದ ಲೋಕೇಶನ ಲೊಕೇಶನ್

`ಪ್ರತಿ ದಿನ ಬೆಳಗ್ಗೆ 8.45ರ ಆಸುಪಾಸಿಗೆ ಗೋಕರ್ಣ-ಅಂಕೋಲಾ ಬಸ್ಸು ಶಿರೂರು ಗುಡ್ಡದ ಚಹಾ ಅಂಗಡಿ ಮುಂದೆ ಹಾದುಹೋಗುತ್ತಿತ್ತು. ಜುಲೈ 16ರಂದು ಶಾಲಾ-ಕಾಲೇಜಿಗೆ ರಜೆ ಇದ್ದ ಕಾರಣ ಮಕ್ಕಳು ಬಸ್ಸಿಗೆ ಬಂದಿರಲಿಲ್ಲ. ಹೀಗಾಗಿ ಅಂದು ಬಸ್ಸನ್ನು ಎಲ್ಲಿಯೂ ಹೆಚ್ಚು ಸಮಯ ನಿಲ್ಲಿಸದೇ ಕೊಂಚ ಬೇಗ ಅಂಕೋಲಾ ತಲುಪಿದ್ದು, ಅಕಸ್ಮಾತ್ ಅಂದು ಶಾಲಾ ಮಕ್ಕಳು ಬಸ್ಸಿನಲ್ಲಿದ್ದರೆ ಅವರೆಲ್ಲರ ಜೊತೆ ನಾನು ನದಿ ಆಳ ಸೇರುತ್ತಿದ್ದೆ’ ಎಂದು ಜುಲೈ 16ರ ಘಟನಾವಳಿಗಳನ್ನು ನೆನಪಿಸಿಕೊಂಡು ಬಸ್ ಚಾಲಕ ವಿನೋದ ನಾಯ್ಕ ಒಮ್ಮೆಗೆ ಬೆಚ್ಚಿಬಿದ್ದರು.
ವಿನೋದ ನಾಯ್ಕ ಅಂಕೋಲಾ-ಗೋಕರ್ಣ ಬಸ್ ಚಾಲಕ. ನಿತ್ಯ ಗೋಕರ್ಣದ ಪ್ರಯಾಣಿಕರನ್ನು ಅಂಕೋಲಾಗೆ ಕರೆತರುವುದು ಹಾಗೂ ಸುರಕ್ಷಿತವಾಗಿ ಅವರನ್ನು ಗೋಕರ್ಣ ಬಸ್ ನಿಲ್ದಾಣಕ್ಕೆ ಮರಳಿ ಕರೆದೊಯ್ಯುವುದು ಅವರ ಜವಾಬ್ದಾರಿ. ಅದರಂತೆ ಜುಲೈ 16ರಂದು ಸಹ ಅವರು ಗೋಕರ್ಣದಿಂದ ಅಂಕೋಲಾಗೆ ಬಸ್ ಓಡಿಸಿದ್ದರು. ಶಿರೂರು ಗುಡ್ಡದ ಅಡಿಯ ಚಹದ ಅಂಗಡಿಯಲ್ಲಿ ಕಾಣಿಸಿದ ತಮ್ಮದೇ ಊರಿನ ಲೋಕೇಶನಿಗೆ ಹಾರ್ನ್ ಮಾಡಿದ್ದರು. ಆತ, ಸಹ ನಗುಮುಖದಿಂದ ಕೈ ಬೀಸಿ ಶುಭ ಕೋರಿದ್ದ. ಅದಾಗಿ ಅವರು ಬಸ್ಸನ್ನು ಅಂಕೋಲಾಗೆ ಮುಟ್ಟಿಸುವುದರೊಳಗೆ ಗುಡ್ಡ ಕುಸಿತದ ಆಘಾತದ ಸುದ್ದಿ ಕಿವಿಗೆ ಅಪ್ಪಳಿಸಿತ್ತು. ವಿನೋದ ನಾಯ್ಕ ಅಂದು ಓಡಿಸಿದ ಬಸ್ಸಿನಲ್ಲಿ 38 ಪ್ರಯಾಣಿಕರಿದ್ದರು. ಶಾಲೆಗೆ ರಜೆ ಇಲ್ಲದಿದ್ದರೆ 70ಕ್ಕೂ ಅಧಿಕ ಜನ ಬಸ್ಸಿನೊಳಗೆ ಇರುತ್ತಿದ್ದರು. ಅಂದು ಆ ಬಸ್ಸು 15 ನಿಮಿಷ ತಡವಾಗಿದ್ದರೂ ಅದಷ್ಟೂ ಜೀವ ಗುಡ್ಡಕ್ಕೆ ಬಲಿಯಾಗುತ್ತಿತ್ತು.
ಅಂದಿನ ಘಟನಾವಳಿಗಳ ಬಗ್ಗೆ ಬಸ್ ಚಾಲಕ ವಿನೋದ ನಾಯ್ಕ ಮಾತನಾಡಿದ ವಿಡಿಯೋ ಇಲ್ಲಿ ನೋಡಿ..

 

ShareSendTweetShare
Previous Post

`ಸಾತ್ವಿಕ ನೆಮ್ಮದಿಗೆ ತಪಸ್ಸು ಅಗತ್ಯ’

Next Post

ಸರಾಯಿ ಕುಡಿದು ಸಾವನಪ್ಪಿದ ಕಟ್ಟಡ ಕಾರ್ಮಿಕ

Next Post

ಸರಾಯಿ ಕುಡಿದು ಸಾವನಪ್ಪಿದ ಕಟ್ಟಡ ಕಾರ್ಮಿಕ

ಶಿರೂರು: ಶವ ಶೋಧಕ್ಕಾಗಿ ರೈಲು ಸೇತುವೆ ಅಡಿ ಸರ್ಕಸ್ಸು!

ಉಳಿದವರು ಕಂಡoತೆ ಉಳುವರೆ: ನೆರೆ ಪ್ರದೇಶದಲ್ಲಿ ಗಣಪತಿ ಉಳ್ವೇಕರ್ ಸಂಚಾರ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.