6
  • Latest

ಮದ್ಯಕ್ಕೆ ಮೀಸಲಿದ್ದ ಹಣದಲ್ಲಿ ಮನೆ ಕಟ್ಟಿದ: ಕುಡಿತ ಬಿಟ್ಟವರಿಗೆ ಸಿಗುತ್ತೆ ಸನ್ಮಾನ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮದ್ಯಕ್ಕೆ ಮೀಸಲಿದ್ದ ಹಣದಲ್ಲಿ ಮನೆ ಕಟ್ಟಿದ: ಕುಡಿತ ಬಿಟ್ಟವರಿಗೆ ಸಿಗುತ್ತೆ ಸನ್ಮಾನ!

AchyutKumar by AchyutKumar
August 1, 2024
in ಸ್ಥಳೀಯ
advt advt advt
ADVERTISEMENT

ಮದ್ಯ ವ್ಯಸನ ತ್ಯಜಿಸಿದ ಇಬ್ಬರನ್ನು ಸಾಧಕರು ಎಂದು ಪರಿಗಣಿಸಿರುವ ಉತ್ತರ ಕನ್ನಡ ಜಿಲ್ಲಾಡಳಿತ ಅವರಿಗೆ ಸನ್ಮಾನಿಸುವ ಮೂಲಕ ಗೌರವಿಸಿದೆ. ಆ ಮೂಲಕ ದುಶ್ಚಟದಿಂದ ದೂರವಾದವರನ್ನು ಮುಖ್ಯವಾಹಿನಿಗೆ ಪರಿಚಯಿಸುವ ಕೆಲಸ ಮಾಡಿದೆ.
ಮದ್ಯ ವ್ಯಸನಕ್ಕೆ ಒಳಗಾದವರು ನಂತರ ಆ ದುಷ್ಚಟದಿಂದ ಹೊರಬರುವ ಸಾಧ್ಯತೆ ಕಡಿಮೆ. ಒಮ್ಮೆ ಚಟಕ್ಕೆ ದಾಸರಾದವರು ನಂತರ ಅದನ್ನು ತ್ಯಜಿಸುವುದು ದೊಡ್ಡ ಸಾಧನೆ. ಹೀಗಾಗಿ ಈ ಸಾಧನೆ ಗುರುತಿಸಿ ಗೌರವಿಸಲಾಗಿದೆ. ಸನ್ಮಾನ ಸ್ವೀಕರಿಸಿದ ಮಾರುತಿ ಹುವಾ ಗೌಡ ಬಿಣಗಾ ಮಾತನಾಡಿ `ಮದ್ಯ ಸೇವನೆಯಿಂದ ನನ್ನ ಆರೋಗ್ಯ ಹಾಳಾಗಿತ್ತು. ಸರಿಯಾಗಿ ಕೆಲಸಕ್ಕೆ ಹೋಗಲು ಆಗುತ್ತಿರಲಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಇದೀಗ ಸಂಪೂರ್ಣವಾಗಿ ವ್ಯಸನದಿಂದ ಹೊರಬಂದು ಸಾರ್ಥಕ ಜೀವನ ನಡೆಸುತ್ತಿದ್ದೇನೆ. 14 ವರ್ಷದಿಂದ ಕುಡಿತ ಬಿಟ್ಟಿದ್ದು, ಉಳಿತಾಯದ ಹಣದಲ್ಲಿ ಹೊಸ ಮನೆ ನಿರ್ಮಿಸಿದ್ದೇನೆ’ ಎನ್ನುತ್ತ ಭಾವುಕರಾದರು. ಬಿಣಗಾದ ಸುರೇಶ ನಾಗಪ್ಪ ಗೌಡ ಮಾತನಾಡಿ `ವ್ಯಸನದಿಂದ ದೂರವಾದ ನಂತರ ಸಮೃದ್ಧ ಬದುಕು ಸಾಧ್ಯ ಎಂದು ತಾನೂ ಅರಿತಿದ್ದೇನೆ’ ಎಂದರು.
ಮನೋವೈದ್ಯ ಡಾ.ಸುಹಾಸ್ ಮಾತನಾಡಿ `ದುಶ್ಚಟಗಳು ವ್ಯಕ್ತಿಯ ವೈಯಕ್ತಿಕ ಬದುಕು, ಕುಟುಂಬದ ಜೊತೆ ಸಮಾಜವನ್ನು ಹಾಳು ಮಾಡುತ್ತದೆ. ಮಾದಕ ವಸ್ತುಗಳ ಸೇವನೆ ಮೆದುಳಿಗೂ ಹಾನಿಕಾರಕ’ ಎಂದರು. ಅವರಿಬ್ಬರ ಸಾಧನೆಗೆ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ ಶಂಕರ್ ರಾವ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶಿವಕುಮಾರ್ ಸ್ವಾಗತಿಸಿದರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement. Scroll to continue reading.
ADVERTISEMENT
ADVERTISEMENT
Advertisement. Scroll to continue reading.
ShareSendTweetShare
ADVERTISEMENT
Previous Post

ಶಿರೂರಿಗೆ ಬರ್ತಾರೆ ಶಿಕ್ಷಣ ಸಚಿವ

Next Post

ಅಗಸ್ಟ: 2ನೇ ದಿನವೂ ಸಿಗಲಿದೆ `ಮಳೆ ರಜೆ’

Next Post

ಅಗಸ್ಟ: 2ನೇ ದಿನವೂ ಸಿಗಲಿದೆ `ಮಳೆ ರಜೆ'

ಕೇಂದ್ರದ ವಿರುದ್ಧ ಧರಣಿ: ಕಾಂಗ್ರೆಸಿಗರ ಕೈಗೆ ಚೊಂಬು!

ಕನ್ನಡವಾಣಿ ಹೆಸರು ದುರ್ಬಳಕೆ: ಜಿಲ್ಲಾಧಿಕಾರಿ ಹೆಸರಲ್ಲಿ ಸುಳ್ಳು ಸುದ್ದಿ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.