6
  • Latest

ಕಾಡುವ ಅನಾರೋಗ್ಯ: ಆದರೂ ಎಲ್ಲದರಲ್ಲಿಯೂ ಅಚ್ಚುಕಟ್ಟು ಈ ಗಾಂವ್ಕಾರರು..

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಕಾಡುವ ಅನಾರೋಗ್ಯ: ಆದರೂ ಎಲ್ಲದರಲ್ಲಿಯೂ ಅಚ್ಚುಕಟ್ಟು ಈ ಗಾಂವ್ಕಾರರು..

AchyutKumar by AchyutKumar
in ಲೇಖನ

ಉತ್ತರಕನ್ನಡ ಜಿಲ್ಲೆಯ ತಾಳಮದ್ದಳೆ ಕ್ಷೇತ್ರದಲ್ಲಿ ಅಗಾಧ ಅಧ್ಯಯನ, ಅಸಾಧ್ಯ ನೆನಪಿನ ಶಕ್ತಿ, ಪ್ರಸಂಗಪದ್ಯದ ಚೌಕಟ್ಟಿನಿಂದ ಒಂದಿಷ್ಟು ಹೊರಸಾರದೆ ಪಾತ್ರ ಪೋಷಣೆ ಮಾಡುವ ಶಿಸ್ತುಬದ್ಧ ಅರ್ಥಗಾರಿಕೆ ಶೈಲಿಯಿಂದ ಮಿಂಚಿದವರು ಬಾಳಂತನಪಾಲ ನಾರಾಯಣ ಗಾಂವ್ಕಾರರು.
ಶ್ರುತಿ ಬದ್ಧತೆ, ಗುಣಾಡ್ಯತೆ, ಶುದ್ಧ ಚಾರಿತ್ರದಿಂದ ಸರ್ವಮಾನ್ಯರಾಗಿ ಸ್ಥಾನ ಮಾನ ಸನ್ಮಾನಗಳನ್ನು ಪಡೆದು ಮಿಂಚಿದವರಲ್ಲಿ ಅವರು ಪ್ರಮುಖರು. ತಮ್ಮ 15ನೇ ವಯಸ್ಸಿಗೆ ಯಕ್ಷಗಾನದತ್ತ ಆಕರ್ಷಿತರಾದ ಅವರಿಗೆ ಮನೆಯ ಸಾಂಸ್ಕೃತಿಕ ವಾತಾವರಣದೊಟ್ಟಿಗೆ ಅಜ್ಜನ ಮನೆಯಾದ ಶೆಳೆಮನೆ ಕೂಡ ಕಲೆಗೆ ಉತ್ತೇಜನ ನೀಡಿತು. ಅವರು ಓದಿದ್ದು 4ನೇ ತರಗತಿ ಆದರೆ ತಿಳಿದದ್ದು ವಿಶ್ವವಿದ್ಯಾಲಯದ ಯಾವ ಪದವಿಗೂ ಕಡಿಮೆ ಇಲ್ಲ. ಅವರು ಒಮ್ಮೆ ಒಂದು ಪುಸ್ತಕ ಓದಿದರೆ ಸಾಕು ಅದು ಮಸ್ತಕದಲ್ಲಿ ಅಚ್ಚಾದಂತೆ ಸರಿ. ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ತೊರವೆ ರಾಮಾಯಣ ಕಂಠಸ್ಥ, ಕನ್ನಡ ಕಾವ್ಯಗಳ ಕುರಿತು ವಿಶೇಷ ಅಧ್ಯಯನ, ಯಕ್ಷಗಾನದ ಹೆಚ್ಚಿನ ಎಲ್ಲಾ ಪ್ರಸಂಗಗಳು ಬಾಯಿಪಾಠ. ರಾಮ, ಶೂರ್ಪನಖಿ, ವಾಲಿ, ಕೃಷ್ಣ, ಕೌರವ, ದೇವಯಾನಿ, ರುಕ್ಮಾಂಗ, ಬಲಿ, ಭೀಷ್ಮ ಅವರ ಪಾಲಿಗೆ ಹೆಸರು ತಂದ ಪಾತ್ರಗಳು.
ಸಿಟ್ಟು ಬಂದಾಗಲೂ ಅಪಶಬ್ದಗಳಿಲ್ಲ ಅಬ್ಬರ ಬೊಬ್ಬಾಟಗಳಿಲ್ಲ. ಆಹಾರ, ಮಾತು,
ಹಣಕಾಸಿನಲ್ಲಿ ಹಿತಮಿತದ ವ್ಯವಹಾರ. ತನ್ನಿಂದ ಇತರರಿಗೆ ಎಲ್ಲಿ ನೋವಾಗುತ್ತದೆಯೋ ಎಂಬ ವಿನಯ ಸದಾ ಅವರಲ್ಲಿ ಕಾಣಬಹುದು. ಸಮಯಪಾಲನೆಗೆ ಹೆಚ್ಚು ಒತ್ತು ನೀಡುವ ಗಾಂವ್ಕಾರರು ದಿನನಿತ್ಯದ ಕೆಲಸಗಳಿಗ ,ಕೃಷಿ ಕೆಲಸಗಳಿಗೂ ನಿರ್ದಿಷ್ಟ ವೇಳಾಪಟ್ಟಿ ಪಾಲಿಸುತ್ತಾರೆ. ಈಚೆಗೆ ಅನಾರೋಗ್ಯ ತೀವ್ರವಾಗಿ ಕಾಡಿ ರಂಗದಿAದ ದೂರವುಳಿದರೂ ಕಲಾ ಆಸಕ್ತಿ ಮಾತ್ರ ಕಡಿಮೆಯಾಗಿಲ್ಲ.

ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ

ShareSendTweetShare
Previous Post

ತಲೆಕೆಟ್ಟ ತಟ್ಟಿಹಳ್ಳದ ಅಧಿಕಾರಿಗಳು: ಮುನ್ಸೂಚನೆ ಕೊಡದೇ ನೀರು ಬಿಟ್ಟವರಿಗೆ ತರಾಟೆ

Next Post

ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಅವಕಾಶ: ಜರ್ಮನ್ ಭಾಷೆ ಕಲಿಸಿ ಉದ್ಯೋಗ ಕೊಡುವ ಕಂಪನಿ!

Next Post

ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಅವಕಾಶ: ಜರ್ಮನ್ ಭಾಷೆ ಕಲಿಸಿ ಉದ್ಯೋಗ ಕೊಡುವ ಕಂಪನಿ!

`ಆಶ್ರಯಮನೆ ಹಂಚಿಕೆಗೆ ಇಲ್ಲ ಗೊಂದಲ'

ಮಳೆ ಹಾನಿ: ಸಂತ್ರಸ್ತರಿಗೆ ಸಿಗದ ಸೂಕ್ತ ಪರಿಹಾರ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.