6
  • Latest

ನಿಗಮದ ನಿರ್ಲಕ್ಷ್ಯ: ಕೂಲಿ ಆಳುವಿಗೆ ವಿದ್ಯುತ್ ಆಘಾತ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನಿಗಮದ ನಿರ್ಲಕ್ಷ್ಯ: ಕೂಲಿ ಆಳುವಿಗೆ ವಿದ್ಯುತ್ ಆಘಾತ

AchyutKumar by AchyutKumar
August 2, 2024
in ಸ್ಥಳೀಯ
advt advt advt
ADVERTISEMENT

ಹೊನ್ನಾವರ: ಗೇರುಸೊಪ್ಪಾ ವಿದ್ಯುತ್ ನಿಗಮದ ಜ್ಯೂನಿಯರ್ ಇಂಜಿನಿಯರ್ ವಿನಾಯಕ ನಾಯ್ಕ ಹಾಗೂ ಮಹಿಮೆ ಗ್ರಾಮದ ಲೈನ್‌ಮೇನ್ ಪ್ರಾಂಸಿಸ್ ರೋಡಿಗ್ರಿಸ್ ಸೇರಿ ಕಂಚಿಬೀಳು ಗಣೇಶ ನಾಯ್ಕರನ್ನು ಪುಸಲಾಯಿಸಿ ಅವರನ್ನು ವಿದ್ಯುತ್ ಕಂಬ ಹತ್ತಿಸಿದ್ದು, ವಿದ್ಯುತ್ ಶಾಕ್ ತಗುಲಿ ಅವರು ಗಾಯಗೊಂಡಿದ್ದಾರೆ.
ಮಹಿಮೆ ಗ್ರಾಮದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಸರಬರಾಜು ಸರಿಯಿರಲಿಲ್ಲ. ಈ ಬಗ್ಗೆ ವಿದ್ಯುತ್ ನಿಗಮಕ್ಕೆ ಸ್ಥಳೀಯರು ದೂರಿದ್ದರು. ಜುಲೈ 1ರಂದು ಸಹ ಆ ಗ್ರಾಮದ ತಿಮ್ಮಪ್ಪ ನಾಯ್ಕ ಅವರು ನಿಗಮದ ಅಧಿಕಾರಿ ವಿನಾಯಕ ನಾಯ್ಕ’ಗೆ ಫೋನ್ ಮಾಡಿ ಸಮಸ್ಯೆ ವಿವರಿಸಿದ್ದರು. ಊರಿನವರೆಲ್ಲ ಸೇರಿ ತಂತಿ ಕೆಳಗಿನ ರಂಬೆ-ಕೊAಬೆ ಕಡಿದರೆ ವಿದ್ಯುತ್ ಸಮಸ್ಯೆ ಕಡಿಮೆಯಾಗುವ ಬಗ್ಗೆ ವಿನಾಯಕ ನಾಯ್ಕ ತಿಳಿಸಿದ್ದು, ಈ ಕೆಲಸಕ್ಕಾಗಿ ಲೈನ್‌ಮೇನ್ ಪ್ರಾಂಸಿಸ್ ರೋಡಿಗ್ರಿಸ್’ರನ್ನು ಕಳುಹಿಸುವ ಭರವಸೆ ನೀಡಿದ್ದರು.
ಅದರ ಪ್ರಕಾರ ಜುಲೈ 1ರಂದು ಊರಿನ ಕುಮಾರ ಹೆಗಡೆ, ಮಂಜುನಾಥ ನಾಯ್ಕ ಹಾಗೂ ಇನ್ನೊಬ್ಬ ಮಂಜುನಾಥ ನಾಯ್ಕ ಜೊತೆಗೆ ಕೇರಿಯ ಜನರೆಲ್ಲ ಸೇರಿ ತಂತಿ ಕೆಳಗೆ ಹರಡಿಕೊಂಡಿದ್ದ ಮರದ ರೆಂಬೆ ಕೊಂಬೆಗಳನ್ನು ಕತ್ತರಿಸಿದ್ದರು. ಮಧ್ಯಾಹ್ನದ ವೇಳೆ ಅಲ್ಲಿಗೆ ಆಗಮಿಸಿದ ಲೈನ್‌ಮೇನ್ ಪ್ರಾಂಸಿಸ್ ರೋಡಿಗ್ರಿಸ್ ವಿದ್ಯುತ್ ಸಂಪರ್ಕ ನೀಡಲು ಕೂಲಿ ಕೆಲಸ ಮಾಡುವ ಗಣೇಶ ನಾಯ್ಕರನ್ನು ಟೀಸಿ ಬಳಿ ಕರೆದುಕೊಂಡು ಹೋದರು.
ಟಿಸಿಯಿಂದ 500 ಮೀ ದೂರದಲ್ಲಿರುವ ಕಂಬ ಏರುವಂತೆ ಲೈನ್‌ಮೇನ್ ಪ್ರಾಂಸಿಸ್ ರೋಡಿಗ್ರಿಸ್ ತಿಳಿಸಿದ್ದು, ಇದಕ್ಕಾಗಿ ಜ್ಯೂನಿಯರ್ ಇಂಜಿನಿಯರ್ ವಿನಾಯಕ ನಾಯ್ಕ ಅವರಿಂದಲೂ ಹೇಳಿಸಿದ್ದರು. ಆದರೆ, ಕಂಬ ಏರುವ ಗಣೇಶ ನಾಯ್ಕರಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ನೀಡಿರಲಿಲ್ಲ. ಕಂಬ ಹತ್ತಿ ಎಂಗಲಪಟ್ಟಿ ಮೇಲೆ ನಿಂತು ವಿದ್ಯುತ್ ಸಂಪರ್ಕ ಕೊಡುವ ವೇಳೆ ಗಣೇಶ ನಾಯ್ಕ ಅವರಿಗೆ ವಿದ್ಯುತ್ ಸ್ಪರ್ಶವಾಗಿದ್ದು, ಅವರು ನೆಲಕ್ಕೆ ಬಿದ್ದರು. ಪರಿಣಾಮ ಅವರ ಸೊಂಟ ಮುರಿದಿದ್ದು, ಇದೀಗ ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT
ADVERTISEMENT
Advertisement. Scroll to continue reading.
Advertisement. Scroll to continue reading.
ShareSendTweetShare
ADVERTISEMENT
Previous Post

ಅರಣ್ಯ ಒತ್ತುವರಿ ತೆರವಿಗೆ ಖಡಕ್ ಆದೇಶ: ಅತಿಕ್ರಮಣ ತೋಟ – ರೆಸಾರ್ಟ ಮಾಲಕರಿಗೆ ನಡುಕ!

Next Post

ಯಲ್ಲಾಪುರದ ಕೂಲಿ ಅಂಬಿಕಾನಗರದಲ್ಲಿ ಗಾಂಜಾ ವ್ಯಾಪಾರಿ!

Next Post
ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ವ್ಯಾಪಾರಿ: ಗಾಂಜಾ ಜೊತೆ ಸಿಕ್ಕಿಬಿದ್ದ ಯುವಕ

ಯಲ್ಲಾಪುರದ ಕೂಲಿ ಅಂಬಿಕಾನಗರದಲ್ಲಿ ಗಾಂಜಾ ವ್ಯಾಪಾರಿ!

ಅಗಸ್ಟ್ 2: ಯಾವ ಊರಲ್ಲಿ ಎಷ್ಟು ಮಳೆ?

ಧನ್ವಂತರಿ ದೇಗುಲಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ನೆರವು

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.