6
  • Latest

ಮನೆ ಅಂಗಳದಲ್ಲಿ ಪಾಠಶಾಲೆ: ರೈತರಿಗೆ ಕೃಷಿ ಅಧಿಕಾರಿ ಕಿವಿಮಾತು

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮನೆ ಅಂಗಳದಲ್ಲಿ ಪಾಠಶಾಲೆ: ರೈತರಿಗೆ ಕೃಷಿ ಅಧಿಕಾರಿ ಕಿವಿಮಾತು

AchyutKumar by AchyutKumar
August 3, 2024
in ಸ್ಥಳೀಯ
advt advt advt
ADVERTISEMENT
Advertisement. Scroll to continue reading.

ಯಲ್ಲಾಪುರ: `ಸ್ವಯಂಘೋಷಿತ ಕೃಷಿ ತಜ್ಞರ ಮಾತಿಗೆ ಮರುಳಾಗದೇ ವೈಜ್ಞಾನಿಕ ರೀತಿಯ ಸಮಗ್ರ ಕೃಷಿಗೆ ಒತ್ತು ಪ್ರಗತಿ ಸಾಧ್ಯ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ ಹೇಳಿದರು.
ಶನಿವಾರ ತಟಗಾರ ಗ್ರಾಮದ ಹಂಗಾರಿಮನೆ ಅಂಗಳದಲ್ಲಿ `ಕೃಷಿ ಪಾಠಶಾಲೆ’ ಮೊದಲ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.
`ವೈಜ್ಞಾನಿಕ ತಳಹದಿಯಲ್ಲಿ ಕೃಷಿ ಕಾಯಕ ಮಾಡಿದಾಗ ನಷ್ಟವಾಗುವ ಸಾಧ್ಯತೆಗಳಿರುವುದಿಲ್ಲ. ಯಾವುದೇ ಪದ್ಧತಿ ಆದರೂ ಅದಕ್ಕೆ ವೈಜ್ಞಾನಿಕ ಹಿನ್ನಲೆ, ಸಮಗ್ರ ಅಧ್ಯಯನ ಹಾಗೂ ಯಶಸ್ಸು ಕಂಡ ನಿದರ್ಶನಗಳಿರಬೇಕು. ಕೆಲವರು ರೈತರಲ್ಲಿ ತಪ್ಪು ಮಾಹಿತಿ ನೀಡಿ ಇಲ್ಲಸಲ್ಲದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಅಂಥವರ ಮಾತು ನಂಬಿದ ರೈತರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಯಾವುದೇ ಕೃಷಿ ಉತ್ಪನ್ನ ಬಳಸುವ ಮೊದಲು ಅದನ್ನು ವಿಮರ್ಶೆಗೆ ಒಳಪಡಿಸಬೇಕು. ಕೃಷಿ ಇಲಾಖೆಯವರ ಸಲಹೆಗಳನ್ನು ಪಡೆಯಬೇಕು’ ಎಂದು ಕರೆ ನೀಡಿದರು.
`ಪಟ್ಟಣದ ಅಂಚಿನ ಭತ್ತದ ಗದ್ದೆಗಳು ವಸತಿ ನಿವೇಶನಗಳಾಗುತ್ತಿದ್ದು, ಹೀಗೆ ಭತ್ತದ ಕಣಜಗಳು ಕಣ್ಮರೆಯಾದರೆ ಆಹಾರ ಬೆಳೆಗಳಿಗೆ ಅಪಾಯವಿದೆ. ಭವಿಷ್ಯದಲ್ಲಿ ಊಟಕ್ಕೂ ಅನ್ನ ಸಿಗದ ಪರಿಸ್ಥಿತಿ ಎದುರಾಗಬಹುದು’ ಎಂದು ಅವರು ಕಳವಳ ವ್ಯಕ್ತಪಡಿಸಿದರು. `ಕೃಷಿ ಇಲಾಖೆ ನಶಿಸುತ್ತಿರುವ ಭತ್ತದ ತಳಿಗಳನ್ನು ಸಂಗ್ರಹಿಸಿ ಅದನ್ನು ಉಳಿಸುವ ಕೆಲಸ ಮಾಡುತ್ತಿದೆ’ ಎಂದು ಆತ್ಮ ಕಮಿಟಿ ಪ್ರಮುಖ ಎಂ ಜಿ ಭಟ್ಟ ತಿಳಿಸಿದರು. ಪ್ರಮುಖರಾದ ನರಸಿಂಹ ಬೋಳಪಾಲ, ದತ್ತಾತ್ರೇಯ ಹಂಗಾರಿ, ಮಂಜುನಾಥ ಭಟ್ಟ ಕೊಂಬೆಪಾಲ್ ಇತರರು ಇದ್ದರು. ರಾಮಚಂದ್ರ ಹಂಗಾರಿ ನಿರ್ವಹಿಸಿದರು.

ADVERTISEMENT
ADVERTISEMENT
Advertisement. Scroll to continue reading.
ShareSendTweetShare
ADVERTISEMENT
Previous Post

ಹೆಸ್ಕಾಂ ವಿರುದ್ಧ ಜನಾಕ್ರೋಶ

Next Post

ಬಿಜೆಪಿ ಪಾದಯಾತ್ರೆಗೆ ಜನ ಬೆಂಬಲ: ಹಾಡು ನೃತ್ಯದ ಮೂಲಕ ಹೆಜ್ಜೆ ಹಾಕಿದ ನಾಯಕರು!

Next Post

ಬಿಜೆಪಿ ಪಾದಯಾತ್ರೆಗೆ ಜನ ಬೆಂಬಲ: ಹಾಡು ನೃತ್ಯದ ಮೂಲಕ ಹೆಜ್ಜೆ ಹಾಕಿದ ನಾಯಕರು!

ಹೆದ್ದಾರಿ ಪ್ರಯಾಣಿಕರೇ ಇಲ್ಲಿ ಗಮನಿಸಿ: ಕಾರವಾರ ಸುರಂಗ ಮಾರ್ಗ ಬಂದ್!

ಗ್ರಾಮೀಣ ವಿದ್ಯಾಥಿನಿಯರ ಗಮನಾರ್ಹ ಸಾಧನೆ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.