ಯಲ್ಲಾಪುರದಿಂದ ಮಾಗೋಡಿಗೆ ಹೋಗುವ ರಸ್ತೆ ಅಂಚಿನಲ್ಲಿ ನೀರಿನ ಬುಗ್ಗೆಗಳು ಹುಟ್ಟಿ ಶುದ್ಧ ಜನ ನಿಂತಿದ್ದು, ಈ ಭಾಗದ ಪ್ರಯಾಣಿಕರು ತಮ್ಮ ವಾಹನ ತೊಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಕೆಲವರಂತೂ ಕುಟುಂಬಸಹಿತವಾಗಿ ಆಗಮಿಸಿ ನೀರಾಟದಲ್ಲಿ ತೊಡಗಿದ್ದಾರೆ. ಹಲವರು ಸಾಲಿನಲ್ಲಿ ನಿಂತು ಅಲ್ಲಿನ ನೀರು ಬಳಸಿ ವಾಹನದ ರಾಡಿ ತೆಗೆಯುತ್ತಿದ್ದಾರೆ.
, ಈ ಕುರಿತು ಶಿಕ್ಷಕ ಎಂ ರಾಜಶೇಖರ್ ಅವರು ನೀಡಿದ ಪ್ರತ್ಯಕ್ಷ ವರದಿಯ ವಿಡಿಯೋ ಇಲ್ಲಿ ನೋಡಿ..





Discussion about this post