6
  • Latest

ಹಣ ಮರಳಿಸಿದ ಮಧ್ಯವರ್ತಿ: ಸಂತ್ರಸ್ತ ಶಿಕ್ಷಕಿಗೆ ಸಿಕ್ಕಿತು ನ್ಯಾಯ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹಣ ಮರಳಿಸಿದ ಮಧ್ಯವರ್ತಿ: ಸಂತ್ರಸ್ತ ಶಿಕ್ಷಕಿಗೆ ಸಿಕ್ಕಿತು ನ್ಯಾಯ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ನಿವೇಶನ ಕೊಡಿಸುವುದಾಗಿ ನಂಬಿಸಿ 5 ಲಕ್ಷ ರೂ ಹಣ ಪಡೆದು ಭೂಮಿ ಕೊಡಿಸದ ಪ್ರಕರಣಕ್ಕೆ ಸಂಬoಧಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ಶಿಕ್ಷಕಿ ರೇವತಿ ವೆಂಕ ನಾಯ್ಕ ಅವರಿಗೆ ಪೊಲೀಸರು ನ್ಯಾಯ ಕೊಡಿಸಿದ್ದಾರೆ. ಅಲ್ಲಿಗೆ ಈ ಪ್ರಕರಣ ಸುಖಾಂತ್ಯ ಕಂಡಿದೆ.

ಹಣ ಪಡೆದಿದ್ದ ಗೋಪಾಲಕೃಷ್ಣ ಭಟ್ಟ ಎಂಬಾತರನ್ನು ಠಾಣೆಗೆ ಕರೆಯಿಸಿದ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದು, ಈ ವೇಳೆ ಶಿಕ್ಷಕಿಗೆ ಹಣ ಮರಳಿಸುವಂತೆ ತಾಕೀತು ಮಾಡಿದರು. `ಕರಾರು ಪತ್ರ ಹಾಗೂ ಇನ್ನಿತರ ದಾಖಲೆಗಳನ್ನು ನೀಡಿದಲ್ಲಿ ಹಣ ಮರಳಿಸುವೆ’ ಎಂದು ಮಧ್ಯವರ್ತಿ ಹೇಳಿಕೆ ನೀಡಿದ್ದು, ಪೊಲೀಸರ ಸಮ್ಮುಖದಲ್ಲಿಯೇ ಹಣ ಹಾಗೂ ಕಾಗದ ಪತ್ರಗಳ ವಿನಿಮಯ ನಡೆಯಿತು. ಹಣ ದೊರೆತ ನಂತರ ಶಿಕ್ಷಕಿ ರೇವತಿ ಸಹ ರಾಜಿಸೂತ್ರಕ್ಕೆ ಒಪ್ಪಿಕೊಂಡರು. ಎದುರುದಾರರು ಸಹ ತಂಟೆ-ತಕರಾರು ಇಲ್ಲದೇ ಅವರಿಂದ ಪಡೆದ ಪೂರ್ತಿ ಹಣ ಪಾವತಿಸಿದರು.

ಈ ಪ್ರಕರಣದ ಬೆನ್ನಲ್ಲೆ ಕೆಲ ಮಧ್ಯವರ್ತಿಗಳ ವಿರುದ್ಧ ಇನ್ನಷ್ಟು ಭೂ ವಂಚನೆಯ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುವ ಸಾಧ್ಯತೆಗಳಿವೆ. ಯಾರದೋ ಭೂಮಿಯನ್ನು ಇನ್ಯಾರಿಗೋ ತೋರಿಸಿ, ಅದರ ದಾಖಲೆಗಳನ್ನು ಒದಗಿಸದೇ ಹಣ ಪಡೆದ ಪ್ರಕರಣಗಳ ಬಗ್ಗೆಯೂ ಅಲ್ಲಲ್ಲಿ ಆರೋಪಗಳಿವೆ.

ಭೂ ವ್ಯವಹಾರದ ಹೆಸರಿನಲ್ಲಿ ಈಚೆಗೆ ಅನೇಕ ವಂಚನೆ, ಮೋಸ ನಡೆಯುತ್ತಿದ್ದು ಖರೀದಿದಾರರು ಎಚ್ಚರಿಕೆವಹಿಸುವುದು ಸೂಕ್ತ.

ಶಿಕ್ಷಕಿ ರೇವತಿ ಅವರಿಗೆ ಅನ್ಯಾಯವಾದ ಬಗ್ಗೆ `S News ಡಿಜಿಟಲ್’ ಅಗಸ್ಟ 5ರಂದು ವರದಿ ಪ್ರಕಟಿಸಿತ್ತು. ಆ ವರದಿ ಇಲ್ಲಿ ಓದಿ..

ವಂಚನೆಯ ಜಾಲಕ್ಕೆ ಸುಶಿಕ್ಷಿತರೇ ಬಲಿ: ಒಡವೆ ಅಡವಿಟ್ಟು ಹಣ ನೀಡಿದ ಶಿಕ್ಷಕಿಗೆ ಇದೇಂಥ ಶಿಕ್ಷೆ?

ShareSendTweetShare
Previous Post

ಶಿರೂರು ಸಂತ್ರಸ್ತರ ಪರ ನಿಂತ ಸ್ವಾಮೀಜಿ: ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹದ ಎಚ್ಚರಿಕೆ

Next Post

ಕದಿಯೋದೇ ಇವರ ಕಾಯಕ: 40 ಸಾವಿರದ ಬ್ಯಾಟರಿ ಆಸೆಗೆ 5 ಲಕ್ಷದ ವಾಹನ ಬಿಟ್ಟುಕೊಟ್ಟರು!

Next Post

ಕದಿಯೋದೇ ಇವರ ಕಾಯಕ: 40 ಸಾವಿರದ ಬ್ಯಾಟರಿ ಆಸೆಗೆ 5 ಲಕ್ಷದ ವಾಹನ ಬಿಟ್ಟುಕೊಟ್ಟರು!

ಸೈಬರ್ ಅಪರಾಧ ತಡೆ ಹೇಗೆ? ಇಲ್ಲಿದೆ ಮಾಹಿತಿ..

ಯಕ್ಷಶ್ರೀ: ಬಲು ಅಪರೂಪ ಇಂಥ ಸಹೋದರರ ಜೋಡಿ!

ಯಕ್ಷಶ್ರೀ: ಬಲು ಅಪರೂಪ ಇಂಥ ಸಹೋದರರ ಜೋಡಿ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.