6
  • Latest

ಮಟ್ಕಾ ದಂದೆ ಹಿಂದೆ ಯಾರಿದ್ದಾರೆ ಗೊತ್ತಾ? ಬುಕ್ಕಿ ಹೆಸರು ಬಾಯ್ಬಿಟ್ಟ ಪಾನ್‌ವಾಲ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಟ್ಕಾ ದಂದೆ ಹಿಂದೆ ಯಾರಿದ್ದಾರೆ ಗೊತ್ತಾ? ಬುಕ್ಕಿ ಹೆಸರು ಬಾಯ್ಬಿಟ್ಟ ಪಾನ್‌ವಾಲ!

AchyutKumar by AchyutKumar
August 7, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: ವಿಶಾಲನಗರದ ಉದ್ಯಾನ ಎದುರು ಗೂಡಂಗಡಿ ನಡೆಸುತ್ತಿದ್ದ ಕಿರಣ ಶಂಕರಪ್ಪ ಬರಡೂರು (50) ಎಂಬಾತನ ಮೇಲೆ ದಾಳಿ ನಡೆಸಿದ ಪೊಲೀಸರ ಬಳಿ ಆತ ಮಟ್ಕಾ ದಂದೆಯ ರೂವಾರಿಯ ಹೆಸರು ಬಾಯ್ಬಿಟ್ಟಿದ್ದು, ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಮರಾಠಿಕೊಪ್ಪ ಭಾರತಮಾತಾ ಸರ್ಕಲ್ ಬಳಿ ಕಿರಣ್ ಗೂಡಂಗಡಿಯಲ್ಲಿ ಪಾನ್ ಮಸಾಲ ಮಾರುತ್ತಿದ್ದ. ಜೊತೆಗೆ ಮಟ್ಕಾ ಹಣವನ್ನು ಆತ ಸಂಗ್ರಹಿಸಿ ಕಮೀಷನ್ ಪಡೆಯುತ್ತಿದ್ದ. ಇದನ್ನು ಅರಿತ ಪಿಸೈ ರತ್ನಾ ಕುರಿ ಅಗಸ್ಟ 6ರಂದು ಅಂಗಡಿ ಮೇಲೆ ದಾಳಿ ನಡೆಸಿದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ದಾಳಿಯ ವೇಳೆ ಆತ ಮಟ್ಕಾ ಸಂಖ್ಯೆಯನ್ನು ಬರೆಯಲು ಬಳಸುತ್ತಿದ್ದ ಬಾಲ್‌ಪೆನ್, ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ 1140ರೂ ಹಣ ಸಿಕ್ಕಿತ್ತು. `ಈ ಹಣ ಯಾರಿಗೆ ಕೊಡುವೆ?’ ಎಂದು ಪ್ರಶ್ನಿಸಿದಾಗ ಆತ ಮಟ್ಕಾಬುಕ್ಕಿಯ ಹೆಸರು ಹೇಳಿದ್ದ. ಶಿರಸಿ ವಿವೇಕಾನಂದ ನಗರದ ರಾಹುಲ್ ಶಿವಕುಮಾರ ದೇವಗಿ ಎಂಬಾತ ತನ್ನಿಂದ ಈ ಮಟ್ಕಾ ಹಣ ಪಡೆಯುವ ಬಗ್ಗೆ ಆತ ಬಾಯ್ಬಿಟ್ಟಿದ್ದ.

ಈ ಹಿನ್ನಲೆ ಪೊಲೀಸರು ಕಿರಣ ಶಂಕರಪ್ಪ ಬರಡೂರು ಎಂಬಾತನ ಜೊತೆ ಮಟ್ಕಾ ಬುಕ್ಕಿ ರಾಹುಲ್ ಶಿವಕುಮಾರ ದೇವಗಿ ವಿರುದ್ಧ ಸಹ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ShareSendTweetShare
ADVERTISEMENT
Previous Post

ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸಾನಿಕಾ ಸಾಧನೆ

Next Post

ಕರಡಿ ಬಾಯಿಗೆ ಸಿಲುಕಿದ್ದ ಬಾಳು ಬದುಕಿದ್ದೇ ಪವಾಡ!

Next Post

ಕರಡಿ ಬಾಯಿಗೆ ಸಿಲುಕಿದ್ದ ಬಾಳು ಬದುಕಿದ್ದೇ ಪವಾಡ!

`ಎಲ್ಲಾ ದುರಂತಗಳಿಗೂ IRB ಕಾರಣ'

ಅಷ್ಟು ದೊಡ್ಡ ದುರಂತ: IRB ವಿರುದ್ಧ ದೂರು ದಾಖಲಿಸಿದ್ದು ಮಾತ್ರ ಕೇರಳದ ಲಾರಿ ಚಾಲಕ!

ಅಷ್ಟು ದೊಡ್ಡ ದುರಂತ: IRB ವಿರುದ್ಧ ದೂರು ದಾಖಲಿಸಿದ್ದು ಮಾತ್ರ ಕೇರಳದ ಲಾರಿ ಚಾಲಕ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.