6
  • Latest

ಕಾಳಿ ನದಿಯೂ ಕಪ್ಪು – ಸೇತುವೆಯೂ ಕತ್ತಲು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಕಾಳಿ ನದಿಯೂ ಕಪ್ಪು – ಸೇತುವೆಯೂ ಕತ್ತಲು!

ದೀಪ ಅಳವಡಿಸಲು ಹಣ ಖರ್ಚು ಮಾಡದ ಗುತ್ತಿಗೆ ಕಂಪನಿ

AchyutKumar by AchyutKumar
in ದೇಶ - ವಿದೇಶ

ಕಾರವಾರ: ಕಾಳಿ ನದಿಗೆ ಅಡ್ಡಲಾಗಿರುವ ಹೊಸ ಸೇತುವೆಯ ಮೇಲೆ ಲಘು ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಇದೇ ಸೇತುವೆ ಮೇಲೆ ದ್ವಿಮುಖ ಸಂಚಾರ ಶುರುವಾಗಿದೆ. ಆದರೆ, ರಾತ್ರಿ ಸಂಚರಿಸಲು ಇಲ್ಲಿ ಬೆಳಕಿನ ವ್ಯವಸ್ಥೆಯೇ ಇಲ್ಲ!

ADVERTISEMENT

`ಹೆದ್ದಾರಿ ಅಗಲೀಕರಣದ ಗುತ್ತಿಗೆ ಪಡೆದ ಐ ಆರ್ ಬಿ ಕಂಪನಿ ಹೊಸ ಸೇತುವೆಗೆ ಬೀದಿ ದೀಪಗಳನ್ನು ಅಳವಡಿಸಿಲ್ಲ. ಬೀದಿ ದೀಪಗಳ ಅಳವಡಿಕೆಗೆ ಅಗತ್ಯವಿರುವ ಕಂಬಗಳನ್ನು ಸಹ ನಿರ್ಮಿಸಿಲ್ಲ. ಹಳೆಯ ಸೇತುವೆಗೆ ಬೀದಿ ದೀಪಗಳಿದ್ದು, ಅದೇ ಬೆಳಕಿನ ಅಡಿ ಹೊಸ ಸೇತುವೆ ಮೇಲೆ ಪ್ರಯಾಣಿಕರು ಸಂಚರಿಸುತ್ತಿದ್ದರು. ಆದರೆ, ಹಳೆ ಸೇತುವೆ ಸಹ ನಿನ್ನೆ ಕುಸಿತ ಕಂಡಿದ್ದು, ಅದರ ಜೊತೆ ದೀಪಗಳು ನೀರು ಪಾಲಾಗಿದೆ’ ಎಂದು ಜಯ ಕರ್ನಾಟಕ ಜನಪರ ಸಂಘಟನೆಯ ರೋಷನ್ ಹರಿಕಂತ್ರ ಹಾಗೂ ಸುದೇಶ್ ನಾಯ್ಕ ದೂರಿದರು.

`ಕಾಳಿ ನದಿಗೆ ಅಡ್ಡಲಾಗಿರುವ ಸೇತುವೆ ಅಂದಾಜು 1ಕಿಮೀ ಉದ್ದವಿದೆ. ಸೇತುವೆ ಶುರುವಿನಲ್ಲಿ ಬೆಳಕಿಗೆ ಒಂದು ಲೈಟ್ ಅಳವಡಿಸಲಾಗಿದ್ದು, ಅದೂ ಸೇತುವೆ ಕಡೆ ಮುಖ ಮಾಡಿಲ್ಲ. ಇದನ್ನು ಹೊರತುಪಡಿಸಿ ಇಡೀ ಸೇತುವೆ ಮೇಲೆ ಎಲ್ಲಿಯೂ ಬೆಳಕಿನ ಕಿರಣಗಳು ಕಾಣುವುದಿಲ್ಲ’ ಎಂದು ಸಂಘಟನೆಯ ಪ್ರದೀಪ ಶೆಟ್ಟಿ ಮತ್ತು ರಫೀಕ್ ಹುದ್ದಾರ್ ದೂರಿದರು.

Advertisement. Scroll to continue reading.

`ಕಾಳಿ ಸೇತುವೆ ಮೇಲೆ ಅನೇಕ ಪಾದಚಾರಿಗಳು ಓಡಾಡುತ್ತಾರೆ. ವಾಹನಗಳಿಗಿರುವ ದೀಪಗಳು ಸಹ ಪದೇ ಪದೇ ಹಾಳಾಗುತ್ತದೆ. ಸೇತುವೆಗೆ ಬೆಳಕು ಇಲ್ಲದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಾಗಲಿದ್ದು, ತಕ್ಷಣ ಗುತ್ತಿಗೆ ಕಂಪನಿ ಬೀದಿ ದೀಪ ಅಳವಡಿಸಬೇಕು’ ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ್ ಆಗ್ರಹಿಸಿದರು.

Advertisement. Scroll to continue reading.

`ಬೆಳಕಿನ ವ್ಯವಸ್ಥೆ ಮಾಡದೇ ಇದ್ದಲ್ಲಿ ಪ್ರತಿಭಟಿಸುವುದು ಅನಿವಾರ್ಯ’ ಎಂದು ಸುನೀಲ್ ತಾಂಡೆಲ್, ಮೋಹನ ಉಳ್ವೇಕರ್ ಎಚ್ಚರಿಸಿದರು.

Previous Post

ಅಪಘಾತದಲ್ಲಿ ಸಾವನಪ್ಪಿದ ಗ್ರಾ ಪಂ ಸಿಬ್ಬಂದಿ

Next Post

ಇದು ಹಾಲಿನ ಹೊಳೆ ಹಾಗಿರುವ ಜಲಪಾತ!

Next Post
ಇದು ಹಾಲಿನ ಹೊಳೆ ಹಾಗಿರುವ ಜಲಪಾತ!

ಇದು ಹಾಲಿನ ಹೊಳೆ ಹಾಗಿರುವ ಜಲಪಾತ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ