ಉತ್ತರ ಕನ್ನಡ – ಗೋವಾ ಗಡಿಯಲ್ಲಿರುವ ದೂದ್ ಸಾಗರ ಜಲಪಾತ ಚಾರಣಿಗರಿಗೆ ಹೇಳಿ ಮಾಡಿಸಿದ ತಾಣ. ದೂರದವರೆಗೆ ನಡೆದು ಬಂದವರಿಗೆ ಇಲ್ಲಿ ಭೋರ್ಗರೆಯುವ ನೀರಹನಿ ದಣಿವು ಆರಿಸುತ್ತದೆ. ದೂದ್ ಸಾಗರ ಜಲಪಾತದ ಮಳೆಗಾಲ ವೈಭವ ಇಲ್ಲಿ ನೋಡಿ..
ಶ್ರೀ ನ್ಯೂಸ್ ವೆಬ್ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.
Discussion about this post