6
  • Latest

IRB ಕಂಪನಿಗೆ ಇನ್ನೊಂದು ರಸ್ತೆ ಕೆಲಸವಾ? ನಿಧಾನವಾಗಿ ಬರೆದಿದ್ದರೆ ನಿಧನರಾಗಬಹುದು ಎಚ್ಚರ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

IRB ಕಂಪನಿಗೆ ಇನ್ನೊಂದು ರಸ್ತೆ ಕೆಲಸವಾ? ನಿಧಾನವಾಗಿ ಬರೆದಿದ್ದರೆ ನಿಧನರಾಗಬಹುದು ಎಚ್ಚರ!

AchyutKumar by AchyutKumar
August 9, 2024
in ಸ್ಥಳೀಯ
advt advt advt
ADVERTISEMENT

ಶಿರೂರು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣವಾದ IRB ಕಂಪನಿಗೆ ಇನ್ನೊಂದು ಮುಖ್ಯ ರಸ್ತೆಯ ಕೆಲಸ ಸಿಕ್ಕರೆ ಏನಾಗಬೇಡ? `ಗೋಕರ್ಣ-ವಡ್ಡಿ-ಶಿರಸಿ ರಸ್ತೆಯನ್ನು ಸರಿಮಾಡಿಕೊಡುವಂತೆ ಐ ಆರ್ ಬಿ ಕಂಪನಿಗೆ ಸೂಚಿಸಬೇಕು’ ಎಂದು ಅಚವೆ, ಹಿಲ್ಲೂರು, ಮೊಗಟಾ ಗ್ರಾಮ ಪಂಚಾಯತದವರು ಮನವಿ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ `ಅಸ್ತು’ ಎಂದು ಹಣ ಬಿಡುಗಡೆ ಮಾಡಿದರೆ ಇನ್ನಷ್ಟು ಜೀವ ಬಲಿಯಾಗುವುದು ಖಚಿತ!

Advertisement. Scroll to continue reading.

ಶಿರೂರು ಗುಡ್ಡ ಕುಸಿತವಾದಾಗ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ಥವಾಗಿದ್ದು, ಬಹುಬಾರ ಹೊತ್ತ ವಾಹನಗಳನ್ನು ಹಿಲ್ಲೂರು ಮಾರ್ಗದಲ್ಲಿ ಓಡಿಸಲಾಗಿತ್ತು. ಇದರ ಪರಿಣಾಮ ಆ ರಸ್ತೆ ಸಂಪೂರ್ಣ ಹೊಂಡಗಳಿoದ ಕೂಡಿದೆ. ದ್ವಿಚಕ್ರ ವಾಹನಗಳು ಸಹ ಈ ಮಾರ್ಗದಲ್ಲಿ ಓಡಾಡುವ ಹಾಗಿಲ್ಲ. 30ಕ್ಕೂ ಅಧಿಕ ಊರಿನವರು ಈ ರಸ್ತೆಯನ್ನು ಅವಲಂಬಿಸಿದ್ದು, ಅಂದಾಜು 30ಕಿಮೀ ದೂರದಲ್ಲಿ ಓಡಾಟ ಸಾಧ್ಯವೇ ಇಲ್ಲ. ಹೀಗಾಗಿ ಆ ಭಾಗದ 30 ಜನ ಸಹಿ ಮಾಡಿರುವ ಪತ್ರ ಜಿಲ್ಲಾಡಳಿತದ ಕಡತ ಸೇರಿದ್ದು, ಅದರಲ್ಲಿ ತುರ್ತಾಗಿ `IRB ಕಂಪನಿಯಿoದಾದರೂ ಈ ರಸ್ತೆ ಸರಿ ಮಾಡಿಸಿಕೊಡಿ’ ಎಂದು ಮನವಿ ಮಾಡಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

`ಮರುಡಾಂಬರೀಕರಣ ಕಾಮಗಾರಿ ನಡೆಸಲು ಕನಿಷ್ಟ 3-4 ತಿಂಗಳು ಅಗತ್ಯವಿರುವುದರಿಂದ ತುರ್ತು ಕಾಮಗಾರಿಯನ್ನಾದರೂ ನೆರವೇರಿಸಿ’ ಎಂದು ಆ ಭಾಗದವರು ಮನವಿ ಮಾಡಿದ್ದಾರೆ. ಈ ಮಾರ್ಗದಲ್ಲಿ ವಾಹನಗಳು ಸಿಕ್ಕಿಬಿದ್ದ ಚಿತ್ರಗಳನ್ನು ಸಹ ಅವರು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ShareSendTweetShare
ADVERTISEMENT
Previous Post

ಕೋಟಿತೀರ್ಥದ ಒಡಲಿಗೆ ಲಕ್ಷ ಮೀನು ಮರಿ

Next Post

ಜೊಯಿಡಾದಲ್ಲಿ ಜಲಪಾತ ಸೃಷ್ಠಿಸಿದ ಪಾಂಡ್ರಿ ನದಿ..

Next Post
ಜೊಯಿಡಾದಲ್ಲಿ ಜಲಪಾತ ಸೃಷ್ಠಿಸಿದ ಪಾಂಡ್ರಿ ನದಿ..

ಜೊಯಿಡಾದಲ್ಲಿ ಜಲಪಾತ ಸೃಷ್ಠಿಸಿದ ಪಾಂಡ್ರಿ ನದಿ..

ಇದು ಬರೇ ಜಾಹೀರಾತಲ್ಲ.. ಕರಾವಳಿಯ ಹೆಮ್ಮೆ!

ನೀವು ಪತ್ರಕರ್ತರಾಗಬೇಕಾ? ತರಬೇತಿ ಜೊತೆ ಸಂಬಳಕ್ಕೆ ಇಲ್ಲಿದೆ ಅವಕಾಶ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.