6
  • Latest

ವ್ಯಾಪಕ ಮಳೆ: ನೆರೆಯಿಂದ ಒಳ್ಳೆಯದಾಗಿದ್ದು ಇವರಿಗೆ ಮಾತ್ರ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ವ್ಯಾಪಕ ಮಳೆ: ನೆರೆಯಿಂದ ಒಳ್ಳೆಯದಾಗಿದ್ದು ಇವರಿಗೆ ಮಾತ್ರ!

AchyutKumar by AchyutKumar
in ರಾಜ್ಯ

ಅತಿಯಾದ ಮಳೆ, ಗುಡ್ಡ ಕುಸಿತ, ನೆರೆ ಪ್ರವಾಹ, ಹಲವರ ಸಾವು ಸಂತ್ರಸ್ತರ ನೋವಿನ ನಡುವೆ ಈ ಮಳೆ ಕಟ್ಟಿಗೆ ಸಂಗ್ರಹಿಸುವ ಸವಾಲಿನ ಕೆಲಸ ಇದೀಗ ಸಲೀಸಾಗಿದೆ.

ADVERTISEMENT

ಕರಾವಳಿಯಲ್ಲಿ ಸುರಿದ ವ್ಯಾಪಕ ಪ್ರಮಾಣದ ಮಳೆಯಿಂದ ಸಾವಿರಾರು ಜನ ಸಂತ್ರಸ್ತರಾಗಿದ್ದರು. ನೂರಾರು ಗ್ರಾಮಗಳು ಜಲಾವೃತಗೊಂಡಿದ್ದವು. ಹಲವರು ಸಾವನಪ್ಪಿದ್ದರು. ವಾಹನ ಸಂಚಾರದ ಜೊತೆ ಜನಜೀವನ ಸಹ ಅಸ್ತವ್ಯಸ್ಥವಾಗಿತ್ತು. ಇದರಿಂದ ಎಲ್ಲರಿಗೂ ಸಮಸ್ಯೆ ಉಂಟಾಗಿತ್ತು. ಆದರೆ, ಇದೀಗ ನದಿ ಹಾಗೂ ಕಡಲತೀರದಲ್ಲಿ ಸಿಗುವ ಕಟ್ಟಿಗೆ ಆರಿಸುವವರಿಗೆ ಈ ಮಳೆ ವರ ನೀಡಿದೆ.

ಕಡಲತೀರದಲ್ಲಿ ರಾಶಿ ಸಂಖ್ಯೆಯಲ್ಲಿ ಬಿದ್ದರುವ ಉರುವಲು ಕಟ್ಟಿಗೆ ಸಂಗ್ರಹಕ್ಕೆ ಅಕ್ಕ-ಪಕ್ಕದ ಊರಿನವರು ಪೈಪೋಟಿಗೆ ಇಳಿದಿದ್ದಾರೆ. `ಪ್ರತಿ ವರ್ಷ ಕಟ್ಟಿಗೆ ಸಂಗ್ರಹಿಸುವುದು ಸಾಹಸದ ಕೆಲಸವಾಗಿದ್ದು, ಈ ಬಾರಿ ಆ ಕೆಲಸ ಸಲೀಸಾಗಿದೆ. ಕೆಲವು ಕಡೆ ದೊಡ್ಡ ದೊಡ್ಡ ದಿಮ್ಮಿಗಳು ಸಿಕ್ಕಿದೆ’ ಎಂದು ಕಟ್ಟಿಗೆ ಆರಿಸುವ ಗಂಗಾವಳಿಯ ಯಶೋಧಾ ಹೇಳಿದರು. `ಪೀಠೋಪಕರಣಕ್ಕೆ ಅನುಕೂಲವಾಗುವ ಕಟ್ಟಿಗೆ ಸಿಗಲಿಲ್ಲ. ಆದರೆ, ಮುಂದಿನ ಎರಡು ವರ್ಷ ಉರುವಲಿಗೆ ಸಮಸ್ಯೆ ಇಲ್ಲ’ ಎಂದವರು ತಿಳಿಸಿದರು.

Advertisement. Scroll to continue reading.

ಹಲವು ಕಡಲತೀರ ಹಾಗೂ ನದಿ ಅಂಚಿನಲ್ಲಿ ಗುಂಪು ಗುಂಪಾಗಿ ಕಟ್ಟಿಗೆಗಳನ್ನು ರಾಶಿ ಹಾಕಲಾಗಿದೆ. ಮಹಿಳೆಯರು ತಲೆಮೇಲೆ ಹೊತ್ತು ಇವುಗಳನ್ನು ಮನೆಗೆ ಸಾಗಿಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಾಣಬರುತ್ತಿದೆ.

Advertisement. Scroll to continue reading.
Previous Post

ಎಲೆ – ಅಡಿಕೆ ಹಾಕುವವರೇ ಹುಷಾರು: ಕವಳದ ವಿರುದ್ಧ ಕಠಿಣ ಕಾರ್ಯಾಚರಣೆ!

Next Post

ಹೊಸ ಜೆಸಿಬಿಗೆ ರಕ್ತದ ಅಭಿಷೇಕ!

Next Post

ಹೊಸ ಜೆಸಿಬಿಗೆ ರಕ್ತದ ಅಭಿಷೇಕ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ